LIVE NOW

Kannada Entertainment Live: ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ ಇಷ್ಟಪಡೋರು ನೋಡಲೇಬೇಕಾದ ಮಲಯಾಳಂನ ಪ್ರಮುಖ ಚಿತ್ರಗಳು

ರಶ್ಮಿಕಾ ಮಂದಣ್ಣ ತಮ್ಮ 29ನೇ ವರ್ಷದ ಹುಟ್ಟುಹಬ್ಬವನ್ನು ಓಮನ್‌ ಪ್ರಸಿದ್ಧ ಬೀಚ್ ರೆಸಾರ್ಟ್‌ನಲ್ಲಿ ಆಚರಿಸಿದ್ದಾರೆ. ಹುಟ್ಟು ಹಬ್ಬದ ದಿನ ಕೆಲ ಫೋಟೋಗಳನ್ನು ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದರು. ಈ ವೇಳೆ ರಶ್ಮಿಕಾ ಮಂದಣ್ಣ ಯಾರ ಜೊತೆಗೆ ಹುಟ್ಟು ಹಬ್ಬ ಆಚರಿಸಿದ್ದಾರೆ ಅನ್ನೋ ಪ್ರಶ್ನೆಗಳು, ಕುತೂಹಲ ಎದ್ದಿತ್ತು. ಇದೀಗ ಪೋಸ್ಟ್ ಆಗಿರುವ ಕೆಲ ಫೋಟೋಗಳು ಈ ಕುತೂಹಲಕ್ಕೆ ಉತ್ತರ ನೀಡುತ್ತಿದೆ. ಈ ಫೋಟೋ ನೋಡಿದ ನೆಟ್ಟಿಗರು ಇನ್ನೆಷ್ಟು ದಿನ ಈ ಕಣ್ಣಾಮುಚ್ಚಾಲೆ ಆಟ ಎಂದು ಕಮೆಂಟ್ ಮಾಡಿದ್ದಾರೆ. 

8:28 PM

ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ ಇಷ್ಟಪಡೋರು ನೋಡಲೇಬೇಕಾದ ಮಲಯಾಳಂನ ಪ್ರಮುಖ ಚಿತ್ರಗಳು

Mollywood Movies: ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ಮೀರಿ ಬೆಳೆಯುತ್ತಿದ್ದು, ಕಡಿಮೆ ಬಜೆಟ್‌ನ ಮಲಯಾಳಂ ಸಿನಿಮಾಗಳು ಉತ್ತಮ ಕಥೆಗಳಿಂದ ಪ್ರೇಕ್ಷಕರ ಮನ ಗೆಲ್ಲುತ್ತಿವೆ. ಸಸ್ಪೆನ್ಸ್-ಥ್ರಿಲ್ಲರ್ ಕಥೆಗಳನ್ನು ಇಷ್ಟಪಡುವವರು ನೋಡಲೇಬೇಕಾದ ಕೆಲವು ಮಲಯಾಳಂ ಸಿನಿಮಾಗಳ ಪಟ್ಟಿ ಇಲ್ಲಿದೆ.

ಪೂರ್ತಿ ಓದಿ

7:39 PM

ಮೋಹನ್‌ಲಾಲ್-ಪೃಥ್ವಿರಾಜ್ ಕಮಾಲ್.. ಮಾಲಿವುಡ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'L2: ಎಂಪುರಾನ್'

ಇತ್ತೀಚೆಗಷ್ಟೇ 'ಮಂಜುಮ್ಮೆಲ್ ಬಾಯ್ಸ್', '2018' ನಂತಹ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದ್ದವು. ಆದರೆ, 'ಎಂಪುರಾನ್' ಆ ಎಲ್ಲಾ ದಾಖಲೆಗಳನ್ನೂ ಮೀರಿ ನಿಂತಿದೆ. 'ಲೂಸಿಫರ್' ನ ಈ ಮುಂದುವರಿದ ಭಾಗವು, ನಿರೀಕ್ಷೆಗಳನ್ನು ಮೀರಿ ಯಶಸ್ಸಿನ ನಾಗಾಲೋಟ..

ಪೂರ್ತಿ ಓದಿ

7:11 PM

ಲಕ್ಷ್ಮೀಬಾರಮ್ಮ ಸೀರಿಯಲ್​ ಮುಗೀತಿದ್ದಂತೆಯೇ ವೇದಿಕೆಗೆ ಕಿಚ್ಚು ಹೊತ್ತಿಸಿದ ಲಕ್ಷ್ಮಿ- ಕೀರ್ತಿ ಜೋಡಿ: ಫ್ಯಾನ್ಸ್​ ಭಾವುಕ

ಲಕ್ಷ್ಮೀಬಾರಮ್ಮ ಸೀರಿಯಲ್​ ಇನ್ನೇನು ಮುಗಿಯುವ ಹಂತದಲ್ಲಿದೆ. ಈ ಸಂದರ್ಭದಲ್ಲಿ ಸೀರಿಯಲ್​ನ ಲಕ್ಷ್ಮಿ ಮತ್ತು ಕೀರ್ತಿ ಜೋಡಿ ವೇದಿಕೆಗೆ ಕಿಚ್ಚು ಹೊತ್ತಿಸಿದೆ. ವಿಡಿಯೋ ನೋಡಿ...
 

ಪೂರ್ತಿ ಓದಿ

6:40 PM

Sekhar Kammula: ಸಿನಿಮಾ ಕೇವಲ ಮನರಂಜನೆಯಲ್ಲ, ಅದೊಂದು ಮಹತ್ತರ ಜವಾಬ್ದಾರಿ!

ಈ ನಂಬಿಕೆಯೇ ಅವರ ಸಿನಿಮಾಗಳ ಆತ್ಮವಾಗಿದೆ. 'ಆನಂದ್' ನಿಂದ ಹಿಡಿದು 'ಗೋದಾವರಿ', 'ಹ್ಯಾಪಿ ಡೇಸ್', 'ಫಿದಾ', 'ಲವ್ ಸ್ಟೋರಿ' ಯಂತಹ ಅವರ ಬಹುತೇಕ ಚಿತ್ರಗಳನ್ನು ಗಮನಿಸಿದರೆ, ಅಲ್ಲಿ ಕೇವಲ ಗ್ಲಾಮರ್ ಅಥವಾ ಆಕ್ಷನ್ ಇರುವುದಿಲ್ಲ. ಬದಲಾಗಿ..

ಪೂರ್ತಿ ಓದಿ

6:00 PM

ಅಪ್ಪು ಕೊನೆಯ ಬಾರಿ ನೇರಪ್ರಸಾರದಲ್ಲಿ ಮಾತನಾಡಿದ ವಿಡಿಯೋ ಪುನಃ ವೈರಲ್​: ಅಭಿಮಾನಿಗಳ ಕಣ್ಣೀರು

ಕನ್ನಡದ ಕಣ್ಮಣಿ ಅಪ್ಪು ನಿಧನರಾಗಿ ಮೂರೂವರೆ ವರ್ಷಗಳ ಬಳಿಕ ಅವರು ನೇರಪ್ರಸಾರದಲ್ಲಿ ಮಾತನಾಡಿರುವ ವಿಡಿಯೋ ಒಂದು ಪುನಃ ವೈರಲ್​ ಆಗಿದೆ. ಅದರಲ್ಲಿ ಏನಿದೆ?
 

ಪೂರ್ತಿ ಓದಿ

5:44 PM

ಹೃತಿಕ್ ರೋಶನ್ ಫೋಟೋ ನೋಡಿ ಅಮೆರಿಕಾ ಕಂಗಾಲು..! 'ಯಾರಿವನು' ಅಂತ ಹುಡುಕ್ತಾ ಇದಾರೆ..!

ಇದೀಗ ನಿರ್ದೇಶಕರಾಗಲು ಹೊರಟಿರುವ ಹೃತಿಕ್ ರೋಶನ್ ಅವರ ಫೋಟೋವೊಂದು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ಆ ಫೋಟೋವನ್ನು ನೋಡಿದ ಅಮೆರಿಕಾದ ಅದೆಷ್ಟೋ ಮಂದಿ ಅವರು ಯಾರು ಅಂತ ಗೂಗಲ್‌ನಲ್ಲಿ ಸರ್ಚ್..

ಪೂರ್ತಿ ಓದಿ

5:33 PM

ರಿಯಾಲಿಟಿ ಷೋಗಳಲ್ಲಿ ಕಾಮಿಡಿ ಹೆಸ್ರಲ್ಲಿ ಡಬಲ್​ ಮೀನಿಂಗ್​! ಅಸಮಾಧಾನ ಹೊರಹಾಕಿದ ರವಿಚಂದ್ರನ್​ ಹೇಳಿದ್ದೇನು?

ಹಾಸ್ಯದ ಹೆಸರಿನಲ್ಲಿ ಡಬಲ್​ ಮೀನಿಂಗ್​ಗಳೇ ರಾರಾಜಿಸುತ್ತಿರುವ ಇಂದಿನ ಹಲವು ರಿಯಾಲಿಟಿ ಷೋಗಳ ಬಗ್ಗೆ ಕ್ರೇಜಿಸ್ಟಾರ್​ ರವಿಚಂದ್ರನ್​ ಹೇಳಿದ್ದೇನು? ವಿಡಿಯೋ ವೈರಲ್​ ಆಗಿದೆ.
 

ಪೂರ್ತಿ ಓದಿ

5:10 PM

'ಕಪಟ ನಾಟಕ ಸೂತ್ರಧಾರಿ'ಯ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದ ಡಾಲಿ ಧನಂಜಯ್!

ಬಹುಪಾಲು ಚಿತ್ರೀಕರಣ ಒಂದು ಸಾವಿರ ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿರುವ ಉತ್ತರಕರ್ನಾಟಕದ ದೇವಸ್ಥಾನದ ಆವರಣದಲ್ಲಿ ನಡೆದಿದೆ. ಐವತೈದು ದಿನಗಳ ಕಾಲ ಅವ್ಯಾಹತವಾಗಿ ಚಿತ್ರೀಕರಣ..

ಪೂರ್ತಿ ಓದಿ

4:16 PM

ಈಜು ಬಾರದ ಸೀರಿಯಲ್​ ನಟಿ ಶೂಟಿಂಗ್​ ವೇಳೆ ಬಾವಿಗೆ ಹಾರಿದಾಗ ನಡೆದದ್ದೇ ಬೇರೆ! ವಿಡಿಯೋ ವೈರಲ್​

ಸಿಂಧು ಭೈರವಿ ಸೀರಿಯಲ್​ ಶೂಟಿಂಗ್​ ಸಮಯದಲ್ಲಿ ಬಾವಿಗೆ ಹಾರುವ ಸನ್ನಿವೇಶವನ್ನು ಈಜು ಬಾರದ ನಟಿ ಮಾಡಿದಾಗ ಏನಾಯ್ತು? ವಿಡಿಯೋ ವೈರಲ್​
 

ಪೂರ್ತಿ ಓದಿ

3:57 PM

ಸೌತ್ ಸಿನಿಮಾರಂಗಕ್ಕೆ ಮಂಡಿಯೂರಿದ್ದೇಕೆ ಬಾಲಿವುಡ್? ಹಿಂದಿ ಸಿನಿಮಾರಂಗ ಎಡವಿದ್ದು ಎಲ್ಲಿ?

ಈ ಪೈಪೋಟಿ ಖಂಡಿತವಾಗಿಯೂ ಭಾರತೀಯ ಚಿತ್ರರಂಗಕ್ಕೆ ಒಂದು ಆರೋಗ್ಯಕರ ಬೆಳವಣಿಗೆ. ಇದು ಬಾಲಿವುಡ್‌ಗೆ ಆತ್ಮಾವಲೋಕನ ಮಾಡಿಕೊಳ್ಳಲು, ಹೊಸತನವನ್ನು ಅಳವಡಿಸಿಕೊಳ್ಳಲು ಮತ್ತು ಹೆಚ್ಚು..

ಪೂರ್ತಿ ಓದಿ

3:37 PM

ಮಹೇಶ್ ಬಾಬು ಸಿನಿಮಾ ನೋಡಿ ಪುಸ್ತಕ ಹರಿದ ರಾಜಮೌಳಿ: ಜಕ್ಕಣ್ಣನಿಗೆ ಶಾಕ್ ಕೊಟ್ಟ ಚಿತ್ರ ಯಾವುದು?

ರಾಜಮೌಳಿಗೆ ಇಲ್ಲಿಯವರೆಗೆ ಒಂದೂ ಸೋಲು ಆಗಿಲ್ಲ. ಹಾಗಾಗಿ ಒಂದು ಚಿತ್ರವನ್ನು ಹೇಗೆ ಹಿಟ್ ಮಾಡಬೇಕೆಂದು ರಾಜಮೌಳಿಗೆ ಚೆನ್ನಾಗಿ ಗೊತ್ತು ಅಂತ ಹಲವರು ಭಾವಿಸುತ್ತಾರೆ.

ಪೂರ್ತಿ ಓದಿ

3:34 PM

ಸಂಬಳ ಅಂತ 750 ರೂ. ಕೊಡುತ್ತಿದ್ದರು, ಖರ್ಚು ಮಾಡೋಕೆ ಲವ್ ಮಾಡ್ಬೇಕಾ?; ರಚಿತಾ ರಾಮ್‌ ಮಾತಿಗೆ ಫ್ಯಾನ್ಸ್ ಶಾಕ್

ರಚ್ಚು ಮೊದಲ ಪೇಮೆಂಟ್ ಎಷ್ಟು? ಎಷ್ಟು ಹಣ ಸಂಪಾದನೆ ಮಾಡುತ್ತಿದ್ದರು....ಲವ್‌ನಲ್ಲಿ ಬಿದ್ದು ದುಡ್ಡು ಖರ್ಚು ಮಾಡಿದ್ದಾರಾ?

ಪೂರ್ತಿ ಓದಿ

3:25 PM

Clarification: ರಿಷಬ್ ಶೆಟ್ಟಿ 'ಸಂಸಾರ'ದ ಬಗ್ಗೆ ಸ್ಪಷ್ಟೀಕರಣ, 'ಎನ್ನ ನಂಬಿ ಕುಟುಂಬ ಸಂಸಾರ' ಅಂದ್ರೇನು?

ಸಿನಿಮಾ ಬಂದಾದ ಸಣ್ಣಪುಟ್ಟ ಅಡೆತಡೆಗಳು ಇರೋದು ಸಹಜ. ಅದನ್ನು ಅವರನ್ನು ನೋಡಿದಾಗ ದೈವ ಅವರಿಗೆ ಸೂಚನೆ ಕೊಟ್ಟಿದೆ
ಸಿನಿಮಾ ಕ್ಷೇತ್ರ ಅಂದಾಗ ಅಲ್ಲಿ ದುಷ್ಮನ್ ಗಳು ಇರ್ತಾರೆ. ಈ ವಿಚಾರದಲ್ಲಿ ಎಚ್ಚರಿಕೆ ಇರಲಿ ಎಂಬ..

ಪೂರ್ತಿ ಓದಿ

2:54 PM

ಕೊನೆಗೂ ಗುಡ್​ನ್ಯೂಸ್​ ಕೊಟ್ಟ ಭಾಗ್ಯಲಕ್ಷ್ಮಿ ಪೂಜಾ: ಫ್ಯಾನ್ಸ್​ ಫುಲ್​ ಖುಷ್​- ಶ್ಲಾಘನೆಗಳ ಮಹಾಪೂರ

ಭಾಗ್ಯಲಕ್ಷ್ಮಿ ಸೀರಿಯಲ್​ ಪೂಜಾ ಇದೀಗ ಅಭಿಮಾನಿಗಳಿಗೆ ಖುಷಿಯ ಸುದ್ದಿ ನೀಡಿದ್ದಾಳೆ. ಅಭಿಮಾನಿಗಳು ಕಾಯ್ತಿರೋ ಕ್ಷಣ ಬಂದೇ ಬಿಟ್ಟಿದೆ. ಏನದು?
 

ಪೂರ್ತಿ ಓದಿ

2:52 PM

ಸದ್ಯವೇ 'ಘಾಟಿ'ಯಾಗಿ ದರ್ಶನ ನೀಡಲಿರುವ ಅನುಷ್ಕಾ ಶೆಟ್ಟಿ; ಅರುಂಧತಿ ರೆಕಾರ್ಡ್ ಮೂಲೆ ಸೇರುತ್ತಾ?

ಅನುಷ್ಕಾ ಶೆಟ್ಟಿ ಅವರು ಸದ್ಯ ಸಿನಿಮಾದಲ್ಲಿ ಅಷ್ಟೊಂದು ಸಕ್ರಿಯವಾಗಿಲ್ಲ. ಬಾಹುಬಲಿ ಸಿನಿಮಾ ಬಳಿಕ ನಟಿ ಅನುಷ್ಕಾ ಶೆಟ್ಟಿಯವರು ಅಷ್ಟಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಅದು ಅವಕಾಶಗಳ ಕೊರತೆ ಇನ್ನಲಾಗದು, ಬದಲಿಗೆ ಬಹಳಷ್ಟು ಸಿನಿಮಾಗಳನ್ನು..

ಪೂರ್ತಿ ಓದಿ

2:38 PM

ಕಾಂತಾರ ಚಾಪ್ಟರ್‌-1 ಸೆಟ್ಟೇರಿದ ಮೇಲೆ ರಿಷಬ್‌ ಶೆಟ್ಟಿಗೆ ಸಾಲು ಸಾಲು ತೊಂದರೆ!

ಕಾಂತಾರ ಸಿನಿಮಾ ಯಶಸ್ಸಿನ ಬಳಿಕ ಕಾಂತಾರ 2 ಚಿತ್ರೀಕರಣದಲ್ಲಿ ರಿಷಬ್‌ ಶೆಟ್ಟಿ ಹಲವು ವಿಘ್ನಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ದೈವದಿಂದಲೇ ರಿಷಬ್‌ ಶೆಟ್ಟಿಗೆ ಎಚ್ಚರಿಕೆ ಬಂದಿದೆ.

ಪೂರ್ತಿ ಓದಿ

2:32 PM

ಆಯುಷ್ಮಾನ್ ಖುರಾನಾ ಪತ್ನಿಗೆ ಮತ್ತೆ ಕಾಣಿಸಿಕೊಂಡ ಸ್ತನ ಕ್ಯಾನ್ಸರ್

ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಪತ್ನಿ ಮತ್ತೆ ನೋವಿನಲ್ಲಿದ್ದಾರೆ. ಗುಣವಾಗಿದ್ದ ಸ್ತನ ಕ್ಯಾನ್ಸರ್ ಮತ್ತೆ ವಕ್ಕರಿಸಿದೆ. ಯಾರಿಗೆಲ್ಲ ಸ್ತನ ಕ್ಯಾನ್ಸರ್ ಮರುಕಳಿಸುವ ಅಪಾಯವಿರುತ್ತೆ ಗೊತ್ತಾ?
 

ಪೂರ್ತಿ ಓದಿ

2:22 PM

ಚಿತ್ರರಂಗಕ್ಕೆ ನಟಿ ಖುಷ್ಬು ಸುಂದರ್ ಮಗಳು ಅವಂತಿಕಾ! ಇಲ್ಲಿವೆ ಫೋಟೋಗಳು

Khushbu Sundar s Daughter: ಒಂದು ಕಾಲದಲ್ಲಿ ನಟಿ ಖುಷ್ಬು ಕನ್ನಡ, ತಮಿಳು, ತೆಲುಗಿನಲ್ಲಿ ಟಾಪ್ ನಟಿಯಾಗಿದ್ರು. ಈಗ ಅವರ ಮಗಳನ್ನ ಸಿನಿಮಾಗೆ ಪರಿಚಯಿಸುತ್ತಿದ್ದಾರೆ. 

ಪೂರ್ತಿ ಓದಿ

1:58 PM

ಅಕ್ಕಾ...ಏನ್ ನಿನ್ನ ಸ್ಟೈಲು, ಸ್ಮೈಲು...; ಚೈತ್ರಾ ಕುಂದಾಪುರ ಅವತಾರ ನೋಡಿ

ಚೈತ್ರಾ ಕುಂದಾಪುರ ಬದಲಾದ ಲುಕ್‌ ನೋಡಿ ನೆಟ್ಟಿಗರು ಫುಲ್ ಶಾಕ್. ಯಾರಪ್ಪಾ ಈ ರೇಂಜ್‌ಗೆ ಬದಲಾಗಿರುವುದು?
 

ಪೂರ್ತಿ ಓದಿ

1:22 PM

ಮುಂದಿನ ಜನ್ಮದಲ್ಲಿ ಪ್ರಭಾಸ್ ನನ್ನ ಮಗನಾಗಿ ಹುಟ್ಟಲಿ; ಆಸೆ ಹಂಚಿಕೊಂಡ ಬಾಲಿವುಡ್ ನಟನ ತಾಯಿ

Bollywood Hero Mother: ಬಹುಭಾಷಾ ನಟಿಯೊಬ್ಬರು ಪ್ರಭಾಸ್ ಅವರ ಸರಳತೆಗೆ ಮನಸೋತಿದ್ದಾರೆ. ಮುಂದಿನ ಜನ್ಮದಲ್ಲಿ ಪ್ರಭಾಸ್ ತಮ್ಮ ಮಗನಾಗಿ ಹುಟ್ಟಬೇಕೆಂದು ಅವರು ಆಸೆ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ

1:01 PM

ಯಾಕೆ ರಾಷ್ಟ್ರಪತಿಯನ್ನೂ ತಲುಪಲಿದೆ 'ಯುದ್ಧ ಕಾಂಡ'..?ಈ ಬಗ್ಗೆ ಅಜೇಯ್ ರಾವ್ ಹೇಳಿದ್ದೇನು..?

'ಯುದ್ಧ ಕಾಂಡ' ತೀರಾ ಕಡಿಮೆ ಬಜೆಟ್ ಅಥವಾ ತೀರಾ ಹೆವಿ ಬಜೆಟ್ ನ ಚಿತ್ರವಲ್ಲ. ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣವಾಗಿರುವ ಚಿತ್ರ. ಇಂತಹ ಚಿತ್ರಗಳು ಹೆಚ್ಚಾಗಿ ಜನರನ್ನು ತಲುಪಬೇಕು. ಉತ್ತಮ..

ಪೂರ್ತಿ ಓದಿ

12:58 PM

ಸಮುದ್ರದಲ್ಲಿ ಬಿದ್ದ 'ಲಕ್ಷ್ಮೀನಿವಾಸ' ನಟಿ ಲಿಪ್​ಸ್ಟಿಕ್​- ಹಣೆಬೊಟ್ಟಿಗೆ ಇನ್ನಿಲ್ಲದ ಬೇಡಿಕೆ! ಮಹಿಳೆಯರಿಂದ ಭಾರಿ ಒತ್ತಾಯ

ಸಮುದ್ರದಲ್ಲಿ ಬಿದ್ದ 'ಲಕ್ಷ್ಮೀನಿವಾಸ' ಚಿನ್ನುಮರಿ ಉರ್ಫ್​ ಜಾಹ್ನವಿ ಹಚ್ಚಿದ ಲಿಪ್​ಸ್ಟಿಕ್​- ಹಣೆಬೊಟ್ಟಿಗೆ ಮಹಿಳೆಯರಿಂದ ಭಾರಿ ಬೇಡಿಕೆ ಶುರುವಾಗಿದೆ. ಏನಿದು ವಿಷ್ಯ? 
 

ಪೂರ್ತಿ ಓದಿ

12:06 PM

ನಟಿ ಅದಿತಿ ಪುತ್ರಿಯ ನೋಡಿ ಹೀಗೆ ನಾಚಿಕೊಳ್ಳೋದಾ ಮೇಘನಾ ರಾಜ್​ ಪುತ್ರ? ಕ್ಯೂಟ್​ ವಿಡಿಯೋ ವೈರಲ್​

 ಅದಿತಿ ಪ್ರಭುದೇವ ಪುತ್ರಿ ನೇಸರ ಹುಟ್ಟುಹಬ್ಬಕ್ಕೆ ಆಗಮಿಸಿದ್ದ ಮೇಘನಾ ರಾಜ್​ ಪುತ್ರ ರಾಯನ್ ಸರ್ಜಾ, ನಾಚಿ ನೀರಾದ ಕ್ಯೂಟ್​ ವಿಡಿಯೋ ವೈರಲ್​ ಆಗಿದೆ.
 

ಪೂರ್ತಿ ಓದಿ

12:02 PM

ವಿಜಯಲಕ್ಷ್ಮಿ ದರ್ಶನ್ ಈಗ ಖುಷಿಯಾಗಿ ಜೀವನ ನಡೆಸುತ್ತಿದ್ದಾರೆ, ಅಕ್ಕಪಕ್ಕದವರೇ ನಗುವ ಕಾಲವಿದು: ಕಾರುಣ್ಯ ರಾಮ್

ದರ್ಶನ್ ಮಾತುಗಳಲ್ಲಿ ಎಷ್ಟು ಸತ್ಯವಿದೆ? ದರ್ಶನ್ ಪರ ನಿಂತುಕೊಂಡ ವಿಜಯಲಕ್ಷ್ಮಿ ದರ್ಶನ್‌ ಬಗ್ಗೆ ನಟಿ ಕಾರಣ್ಯ ಹೇಳಿದ ಮಾತುಗಳಿದು.

ಪೂರ್ತಿ ಓದಿ

11:27 AM

3 ಲಕ್ಷದ ನೆಕ್ಲೆಸ್‌ ಕಳೆದುಕೊಂಡ ವಿಜಯಲಕ್ಷ್ಮಿ;ದರ್ಶನ್ ಆಗ ಏನ್ ಹೇಳಿದ್ರು ಗೊತ್ತಾ?

ಸಿನಿಮಾ ಸೆಟ್‌ನಲ್ಲಿ ನೆಕ್ಲೆಸ್ ಕಳೆದುಕೊಂಡ ವಿಜಯಲಕ್ಷ್ಮಿ ದರ್ಶನ್. ಹಣ ಕೊಡ್ತೀನಿ ಎಂದು ನಿರ್ಮಾಪಕರು ಹೇಳಿದ್ದಕ್ಕೆ ದರ್ಶನ್ ಏನ್ ಹೇಳಿದ್ರು? 

ಪೂರ್ತಿ ಓದಿ

10:36 AM

ದೇಹ ಸಣ್ಣಗಿದೆ ಮುಖ ದಪ್ಪಗಿದೆ ಅಂತ ಸುಮ್ಮನೆ ಕೂರಲ್ಲ ಗುರು...ಈ ಕೆಲಸ ಮಾಡ್ತೀನಿ: ತೇಜಸ್ವಿ ಪ್ರಕಾಶ್

ತಮ್ಮ ದೇಹದಲ್ಲಿ ತೂಕ ಬದಲಾವಣೆ ಯಾವ ರೀತಿಯಲ್ಲಿ ಆಗುತ್ತದೆ ಎಂದು ವಿವರಿಸಿದ ತೇಜಸ್ವಿ ಪ್ರಕಾಶ್. ಅಲ್ಲದೆ ಜನರ ಕಾಮೆಂಟ್ ಬಗ್ಗೆ ವಿವರಿಸಿದ್ದಾರೆ. 

ಪೂರ್ತಿ ಓದಿ

7:58 AM

ನರಸಿಂಹಯ್ಯನ ಪ್ರಾಣ ಉಳಿಸಿ ವಿಶ್ವನ ಮನೆಗೆ ಜಾನು ಎಂಟ್ರಿ? ಬಯಲಾಗುತ್ತಾ ಒನ್ ಸೈಡ್ ಲವ್‌ಸ್ಟೋರಿ?

Lakshmi Nivasa: ಸಮುದ್ರದ ಪಾಲಾಗಿದ್ದ ಜಾನು, ನರಸಿಂಹಯ್ಯನಿಂದ ಬದುಕುಳಿದಿದ್ದಳು. ಈಗ ಅದೇ ಜಾನು ಲಾರಿ ಬರುವುದನ್ನು ನೋಡಿ ನರಸಿಂಹಯ್ಯನ ಪ್ರಾಣ ಉಳಿಸಿದ್ದಾಳೆ. ಮುಂದೆ ಯಾವ ಟ್ವಿಸ್ಟ್‌ಗಳು ಬರಲಿವೆ?

ಪೂರ್ತಿ ಓದಿ

8:28 PM IST:

Mollywood Movies: ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ಮೀರಿ ಬೆಳೆಯುತ್ತಿದ್ದು, ಕಡಿಮೆ ಬಜೆಟ್‌ನ ಮಲಯಾಳಂ ಸಿನಿಮಾಗಳು ಉತ್ತಮ ಕಥೆಗಳಿಂದ ಪ್ರೇಕ್ಷಕರ ಮನ ಗೆಲ್ಲುತ್ತಿವೆ. ಸಸ್ಪೆನ್ಸ್-ಥ್ರಿಲ್ಲರ್ ಕಥೆಗಳನ್ನು ಇಷ್ಟಪಡುವವರು ನೋಡಲೇಬೇಕಾದ ಕೆಲವು ಮಲಯಾಳಂ ಸಿನಿಮಾಗಳ ಪಟ್ಟಿ ಇಲ್ಲಿದೆ.

ಪೂರ್ತಿ ಓದಿ

7:39 PM IST:

ಇತ್ತೀಚೆಗಷ್ಟೇ 'ಮಂಜುಮ್ಮೆಲ್ ಬಾಯ್ಸ್', '2018' ನಂತಹ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದ್ದವು. ಆದರೆ, 'ಎಂಪುರಾನ್' ಆ ಎಲ್ಲಾ ದಾಖಲೆಗಳನ್ನೂ ಮೀರಿ ನಿಂತಿದೆ. 'ಲೂಸಿಫರ್' ನ ಈ ಮುಂದುವರಿದ ಭಾಗವು, ನಿರೀಕ್ಷೆಗಳನ್ನು ಮೀರಿ ಯಶಸ್ಸಿನ ನಾಗಾಲೋಟ..

ಪೂರ್ತಿ ಓದಿ

7:11 PM IST:

ಲಕ್ಷ್ಮೀಬಾರಮ್ಮ ಸೀರಿಯಲ್​ ಇನ್ನೇನು ಮುಗಿಯುವ ಹಂತದಲ್ಲಿದೆ. ಈ ಸಂದರ್ಭದಲ್ಲಿ ಸೀರಿಯಲ್​ನ ಲಕ್ಷ್ಮಿ ಮತ್ತು ಕೀರ್ತಿ ಜೋಡಿ ವೇದಿಕೆಗೆ ಕಿಚ್ಚು ಹೊತ್ತಿಸಿದೆ. ವಿಡಿಯೋ ನೋಡಿ...
 

ಪೂರ್ತಿ ಓದಿ

6:40 PM IST:

ಈ ನಂಬಿಕೆಯೇ ಅವರ ಸಿನಿಮಾಗಳ ಆತ್ಮವಾಗಿದೆ. 'ಆನಂದ್' ನಿಂದ ಹಿಡಿದು 'ಗೋದಾವರಿ', 'ಹ್ಯಾಪಿ ಡೇಸ್', 'ಫಿದಾ', 'ಲವ್ ಸ್ಟೋರಿ' ಯಂತಹ ಅವರ ಬಹುತೇಕ ಚಿತ್ರಗಳನ್ನು ಗಮನಿಸಿದರೆ, ಅಲ್ಲಿ ಕೇವಲ ಗ್ಲಾಮರ್ ಅಥವಾ ಆಕ್ಷನ್ ಇರುವುದಿಲ್ಲ. ಬದಲಾಗಿ..

ಪೂರ್ತಿ ಓದಿ

6:00 PM IST:

ಕನ್ನಡದ ಕಣ್ಮಣಿ ಅಪ್ಪು ನಿಧನರಾಗಿ ಮೂರೂವರೆ ವರ್ಷಗಳ ಬಳಿಕ ಅವರು ನೇರಪ್ರಸಾರದಲ್ಲಿ ಮಾತನಾಡಿರುವ ವಿಡಿಯೋ ಒಂದು ಪುನಃ ವೈರಲ್​ ಆಗಿದೆ. ಅದರಲ್ಲಿ ಏನಿದೆ?
 

ಪೂರ್ತಿ ಓದಿ

5:44 PM IST:

ಇದೀಗ ನಿರ್ದೇಶಕರಾಗಲು ಹೊರಟಿರುವ ಹೃತಿಕ್ ರೋಶನ್ ಅವರ ಫೋಟೋವೊಂದು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ಆ ಫೋಟೋವನ್ನು ನೋಡಿದ ಅಮೆರಿಕಾದ ಅದೆಷ್ಟೋ ಮಂದಿ ಅವರು ಯಾರು ಅಂತ ಗೂಗಲ್‌ನಲ್ಲಿ ಸರ್ಚ್..

ಪೂರ್ತಿ ಓದಿ

5:33 PM IST:

ಹಾಸ್ಯದ ಹೆಸರಿನಲ್ಲಿ ಡಬಲ್​ ಮೀನಿಂಗ್​ಗಳೇ ರಾರಾಜಿಸುತ್ತಿರುವ ಇಂದಿನ ಹಲವು ರಿಯಾಲಿಟಿ ಷೋಗಳ ಬಗ್ಗೆ ಕ್ರೇಜಿಸ್ಟಾರ್​ ರವಿಚಂದ್ರನ್​ ಹೇಳಿದ್ದೇನು? ವಿಡಿಯೋ ವೈರಲ್​ ಆಗಿದೆ.
 

ಪೂರ್ತಿ ಓದಿ

5:10 PM IST:

ಬಹುಪಾಲು ಚಿತ್ರೀಕರಣ ಒಂದು ಸಾವಿರ ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿರುವ ಉತ್ತರಕರ್ನಾಟಕದ ದೇವಸ್ಥಾನದ ಆವರಣದಲ್ಲಿ ನಡೆದಿದೆ. ಐವತೈದು ದಿನಗಳ ಕಾಲ ಅವ್ಯಾಹತವಾಗಿ ಚಿತ್ರೀಕರಣ..

ಪೂರ್ತಿ ಓದಿ

4:16 PM IST:

ಸಿಂಧು ಭೈರವಿ ಸೀರಿಯಲ್​ ಶೂಟಿಂಗ್​ ಸಮಯದಲ್ಲಿ ಬಾವಿಗೆ ಹಾರುವ ಸನ್ನಿವೇಶವನ್ನು ಈಜು ಬಾರದ ನಟಿ ಮಾಡಿದಾಗ ಏನಾಯ್ತು? ವಿಡಿಯೋ ವೈರಲ್​
 

ಪೂರ್ತಿ ಓದಿ

3:57 PM IST:

ಈ ಪೈಪೋಟಿ ಖಂಡಿತವಾಗಿಯೂ ಭಾರತೀಯ ಚಿತ್ರರಂಗಕ್ಕೆ ಒಂದು ಆರೋಗ್ಯಕರ ಬೆಳವಣಿಗೆ. ಇದು ಬಾಲಿವುಡ್‌ಗೆ ಆತ್ಮಾವಲೋಕನ ಮಾಡಿಕೊಳ್ಳಲು, ಹೊಸತನವನ್ನು ಅಳವಡಿಸಿಕೊಳ್ಳಲು ಮತ್ತು ಹೆಚ್ಚು..

ಪೂರ್ತಿ ಓದಿ

3:37 PM IST:

ರಾಜಮೌಳಿಗೆ ಇಲ್ಲಿಯವರೆಗೆ ಒಂದೂ ಸೋಲು ಆಗಿಲ್ಲ. ಹಾಗಾಗಿ ಒಂದು ಚಿತ್ರವನ್ನು ಹೇಗೆ ಹಿಟ್ ಮಾಡಬೇಕೆಂದು ರಾಜಮೌಳಿಗೆ ಚೆನ್ನಾಗಿ ಗೊತ್ತು ಅಂತ ಹಲವರು ಭಾವಿಸುತ್ತಾರೆ.

ಪೂರ್ತಿ ಓದಿ

3:34 PM IST:

ರಚ್ಚು ಮೊದಲ ಪೇಮೆಂಟ್ ಎಷ್ಟು? ಎಷ್ಟು ಹಣ ಸಂಪಾದನೆ ಮಾಡುತ್ತಿದ್ದರು....ಲವ್‌ನಲ್ಲಿ ಬಿದ್ದು ದುಡ್ಡು ಖರ್ಚು ಮಾಡಿದ್ದಾರಾ?

ಪೂರ್ತಿ ಓದಿ

3:25 PM IST:

ಸಿನಿಮಾ ಬಂದಾದ ಸಣ್ಣಪುಟ್ಟ ಅಡೆತಡೆಗಳು ಇರೋದು ಸಹಜ. ಅದನ್ನು ಅವರನ್ನು ನೋಡಿದಾಗ ದೈವ ಅವರಿಗೆ ಸೂಚನೆ ಕೊಟ್ಟಿದೆ
ಸಿನಿಮಾ ಕ್ಷೇತ್ರ ಅಂದಾಗ ಅಲ್ಲಿ ದುಷ್ಮನ್ ಗಳು ಇರ್ತಾರೆ. ಈ ವಿಚಾರದಲ್ಲಿ ಎಚ್ಚರಿಕೆ ಇರಲಿ ಎಂಬ..

ಪೂರ್ತಿ ಓದಿ

2:54 PM IST:

ಭಾಗ್ಯಲಕ್ಷ್ಮಿ ಸೀರಿಯಲ್​ ಪೂಜಾ ಇದೀಗ ಅಭಿಮಾನಿಗಳಿಗೆ ಖುಷಿಯ ಸುದ್ದಿ ನೀಡಿದ್ದಾಳೆ. ಅಭಿಮಾನಿಗಳು ಕಾಯ್ತಿರೋ ಕ್ಷಣ ಬಂದೇ ಬಿಟ್ಟಿದೆ. ಏನದು?
 

ಪೂರ್ತಿ ಓದಿ

2:53 PM IST:

ಅನುಷ್ಕಾ ಶೆಟ್ಟಿ ಅವರು ಸದ್ಯ ಸಿನಿಮಾದಲ್ಲಿ ಅಷ್ಟೊಂದು ಸಕ್ರಿಯವಾಗಿಲ್ಲ. ಬಾಹುಬಲಿ ಸಿನಿಮಾ ಬಳಿಕ ನಟಿ ಅನುಷ್ಕಾ ಶೆಟ್ಟಿಯವರು ಅಷ್ಟಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಅದು ಅವಕಾಶಗಳ ಕೊರತೆ ಇನ್ನಲಾಗದು, ಬದಲಿಗೆ ಬಹಳಷ್ಟು ಸಿನಿಮಾಗಳನ್ನು..

ಪೂರ್ತಿ ಓದಿ

2:38 PM IST:

ಕಾಂತಾರ ಸಿನಿಮಾ ಯಶಸ್ಸಿನ ಬಳಿಕ ಕಾಂತಾರ 2 ಚಿತ್ರೀಕರಣದಲ್ಲಿ ರಿಷಬ್‌ ಶೆಟ್ಟಿ ಹಲವು ವಿಘ್ನಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ದೈವದಿಂದಲೇ ರಿಷಬ್‌ ಶೆಟ್ಟಿಗೆ ಎಚ್ಚರಿಕೆ ಬಂದಿದೆ.

ಪೂರ್ತಿ ಓದಿ

2:32 PM IST:

ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಪತ್ನಿ ಮತ್ತೆ ನೋವಿನಲ್ಲಿದ್ದಾರೆ. ಗುಣವಾಗಿದ್ದ ಸ್ತನ ಕ್ಯಾನ್ಸರ್ ಮತ್ತೆ ವಕ್ಕರಿಸಿದೆ. ಯಾರಿಗೆಲ್ಲ ಸ್ತನ ಕ್ಯಾನ್ಸರ್ ಮರುಕಳಿಸುವ ಅಪಾಯವಿರುತ್ತೆ ಗೊತ್ತಾ?
 

ಪೂರ್ತಿ ಓದಿ

2:22 PM IST:

Khushbu Sundar s Daughter: ಒಂದು ಕಾಲದಲ್ಲಿ ನಟಿ ಖುಷ್ಬು ಕನ್ನಡ, ತಮಿಳು, ತೆಲುಗಿನಲ್ಲಿ ಟಾಪ್ ನಟಿಯಾಗಿದ್ರು. ಈಗ ಅವರ ಮಗಳನ್ನ ಸಿನಿಮಾಗೆ ಪರಿಚಯಿಸುತ್ತಿದ್ದಾರೆ. 

ಪೂರ್ತಿ ಓದಿ

1:58 PM IST:

ಚೈತ್ರಾ ಕುಂದಾಪುರ ಬದಲಾದ ಲುಕ್‌ ನೋಡಿ ನೆಟ್ಟಿಗರು ಫುಲ್ ಶಾಕ್. ಯಾರಪ್ಪಾ ಈ ರೇಂಜ್‌ಗೆ ಬದಲಾಗಿರುವುದು?
 

ಪೂರ್ತಿ ಓದಿ

1:22 PM IST:

Bollywood Hero Mother: ಬಹುಭಾಷಾ ನಟಿಯೊಬ್ಬರು ಪ್ರಭಾಸ್ ಅವರ ಸರಳತೆಗೆ ಮನಸೋತಿದ್ದಾರೆ. ಮುಂದಿನ ಜನ್ಮದಲ್ಲಿ ಪ್ರಭಾಸ್ ತಮ್ಮ ಮಗನಾಗಿ ಹುಟ್ಟಬೇಕೆಂದು ಅವರು ಆಸೆ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ

1:01 PM IST:

'ಯುದ್ಧ ಕಾಂಡ' ತೀರಾ ಕಡಿಮೆ ಬಜೆಟ್ ಅಥವಾ ತೀರಾ ಹೆವಿ ಬಜೆಟ್ ನ ಚಿತ್ರವಲ್ಲ. ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣವಾಗಿರುವ ಚಿತ್ರ. ಇಂತಹ ಚಿತ್ರಗಳು ಹೆಚ್ಚಾಗಿ ಜನರನ್ನು ತಲುಪಬೇಕು. ಉತ್ತಮ..

ಪೂರ್ತಿ ಓದಿ

12:58 PM IST:

ಸಮುದ್ರದಲ್ಲಿ ಬಿದ್ದ 'ಲಕ್ಷ್ಮೀನಿವಾಸ' ಚಿನ್ನುಮರಿ ಉರ್ಫ್​ ಜಾಹ್ನವಿ ಹಚ್ಚಿದ ಲಿಪ್​ಸ್ಟಿಕ್​- ಹಣೆಬೊಟ್ಟಿಗೆ ಮಹಿಳೆಯರಿಂದ ಭಾರಿ ಬೇಡಿಕೆ ಶುರುವಾಗಿದೆ. ಏನಿದು ವಿಷ್ಯ? 
 

ಪೂರ್ತಿ ಓದಿ

12:06 PM IST:

 ಅದಿತಿ ಪ್ರಭುದೇವ ಪುತ್ರಿ ನೇಸರ ಹುಟ್ಟುಹಬ್ಬಕ್ಕೆ ಆಗಮಿಸಿದ್ದ ಮೇಘನಾ ರಾಜ್​ ಪುತ್ರ ರಾಯನ್ ಸರ್ಜಾ, ನಾಚಿ ನೀರಾದ ಕ್ಯೂಟ್​ ವಿಡಿಯೋ ವೈರಲ್​ ಆಗಿದೆ.
 

ಪೂರ್ತಿ ಓದಿ

12:02 PM IST:

ದರ್ಶನ್ ಮಾತುಗಳಲ್ಲಿ ಎಷ್ಟು ಸತ್ಯವಿದೆ? ದರ್ಶನ್ ಪರ ನಿಂತುಕೊಂಡ ವಿಜಯಲಕ್ಷ್ಮಿ ದರ್ಶನ್‌ ಬಗ್ಗೆ ನಟಿ ಕಾರಣ್ಯ ಹೇಳಿದ ಮಾತುಗಳಿದು.

ಪೂರ್ತಿ ಓದಿ

11:27 AM IST:

ಸಿನಿಮಾ ಸೆಟ್‌ನಲ್ಲಿ ನೆಕ್ಲೆಸ್ ಕಳೆದುಕೊಂಡ ವಿಜಯಲಕ್ಷ್ಮಿ ದರ್ಶನ್. ಹಣ ಕೊಡ್ತೀನಿ ಎಂದು ನಿರ್ಮಾಪಕರು ಹೇಳಿದ್ದಕ್ಕೆ ದರ್ಶನ್ ಏನ್ ಹೇಳಿದ್ರು? 

ಪೂರ್ತಿ ಓದಿ

10:36 AM IST:

ತಮ್ಮ ದೇಹದಲ್ಲಿ ತೂಕ ಬದಲಾವಣೆ ಯಾವ ರೀತಿಯಲ್ಲಿ ಆಗುತ್ತದೆ ಎಂದು ವಿವರಿಸಿದ ತೇಜಸ್ವಿ ಪ್ರಕಾಶ್. ಅಲ್ಲದೆ ಜನರ ಕಾಮೆಂಟ್ ಬಗ್ಗೆ ವಿವರಿಸಿದ್ದಾರೆ. 

ಪೂರ್ತಿ ಓದಿ

7:58 AM IST:

Lakshmi Nivasa: ಸಮುದ್ರದ ಪಾಲಾಗಿದ್ದ ಜಾನು, ನರಸಿಂಹಯ್ಯನಿಂದ ಬದುಕುಳಿದಿದ್ದಳು. ಈಗ ಅದೇ ಜಾನು ಲಾರಿ ಬರುವುದನ್ನು ನೋಡಿ ನರಸಿಂಹಯ್ಯನ ಪ್ರಾಣ ಉಳಿಸಿದ್ದಾಳೆ. ಮುಂದೆ ಯಾವ ಟ್ವಿಸ್ಟ್‌ಗಳು ಬರಲಿವೆ?

ಪೂರ್ತಿ ಓದಿ