TVK ವಿಜಯೋತ್ಸವ.. ತ್ರಿಷಾ ಜೊತೆ ನಂಟಿಗೆ ಅಧಿಕೃತ ಮುದ್ರೆ? ಇತಿಹಾಸ ಮರೆಸುತ್ತಾರಾ ವಿಜಯ್?

TVK ವಿಜಯೋತ್ಸವ.. ತ್ರಿಷಾ ಜೊತೆ ನಂಟಿಗೆ ಅಧಿಕೃತ ಮುದ್ರೆ? ಇತಿಹಾಸ ಮರೆಸುತ್ತಾರಾ ವಿಜಯ್?

Published : May 05, 2026, 04:30 PM IST

ತಮಿಳುನಾಡು ಮತ್ತು ಸಿನಿಮಾ ಹಾಗು ರಾಜಕಾರಣಕ್ಕೆ ಬಿಡಿಸಲಾಗದ ನಂಟಿದೆ. ಬೆಳ್ಳಿಪರದೆಯ ಮೇಲೆ ಮಿಂಚಿದ ತಾರೆಗಳು ಜನನಾಯಕರಾಗಿ ಹೊರಹೊಮ್ಮಿ ಪೊಲಿಟಿಕ್ಸ್​​ನಲ್ಲಿ ಹೆಮ್ಮರವಾಗಿ ಬೆಳೆದಿದ್ದಾರೆ. ಈಗ ನಟಿ ಜಯಲಲಿಯಾ ಹಾದಿಯಲ್ಲಿ..

ತಮಿಳುನಾಡು ಮತ್ತು ಸಿನಿಮಾ ಹಾಗು ರಾಜಕಾರಣಕ್ಕೆ ಬಿಡಿಸಲಾಗದ ನಂಟಿದೆ. ಬೆಳ್ಳಿಪರದೆಯ ಮೇಲೆ ಮಿಂಚಿದ ತಾರೆಗಳು ಜನನಾಯಕರಾಗಿ ಹೊರಹೊಮ್ಮಿ ಪೊಲಿಟಿಕ್ಸ್​​ನಲ್ಲಿ ಹೆಮ್ಮರವಾಗಿ ಬೆಳೆದಿದ್ದಾರೆ. ಈಗ ನಟಿ ಜಯಲಲಿಯಾ ಹಾದಿಯಲ್ಲಿ ನಟ ವಿಜಯ್​​ ಹೆಜ್ಜೆ ಇಟ್ಟಿದ್ದು, ಮುಂದೆ ತಮಿಳು ನಾಡು ರಾಜಕಾರಣ ಮತ್ತಷ್ಟು ರಂಗು ರಂಗಾರಿರಲಿದೆ. ತಮಿಳುನಾಡು ರಾಜಕಾರಣಲ್ಲಿ ಸಿನಿಮಾ ಉಸಿರಾಗಿ ಬೆರೆತು ಹೋಗಿದೆ. ಇಲ್ಲಿ ರಾಜಕೀಯ ಮಾಡಿಕೊಂಡು ಬಂದವರು ಆಡಳಿತ ನಡೆಸಿದ್ದಕ್ಕಿಂತ ಸಿನಿಮಾ ಮಾಡಿ ಹೆಸರು ಮಾಡಿ ರಾಜಕಾರಕ್ಕೆ ಬಂದವರು ಆಳಿದ್ದೇ ಹೆಚ್ಚು.. ಅವರಲ್ಲಿ ಕರುಣಾನಿಧಿ ಮೊದಲಿಗರು..

ಸಿನಿಮಾ ರಂಗದಲ್ಲಿ ರೈಟರ್​ ಕಮ್ ಆ್ಯಕ್ಟರ್ ಆಗಿದ್ದ ಕರುಣಾನಿಧಿ 1969ರಲ್ಲಿ ಡಿಎಂಕೆ ಪಕ್ಷವನ್ನ ಅಧಿಕಾರಕ್ಕೆ ತಂದು ಸಿಎಂ ಆದ್ರು. ಅಷ್ಟೊತ್ತಿಗಾಗಲೇ ಕರುಣಾನಿಧಿ ಹಿಂದೆಯೇ ಇದ್ದ ಸ್ಟಾರ್ ನಟ ಎಮ್​​ಜಿ ಆರ್​​. ಡಿಎಂಕೆ ಪಕ್ಷ ಸೇರಿಕೊಂಡು ರಾಜಕೀಯದ ಆಳ ಅಗಲ ತಿಳಿದಿದ್ರು. ಆದ್ರೆ ಡಿಎಂಕೆ ಜೊತೆ ವೈಮಸ್ಸು ಎಂಜಿಆರ್​​​ರನ್ನ A I A D M K ಪಕ್ಷ ಸ್ಥಾಪಿಸೋ ಹಾಗೆ ಮಾಡ್ತು. ಕೊನೆಗೆ 1977 ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಮೂರು ಭಾರಿ ಸಿಎಂ ಪಟ್ಟಕ್ಕೇರಿದ್ರು. ಎಂಜಿಆರ್​​ ರಾಜಕಾ

ರಣದ ಜೊತೆ ಜೊತೆಗೆ ಬೆಸೆದು ಹೋಗಿದ್ದ ನಟಿ ಅಂದ್ರೆ ಅದು ಜಯಲಲಿತಾ. ಎಂಜಿಆರ್ ಹಾಗು ಜಯಲಲಿತಾ ಇಬ್ಬರೂ ಹಲವು ಹಿಟ್ ಸಿನಿಮಾಗಳನ್ನ ಕೊಟ್ಟ ಸೂಪರ್​ ಜೋಡಿ. ಈ ಸ್ನೇಹ ಇಬ್ಬರಲ್ಲೂ ಸಂಬಂಧ ಗಟ್ಟಿ ಮಾಡಿತ್ತು. ಕೊನೆಗೆ ಎಂಜಿಆರ್​ ಜೊತೆ ಸೇರಿ ತಮಿಳುನಾಡು ರಾಜಕೀಯ ರಂಗ ಪ್ರವೇಶಕ್ಕೆ ನಾಂದಿ ಹಾಡಿದ್ರು ಜಯಲಲಿತಾ. ತಮಿಳಿಗರ ‘ಅಮ್ಮ’ನಾಗಿ ರಾಜ್ಯವಾಳಿದ್ರು. ಇದೀಗ ವಿಜಯ್ ಈ ದಿಗ್ಗಜರ ಸಾಲಿಗೆ ಬಂದು ನಿಂತಿದ್ದಾರೆ. ದಳಪತಿ ವಿಜಯ್ ಜಯಲಲಿತಾರ ಆಡಳಿತವನ್ನ ಹತ್ತಿರದಿಂದ ಕಂಡವರು.. ಜಯಲಲಿತಾರನ್ನ ಸಾಕಷ್ಟು ಭಾರಿ ಬೇಟಿ ಮಾಡಿದ್ದಾರೆ. ಜಯಲಲಿತಾ ಇರೋ ಅವರೆಗೂ ವಿಜಯ್ ಪೊಲಿಟಿಕ್ಸ್​ ಬಗ್ಗೆ ಆಸಕ್ತಿ ತೋರಿಸಿದವರೇ ಅಲ್ಲ. ಆದ್ರೆ ಈಗ ವಿಜಯ್​​​ ಸಂಪೂರ್ಣ ರಾಜಕಾರಣ ಶುರು ಮಾಡಿದ್ದಾರೆ. ಇಲ್ಲಿ ವಿಜಯ್ ಎಷ್ಟು ವರ್ಷ ರಾಜ್ಯಭಾರ ಮಾಡುತ್ತಾರೆ ಕಾದು ನೋಡಬೇಕಿದೆ. 

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
02:49ಸಪ್ತಮಿ ಗೌಡ ಬಳಿಕ ಪಾಪರಾಜಿಗಳ ಮೇಲೆ ರಣಬೀರ್​ ಕಪೂರ್ ಗರಂ: ರಾಂಗ್ ಆದ ಬಾಲಿವುಡ್​ ರಾಮ!
21:03TVK ವಿಜಯೋತ್ಸವ.. ತ್ರಿಷಾ ಜೊತೆ ನಂಟಿಗೆ ಅಧಿಕೃತ ಮುದ್ರೆ? ಇತಿಹಾಸ ಮರೆಸುತ್ತಾರಾ ವಿಜಯ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
Read more