ಆನಂದ್ ಮಹೀಂದ್ರಾ ಹೊಸ ಬಗೆಯ ಇಡ್ಲಿಯ ಫೋಟೋ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಭಾರತದ ನಾವೀನ್ಯತೆಯ ರಾಜಧಾನಿಯಾದ ಬೆಂಗಳೂರು ತನ್ನ ಕ್ರಿಯೇಟಿವಿಟಿಯನ್ನು ಅನಿರೀಕ್ಷಿತ ವಿಚಾರಗಳಲ್ಲೂ ತೋರಿಸೋದನ್ನು ತಡೆಯಲು ಸಾಧ್ಯವಿಲ್ಲ. ಕಡ್ಡಿಯ ಮೇಲೆ ಇಡ್ಲಿ, ಇದರ ಪರವಾಗಿರುವವರು, ವಿರೋಧಿಸುವವರು ?? ಯಾರು ಎಂದು ಅವರು ಕ್ಯಾಪ್ಶನ್ ಕೊಟ್ಟಿದ್ದಾರೆ.