ಮಂಟಪದ ಸಮಾರಂಭದ ಬಗ್ಗೆ ಮಾತನಾಡುತ್ತಾ, “ನೀವು ನಡೆಯೋ ಹಾಗಿಲ್ಲ, ಅವರು ನಿಮ್ಮ ಸುತ್ತ ಕಂಬಳಿಯನ್ನು ಸುತ್ತುತ್ತಾರೆ. 2 ಗಂಟೆಗಳ ಕಾಲ ನಾನು ಬೆನ್ನನ್ನು ನೇರವಾಗಿಟ್ಟುಕೊಂಡು ತಲೆಯನ್ನು ಮೇಲಕ್ಕೆ ಎತ್ತಬೇಕಿತ್ತು. ನಂತರ ನಾನು ಆ ಬಟ್ಟಲು ಯಾಕೆ ಎಂದು ಕೇಳಿದಾಗ, ನೀನು ದೇವರಂತೆ ಇದ್ದೀಯಾ, ನಿನಗೆ ಮೂತ್ರ ವಿಸರ್ಜನೆ ಮಾಡಬೇಕಾದರೆ, ಛತ್ರಿಯನ್ನು ಒಪನ್ ಮಾಡಿ ಮರೆ ಮಾಚಿಕೊಂಡು, ಅಲ್ಲೇ ಮಾಡು, ನೀನು ಆ ಸ್ಥಳದಿಂದ ಹೋಗಾರದು” ಎಂದು ರಣದೀಪ್ ವಿವರಿಸಿದರು.