ಕೊರೋನಾಕ್ಕೆ ಆಯುಷ್ ಮಿನಿಸ್ಟ್ರಿ ಸಜೆಸ್ಟ್‌ ಮಾಡಿರುವ ಕೊರೊನಿಲ್‌ಗಿಂತ ಖಡಕ್‌ ಕಷಾಯ

First Published Jul 20, 2020, 5:38 PM IST

ಪ್ರಪಂಚದಲ್ಲಿ  ಕೊರೋನಾ ವೈರಸ್  ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಜನರು ವ್ಯಾಕ್ಸಿನೇಶನ್‌ಗಾಗಿ ಕಾಯುತ್ತಿದ್ದಾರೆ.. ರಷ್ಯಾ ಇತ್ತೀಚೆಗೆ ಚುಚ್ಚುಮದ್ದನ್ನು ತಯಾರಿಸುವಲ್ಲಿ  ಯಶಸ್ಸಿಯಾಗಿದೆ ಎಂದು ಘೋಷಿಸಿತು.ಆದರೆ ವಿಷಯ ಎಷ್ಟು ನಿಜ, ಅದು ಮುಂಬರುವ ದಿನಗಳಲ್ಲಿ ತಿಳಿಯಬೇಕಷ್ಟೇ. ಭಾರತದಲ್ಲಿಯೂ, ಕೆಲವು ದಿನಗಳ ಹಿಂದೆ, ಪತಂಜಲಿ ಕರೋನಿಲ್ ತಯಾರಿಸಿ, ಕೊರೋನಕ್ಕೆ ರಾಮಬಾಣ ಚಿಕಿತ್ಸೆ ಎಂದು ಹೇಳಿಕೊಂಡಿತ್ತು. ಆದರೆ, ಸ್ವಲ್ಪ ಸಮಯದ ನಂತರ ಇದನ್ನು ಆಯುಷ್ ಆಯುಷ್ ಮಿನಿಸ್ಟ್ರಿ  ನಿಷೇಧಿಸಿತು. ಆಯುಷ್ ಸಚಿವಾಲಯವು ಹೊರಡಿಸಿದ ಕಷಾಯದ  ರೆಸಿಪಿ ಇಲ್ಲಿದೆ. ಈ ಕಷಾಯವನ್ನು ನಿರಂತರವಾಗಿ ಸೇವಿಸುವುದರಿಂದ ಕರೋನಾವನ್ನು ತಪ್ಪಿಸಬಹುದು ಎಂದು ಹೇಳಲಾಗುತ್ತಿದೆ. ಕಷಾಯ ಮಾಡಲು ಬೇಕಾಗುವ ಸಾಮಾಗ್ರಿಗಳು.

ಬೇಕಾಗುವ ಸಾಮಾಗ್ರಿಗಳು1 + 12 ಕಪ್ ನೀರು10-15 ತುಳಸಿ ಎಲೆಗಳು1 ದಾಲ್ಚಿನಿ ಎಲೆ5-6 ಕರಿಮೆಣಸು4-5 ದ್ರಾಕ್ಷಿಗಳು2-3 ಲವಂಗ2 ಹಸಿರು ಏಲಕ್ಕಿ1 ದಾಲ್ಚಿನ್ನಿ ಸಣ್ಣ ತುಂಡು12 ಇಂಚು ಶುಂಠಿಯ ಪುಡಿ1 ಟೀಸ್ಪೂನ್ ಬೆಲ್ಲ12 ಅರಿಶಿನ ಪುಡಿ
undefined
ಈ ಕಷಾಯ ತಯಾರಿಸಲು, ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ. ನಂತರ ನೀರಿಗೆ ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ.
undefined
ಈಗ ದಾಲ್ಚಿನಿ ಎಲೆ, ಏಲಕ್ಕಿ, ಲವಂಗ, ಕರಿಮೆಣಸು ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ ಐದರಿಂದ ಏಳು ನಿಮಿಷಗಳವರೆಗೆ ಕುದಿಯಲು ಬಿಡಿ.
undefined
ಚೆನ್ನಾಗಿ ಕುದಿಯುವಾಗ ಅರಿಶಿನ ಪುಡಿಯನ್ನು ಸೇರಿಸಿ.
undefined
ಬೆಲ್ಲ ಸೇರಿಸಿದ ನಂತರ 5 ನಿಮಿಷ ಬಿಡಿ.
undefined
ಮಿಶ್ರಣವು ಅರ್ಧ ಪ್ರಮಾಣಕ್ಕೆ ಬರುವವರೆಗೆ ಚೆನ್ನಾಗಿ ಕುದಿಸಿದರೆ ಕಷಾಯ ರೆಡಿ.
undefined
ನಂತರ ಕಷಾಯವನ್ನು ಫಿಲ್ಟರ್ ಮಾಡಿ ಬಿಸಿಯಾಗಿ ಸೇವಿಸಿ. ಆಯುಷ್ ಮಿನಿಸ್ಟ್ರಿ ಹೇಳಿದೆ.
undefined
click me!