ಚಾಣಕ್ಯನ ನೀತಿಯ ಪ್ರಕಾರ, ಮನೆಯ ಜನರು ಮಾಡುವಂತಹ ಕೆಲವು ಕೆಲಸಗಳು ಲಕ್ಷ್ಮಿ(Lakshmi) ಮನೆಗೆ ಬರುವುದನ್ನು ತಡೆಯುತ್ತದೆ. ಆಚಾರ್ಯ ಚಾಣಕ್ಯನ ನೀತಿಯ ಪ್ರಕಾರ, ಕೆಲವು ಪ್ರಮುಖ ವಿಷಯಗಳಿಂದಾಗಿ ಲಕ್ಷ್ಮಿ ಮನೆಗೆ ಬರುವುದಿಲ್ಲ. ಹೀಗಾಗಿ, ಈ ವಿಷಯಗಳ ಬಗ್ಗೆ ಗಮನ ಹರಿಸುವ ಮೂಲಕ, ನೀವು ಮನೆಯಲ್ಲಿ ಹಣ ಉಳಿಯುವಂತೆ ಮಾಡಬಹುದು.