ಸಾರಾ ಹೇಳುವಂತೆ, 'ಮೇ 2018ರಲ್ಲಿ, ನಾನು ಸಿಂಬಾ ಮಾಡಬೇಕಿತ್ತು. ಕೇದಾರನಾಥ ನಡೆಯುತ್ತಿತ್ತು; ಅದು ನನ್ನ ಚೊಚ್ಚಲ ಚಿತ್ರವಾಗಿತ್ತು. ನಂತರ, ಕೆಲವು ದಿನಾಂಕಗಳು ಮೇಲೆ ಕೆಳಗೆ ಹೋದವು. ನಾನು ಸಿಂಬಾಗೆ ಸಹಿ ಹಾಕಿದೆ. ಈಗ, 3-4 ದಿನಾಂಕಗಳು ಎರಡರದ್ದೂ ಒಂದೇ ಇದ್ದವು. ಇದಕ್ಕಾಗಿ ಕೇದಾರನಾಥ ನಿರ್ದೇಶಕ ನನ್ನ ಮೇಲೆ 5 ಕೋಟಿ ರೂ. ಮೊಕದ್ದಮೆ ಹೂಡಿದರು. ನನ್ನ ಬಳಿ ಅಷ್ಟು ಹಣ ಇಲ್ಲದ ಕಾರಣ ತುಂಬಾ ನರ್ವಸ್ ಆಗಿದ್ದೆ' ಎಂದಿದ್ದಾರೆ.