Apr 7, 2025, 8:28 PM IST
Kannada Entertainment Live: ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ ಇಷ್ಟಪಡೋರು ನೋಡಲೇಬೇಕಾದ ಮಲಯಾಳಂನ ಪ್ರಮುಖ ಚಿತ್ರಗಳು
ರಶ್ಮಿಕಾ ಮಂದಣ್ಣ ತಮ್ಮ 29ನೇ ವರ್ಷದ ಹುಟ್ಟುಹಬ್ಬವನ್ನು ಓಮನ್ ಪ್ರಸಿದ್ಧ ಬೀಚ್ ರೆಸಾರ್ಟ್ನಲ್ಲಿ ಆಚರಿಸಿದ್ದಾರೆ. ಹುಟ್ಟು ಹಬ್ಬದ ದಿನ ಕೆಲ ಫೋಟೋಗಳನ್ನು ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದರು. ಈ ವೇಳೆ ರಶ್ಮಿಕಾ ಮಂದಣ್ಣ ಯಾರ ಜೊತೆಗೆ ಹುಟ್ಟು ಹಬ್ಬ ಆಚರಿಸಿದ್ದಾರೆ ಅನ್ನೋ ಪ್ರಶ್ನೆಗಳು, ಕುತೂಹಲ ಎದ್ದಿತ್ತು. ಇದೀಗ ಪೋಸ್ಟ್ ಆಗಿರುವ ಕೆಲ ಫೋಟೋಗಳು ಈ ಕುತೂಹಲಕ್ಕೆ ಉತ್ತರ ನೀಡುತ್ತಿದೆ. ಈ ಫೋಟೋ ನೋಡಿದ ನೆಟ್ಟಿಗರು ಇನ್ನೆಷ್ಟು ದಿನ ಈ ಕಣ್ಣಾಮುಚ್ಚಾಲೆ ಆಟ ಎಂದು ಕಮೆಂಟ್ ಮಾಡಿದ್ದಾರೆ.
8:28 PM
ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ ಇಷ್ಟಪಡೋರು ನೋಡಲೇಬೇಕಾದ ಮಲಯಾಳಂನ ಪ್ರಮುಖ ಚಿತ್ರಗಳು
Mollywood Movies: ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ಮೀರಿ ಬೆಳೆಯುತ್ತಿದ್ದು, ಕಡಿಮೆ ಬಜೆಟ್ನ ಮಲಯಾಳಂ ಸಿನಿಮಾಗಳು ಉತ್ತಮ ಕಥೆಗಳಿಂದ ಪ್ರೇಕ್ಷಕರ ಮನ ಗೆಲ್ಲುತ್ತಿವೆ. ಸಸ್ಪೆನ್ಸ್-ಥ್ರಿಲ್ಲರ್ ಕಥೆಗಳನ್ನು ಇಷ್ಟಪಡುವವರು ನೋಡಲೇಬೇಕಾದ ಕೆಲವು ಮಲಯಾಳಂ ಸಿನಿಮಾಗಳ ಪಟ್ಟಿ ಇಲ್ಲಿದೆ.
ಪೂರ್ತಿ ಓದಿ7:39 PM
ಮೋಹನ್ಲಾಲ್-ಪೃಥ್ವಿರಾಜ್ ಕಮಾಲ್.. ಮಾಲಿವುಡ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'L2: ಎಂಪುರಾನ್'
ಇತ್ತೀಚೆಗಷ್ಟೇ 'ಮಂಜುಮ್ಮೆಲ್ ಬಾಯ್ಸ್', '2018' ನಂತಹ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದ್ದವು. ಆದರೆ, 'ಎಂಪುರಾನ್' ಆ ಎಲ್ಲಾ ದಾಖಲೆಗಳನ್ನೂ ಮೀರಿ ನಿಂತಿದೆ. 'ಲೂಸಿಫರ್' ನ ಈ ಮುಂದುವರಿದ ಭಾಗವು, ನಿರೀಕ್ಷೆಗಳನ್ನು ಮೀರಿ ಯಶಸ್ಸಿನ ನಾಗಾಲೋಟ..
ಪೂರ್ತಿ ಓದಿ7:11 PM
ಲಕ್ಷ್ಮೀಬಾರಮ್ಮ ಸೀರಿಯಲ್ ಮುಗೀತಿದ್ದಂತೆಯೇ ವೇದಿಕೆಗೆ ಕಿಚ್ಚು ಹೊತ್ತಿಸಿದ ಲಕ್ಷ್ಮಿ- ಕೀರ್ತಿ ಜೋಡಿ: ಫ್ಯಾನ್ಸ್ ಭಾವುಕ
ಲಕ್ಷ್ಮೀಬಾರಮ್ಮ ಸೀರಿಯಲ್ ಇನ್ನೇನು ಮುಗಿಯುವ ಹಂತದಲ್ಲಿದೆ. ಈ ಸಂದರ್ಭದಲ್ಲಿ ಸೀರಿಯಲ್ನ ಲಕ್ಷ್ಮಿ ಮತ್ತು ಕೀರ್ತಿ ಜೋಡಿ ವೇದಿಕೆಗೆ ಕಿಚ್ಚು ಹೊತ್ತಿಸಿದೆ. ವಿಡಿಯೋ ನೋಡಿ...
6:40 PM
Sekhar Kammula: ಸಿನಿಮಾ ಕೇವಲ ಮನರಂಜನೆಯಲ್ಲ, ಅದೊಂದು ಮಹತ್ತರ ಜವಾಬ್ದಾರಿ!
ಈ ನಂಬಿಕೆಯೇ ಅವರ ಸಿನಿಮಾಗಳ ಆತ್ಮವಾಗಿದೆ. 'ಆನಂದ್' ನಿಂದ ಹಿಡಿದು 'ಗೋದಾವರಿ', 'ಹ್ಯಾಪಿ ಡೇಸ್', 'ಫಿದಾ', 'ಲವ್ ಸ್ಟೋರಿ' ಯಂತಹ ಅವರ ಬಹುತೇಕ ಚಿತ್ರಗಳನ್ನು ಗಮನಿಸಿದರೆ, ಅಲ್ಲಿ ಕೇವಲ ಗ್ಲಾಮರ್ ಅಥವಾ ಆಕ್ಷನ್ ಇರುವುದಿಲ್ಲ. ಬದಲಾಗಿ..
ಪೂರ್ತಿ ಓದಿ6:00 PM
ಅಪ್ಪು ಕೊನೆಯ ಬಾರಿ ನೇರಪ್ರಸಾರದಲ್ಲಿ ಮಾತನಾಡಿದ ವಿಡಿಯೋ ಪುನಃ ವೈರಲ್: ಅಭಿಮಾನಿಗಳ ಕಣ್ಣೀರು
ಕನ್ನಡದ ಕಣ್ಮಣಿ ಅಪ್ಪು ನಿಧನರಾಗಿ ಮೂರೂವರೆ ವರ್ಷಗಳ ಬಳಿಕ ಅವರು ನೇರಪ್ರಸಾರದಲ್ಲಿ ಮಾತನಾಡಿರುವ ವಿಡಿಯೋ ಒಂದು ಪುನಃ ವೈರಲ್ ಆಗಿದೆ. ಅದರಲ್ಲಿ ಏನಿದೆ?
5:44 PM
ಹೃತಿಕ್ ರೋಶನ್ ಫೋಟೋ ನೋಡಿ ಅಮೆರಿಕಾ ಕಂಗಾಲು..! 'ಯಾರಿವನು' ಅಂತ ಹುಡುಕ್ತಾ ಇದಾರೆ..!
ಇದೀಗ ನಿರ್ದೇಶಕರಾಗಲು ಹೊರಟಿರುವ ಹೃತಿಕ್ ರೋಶನ್ ಅವರ ಫೋಟೋವೊಂದು ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಆ ಫೋಟೋವನ್ನು ನೋಡಿದ ಅಮೆರಿಕಾದ ಅದೆಷ್ಟೋ ಮಂದಿ ಅವರು ಯಾರು ಅಂತ ಗೂಗಲ್ನಲ್ಲಿ ಸರ್ಚ್..
ಪೂರ್ತಿ ಓದಿ5:33 PM
ರಿಯಾಲಿಟಿ ಷೋಗಳಲ್ಲಿ ಕಾಮಿಡಿ ಹೆಸ್ರಲ್ಲಿ ಡಬಲ್ ಮೀನಿಂಗ್! ಅಸಮಾಧಾನ ಹೊರಹಾಕಿದ ರವಿಚಂದ್ರನ್ ಹೇಳಿದ್ದೇನು?
ಹಾಸ್ಯದ ಹೆಸರಿನಲ್ಲಿ ಡಬಲ್ ಮೀನಿಂಗ್ಗಳೇ ರಾರಾಜಿಸುತ್ತಿರುವ ಇಂದಿನ ಹಲವು ರಿಯಾಲಿಟಿ ಷೋಗಳ ಬಗ್ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದೇನು? ವಿಡಿಯೋ ವೈರಲ್ ಆಗಿದೆ.
5:10 PM
'ಕಪಟ ನಾಟಕ ಸೂತ್ರಧಾರಿ'ಯ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದ ಡಾಲಿ ಧನಂಜಯ್!
ಬಹುಪಾಲು ಚಿತ್ರೀಕರಣ ಒಂದು ಸಾವಿರ ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿರುವ ಉತ್ತರಕರ್ನಾಟಕದ ದೇವಸ್ಥಾನದ ಆವರಣದಲ್ಲಿ ನಡೆದಿದೆ. ಐವತೈದು ದಿನಗಳ ಕಾಲ ಅವ್ಯಾಹತವಾಗಿ ಚಿತ್ರೀಕರಣ..
ಪೂರ್ತಿ ಓದಿ4:16 PM
ಈಜು ಬಾರದ ಸೀರಿಯಲ್ ನಟಿ ಶೂಟಿಂಗ್ ವೇಳೆ ಬಾವಿಗೆ ಹಾರಿದಾಗ ನಡೆದದ್ದೇ ಬೇರೆ! ವಿಡಿಯೋ ವೈರಲ್
ಸಿಂಧು ಭೈರವಿ ಸೀರಿಯಲ್ ಶೂಟಿಂಗ್ ಸಮಯದಲ್ಲಿ ಬಾವಿಗೆ ಹಾರುವ ಸನ್ನಿವೇಶವನ್ನು ಈಜು ಬಾರದ ನಟಿ ಮಾಡಿದಾಗ ಏನಾಯ್ತು? ವಿಡಿಯೋ ವೈರಲ್
3:57 PM
ಸೌತ್ ಸಿನಿಮಾರಂಗಕ್ಕೆ ಮಂಡಿಯೂರಿದ್ದೇಕೆ ಬಾಲಿವುಡ್? ಹಿಂದಿ ಸಿನಿಮಾರಂಗ ಎಡವಿದ್ದು ಎಲ್ಲಿ?
ಈ ಪೈಪೋಟಿ ಖಂಡಿತವಾಗಿಯೂ ಭಾರತೀಯ ಚಿತ್ರರಂಗಕ್ಕೆ ಒಂದು ಆರೋಗ್ಯಕರ ಬೆಳವಣಿಗೆ. ಇದು ಬಾಲಿವುಡ್ಗೆ ಆತ್ಮಾವಲೋಕನ ಮಾಡಿಕೊಳ್ಳಲು, ಹೊಸತನವನ್ನು ಅಳವಡಿಸಿಕೊಳ್ಳಲು ಮತ್ತು ಹೆಚ್ಚು..
ಪೂರ್ತಿ ಓದಿ3:37 PM
ಮಹೇಶ್ ಬಾಬು ಸಿನಿಮಾ ನೋಡಿ ಪುಸ್ತಕ ಹರಿದ ರಾಜಮೌಳಿ: ಜಕ್ಕಣ್ಣನಿಗೆ ಶಾಕ್ ಕೊಟ್ಟ ಚಿತ್ರ ಯಾವುದು?
ರಾಜಮೌಳಿಗೆ ಇಲ್ಲಿಯವರೆಗೆ ಒಂದೂ ಸೋಲು ಆಗಿಲ್ಲ. ಹಾಗಾಗಿ ಒಂದು ಚಿತ್ರವನ್ನು ಹೇಗೆ ಹಿಟ್ ಮಾಡಬೇಕೆಂದು ರಾಜಮೌಳಿಗೆ ಚೆನ್ನಾಗಿ ಗೊತ್ತು ಅಂತ ಹಲವರು ಭಾವಿಸುತ್ತಾರೆ.
ಪೂರ್ತಿ ಓದಿ3:34 PM
ಸಂಬಳ ಅಂತ 750 ರೂ. ಕೊಡುತ್ತಿದ್ದರು, ಖರ್ಚು ಮಾಡೋಕೆ ಲವ್ ಮಾಡ್ಬೇಕಾ?; ರಚಿತಾ ರಾಮ್ ಮಾತಿಗೆ ಫ್ಯಾನ್ಸ್ ಶಾಕ್
ರಚ್ಚು ಮೊದಲ ಪೇಮೆಂಟ್ ಎಷ್ಟು? ಎಷ್ಟು ಹಣ ಸಂಪಾದನೆ ಮಾಡುತ್ತಿದ್ದರು....ಲವ್ನಲ್ಲಿ ಬಿದ್ದು ದುಡ್ಡು ಖರ್ಚು ಮಾಡಿದ್ದಾರಾ?
ಪೂರ್ತಿ ಓದಿ3:25 PM
Clarification: ರಿಷಬ್ ಶೆಟ್ಟಿ 'ಸಂಸಾರ'ದ ಬಗ್ಗೆ ಸ್ಪಷ್ಟೀಕರಣ, 'ಎನ್ನ ನಂಬಿ ಕುಟುಂಬ ಸಂಸಾರ' ಅಂದ್ರೇನು?
ಸಿನಿಮಾ ಬಂದಾದ ಸಣ್ಣಪುಟ್ಟ ಅಡೆತಡೆಗಳು ಇರೋದು ಸಹಜ. ಅದನ್ನು ಅವರನ್ನು ನೋಡಿದಾಗ ದೈವ ಅವರಿಗೆ ಸೂಚನೆ ಕೊಟ್ಟಿದೆ
ಸಿನಿಮಾ ಕ್ಷೇತ್ರ ಅಂದಾಗ ಅಲ್ಲಿ ದುಷ್ಮನ್ ಗಳು ಇರ್ತಾರೆ. ಈ ವಿಚಾರದಲ್ಲಿ ಎಚ್ಚರಿಕೆ ಇರಲಿ ಎಂಬ..
2:54 PM
ಕೊನೆಗೂ ಗುಡ್ನ್ಯೂಸ್ ಕೊಟ್ಟ ಭಾಗ್ಯಲಕ್ಷ್ಮಿ ಪೂಜಾ: ಫ್ಯಾನ್ಸ್ ಫುಲ್ ಖುಷ್- ಶ್ಲಾಘನೆಗಳ ಮಹಾಪೂರ
ಭಾಗ್ಯಲಕ್ಷ್ಮಿ ಸೀರಿಯಲ್ ಪೂಜಾ ಇದೀಗ ಅಭಿಮಾನಿಗಳಿಗೆ ಖುಷಿಯ ಸುದ್ದಿ ನೀಡಿದ್ದಾಳೆ. ಅಭಿಮಾನಿಗಳು ಕಾಯ್ತಿರೋ ಕ್ಷಣ ಬಂದೇ ಬಿಟ್ಟಿದೆ. ಏನದು?
2:52 PM
ಸದ್ಯವೇ 'ಘಾಟಿ'ಯಾಗಿ ದರ್ಶನ ನೀಡಲಿರುವ ಅನುಷ್ಕಾ ಶೆಟ್ಟಿ; ಅರುಂಧತಿ ರೆಕಾರ್ಡ್ ಮೂಲೆ ಸೇರುತ್ತಾ?
ಅನುಷ್ಕಾ ಶೆಟ್ಟಿ ಅವರು ಸದ್ಯ ಸಿನಿಮಾದಲ್ಲಿ ಅಷ್ಟೊಂದು ಸಕ್ರಿಯವಾಗಿಲ್ಲ. ಬಾಹುಬಲಿ ಸಿನಿಮಾ ಬಳಿಕ ನಟಿ ಅನುಷ್ಕಾ ಶೆಟ್ಟಿಯವರು ಅಷ್ಟಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಅದು ಅವಕಾಶಗಳ ಕೊರತೆ ಇನ್ನಲಾಗದು, ಬದಲಿಗೆ ಬಹಳಷ್ಟು ಸಿನಿಮಾಗಳನ್ನು..
ಪೂರ್ತಿ ಓದಿ2:38 PM
ಕಾಂತಾರ ಚಾಪ್ಟರ್-1 ಸೆಟ್ಟೇರಿದ ಮೇಲೆ ರಿಷಬ್ ಶೆಟ್ಟಿಗೆ ಸಾಲು ಸಾಲು ತೊಂದರೆ!
ಕಾಂತಾರ ಸಿನಿಮಾ ಯಶಸ್ಸಿನ ಬಳಿಕ ಕಾಂತಾರ 2 ಚಿತ್ರೀಕರಣದಲ್ಲಿ ರಿಷಬ್ ಶೆಟ್ಟಿ ಹಲವು ವಿಘ್ನಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ದೈವದಿಂದಲೇ ರಿಷಬ್ ಶೆಟ್ಟಿಗೆ ಎಚ್ಚರಿಕೆ ಬಂದಿದೆ.
ಪೂರ್ತಿ ಓದಿ2:32 PM
ಆಯುಷ್ಮಾನ್ ಖುರಾನಾ ಪತ್ನಿಗೆ ಮತ್ತೆ ಕಾಣಿಸಿಕೊಂಡ ಸ್ತನ ಕ್ಯಾನ್ಸರ್
ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಪತ್ನಿ ಮತ್ತೆ ನೋವಿನಲ್ಲಿದ್ದಾರೆ. ಗುಣವಾಗಿದ್ದ ಸ್ತನ ಕ್ಯಾನ್ಸರ್ ಮತ್ತೆ ವಕ್ಕರಿಸಿದೆ. ಯಾರಿಗೆಲ್ಲ ಸ್ತನ ಕ್ಯಾನ್ಸರ್ ಮರುಕಳಿಸುವ ಅಪಾಯವಿರುತ್ತೆ ಗೊತ್ತಾ?
2:22 PM
ಚಿತ್ರರಂಗಕ್ಕೆ ನಟಿ ಖುಷ್ಬು ಸುಂದರ್ ಮಗಳು ಅವಂತಿಕಾ! ಇಲ್ಲಿವೆ ಫೋಟೋಗಳು
Khushbu Sundar s Daughter: ಒಂದು ಕಾಲದಲ್ಲಿ ನಟಿ ಖುಷ್ಬು ಕನ್ನಡ, ತಮಿಳು, ತೆಲುಗಿನಲ್ಲಿ ಟಾಪ್ ನಟಿಯಾಗಿದ್ರು. ಈಗ ಅವರ ಮಗಳನ್ನ ಸಿನಿಮಾಗೆ ಪರಿಚಯಿಸುತ್ತಿದ್ದಾರೆ.
ಪೂರ್ತಿ ಓದಿ1:58 PM
ಅಕ್ಕಾ...ಏನ್ ನಿನ್ನ ಸ್ಟೈಲು, ಸ್ಮೈಲು...; ಚೈತ್ರಾ ಕುಂದಾಪುರ ಅವತಾರ ನೋಡಿ
ಚೈತ್ರಾ ಕುಂದಾಪುರ ಬದಲಾದ ಲುಕ್ ನೋಡಿ ನೆಟ್ಟಿಗರು ಫುಲ್ ಶಾಕ್. ಯಾರಪ್ಪಾ ಈ ರೇಂಜ್ಗೆ ಬದಲಾಗಿರುವುದು?
1:22 PM
ಮುಂದಿನ ಜನ್ಮದಲ್ಲಿ ಪ್ರಭಾಸ್ ನನ್ನ ಮಗನಾಗಿ ಹುಟ್ಟಲಿ; ಆಸೆ ಹಂಚಿಕೊಂಡ ಬಾಲಿವುಡ್ ನಟನ ತಾಯಿ
Bollywood Hero Mother: ಬಹುಭಾಷಾ ನಟಿಯೊಬ್ಬರು ಪ್ರಭಾಸ್ ಅವರ ಸರಳತೆಗೆ ಮನಸೋತಿದ್ದಾರೆ. ಮುಂದಿನ ಜನ್ಮದಲ್ಲಿ ಪ್ರಭಾಸ್ ತಮ್ಮ ಮಗನಾಗಿ ಹುಟ್ಟಬೇಕೆಂದು ಅವರು ಆಸೆ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ1:01 PM
ಯಾಕೆ ರಾಷ್ಟ್ರಪತಿಯನ್ನೂ ತಲುಪಲಿದೆ 'ಯುದ್ಧ ಕಾಂಡ'..?ಈ ಬಗ್ಗೆ ಅಜೇಯ್ ರಾವ್ ಹೇಳಿದ್ದೇನು..?
'ಯುದ್ಧ ಕಾಂಡ' ತೀರಾ ಕಡಿಮೆ ಬಜೆಟ್ ಅಥವಾ ತೀರಾ ಹೆವಿ ಬಜೆಟ್ ನ ಚಿತ್ರವಲ್ಲ. ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣವಾಗಿರುವ ಚಿತ್ರ. ಇಂತಹ ಚಿತ್ರಗಳು ಹೆಚ್ಚಾಗಿ ಜನರನ್ನು ತಲುಪಬೇಕು. ಉತ್ತಮ..
ಪೂರ್ತಿ ಓದಿ12:58 PM
ಸಮುದ್ರದಲ್ಲಿ ಬಿದ್ದ 'ಲಕ್ಷ್ಮೀನಿವಾಸ' ನಟಿ ಲಿಪ್ಸ್ಟಿಕ್- ಹಣೆಬೊಟ್ಟಿಗೆ ಇನ್ನಿಲ್ಲದ ಬೇಡಿಕೆ! ಮಹಿಳೆಯರಿಂದ ಭಾರಿ ಒತ್ತಾಯ
ಸಮುದ್ರದಲ್ಲಿ ಬಿದ್ದ 'ಲಕ್ಷ್ಮೀನಿವಾಸ' ಚಿನ್ನುಮರಿ ಉರ್ಫ್ ಜಾಹ್ನವಿ ಹಚ್ಚಿದ ಲಿಪ್ಸ್ಟಿಕ್- ಹಣೆಬೊಟ್ಟಿಗೆ ಮಹಿಳೆಯರಿಂದ ಭಾರಿ ಬೇಡಿಕೆ ಶುರುವಾಗಿದೆ. ಏನಿದು ವಿಷ್ಯ?
12:06 PM
ನಟಿ ಅದಿತಿ ಪುತ್ರಿಯ ನೋಡಿ ಹೀಗೆ ನಾಚಿಕೊಳ್ಳೋದಾ ಮೇಘನಾ ರಾಜ್ ಪುತ್ರ? ಕ್ಯೂಟ್ ವಿಡಿಯೋ ವೈರಲ್
ಅದಿತಿ ಪ್ರಭುದೇವ ಪುತ್ರಿ ನೇಸರ ಹುಟ್ಟುಹಬ್ಬಕ್ಕೆ ಆಗಮಿಸಿದ್ದ ಮೇಘನಾ ರಾಜ್ ಪುತ್ರ ರಾಯನ್ ಸರ್ಜಾ, ನಾಚಿ ನೀರಾದ ಕ್ಯೂಟ್ ವಿಡಿಯೋ ವೈರಲ್ ಆಗಿದೆ.
12:02 PM
ವಿಜಯಲಕ್ಷ್ಮಿ ದರ್ಶನ್ ಈಗ ಖುಷಿಯಾಗಿ ಜೀವನ ನಡೆಸುತ್ತಿದ್ದಾರೆ, ಅಕ್ಕಪಕ್ಕದವರೇ ನಗುವ ಕಾಲವಿದು: ಕಾರುಣ್ಯ ರಾಮ್
ದರ್ಶನ್ ಮಾತುಗಳಲ್ಲಿ ಎಷ್ಟು ಸತ್ಯವಿದೆ? ದರ್ಶನ್ ಪರ ನಿಂತುಕೊಂಡ ವಿಜಯಲಕ್ಷ್ಮಿ ದರ್ಶನ್ ಬಗ್ಗೆ ನಟಿ ಕಾರಣ್ಯ ಹೇಳಿದ ಮಾತುಗಳಿದು.
ಪೂರ್ತಿ ಓದಿ11:27 AM
3 ಲಕ್ಷದ ನೆಕ್ಲೆಸ್ ಕಳೆದುಕೊಂಡ ವಿಜಯಲಕ್ಷ್ಮಿ;ದರ್ಶನ್ ಆಗ ಏನ್ ಹೇಳಿದ್ರು ಗೊತ್ತಾ?
ಸಿನಿಮಾ ಸೆಟ್ನಲ್ಲಿ ನೆಕ್ಲೆಸ್ ಕಳೆದುಕೊಂಡ ವಿಜಯಲಕ್ಷ್ಮಿ ದರ್ಶನ್. ಹಣ ಕೊಡ್ತೀನಿ ಎಂದು ನಿರ್ಮಾಪಕರು ಹೇಳಿದ್ದಕ್ಕೆ ದರ್ಶನ್ ಏನ್ ಹೇಳಿದ್ರು?
ಪೂರ್ತಿ ಓದಿ10:36 AM
ದೇಹ ಸಣ್ಣಗಿದೆ ಮುಖ ದಪ್ಪಗಿದೆ ಅಂತ ಸುಮ್ಮನೆ ಕೂರಲ್ಲ ಗುರು...ಈ ಕೆಲಸ ಮಾಡ್ತೀನಿ: ತೇಜಸ್ವಿ ಪ್ರಕಾಶ್
ತಮ್ಮ ದೇಹದಲ್ಲಿ ತೂಕ ಬದಲಾವಣೆ ಯಾವ ರೀತಿಯಲ್ಲಿ ಆಗುತ್ತದೆ ಎಂದು ವಿವರಿಸಿದ ತೇಜಸ್ವಿ ಪ್ರಕಾಶ್. ಅಲ್ಲದೆ ಜನರ ಕಾಮೆಂಟ್ ಬಗ್ಗೆ ವಿವರಿಸಿದ್ದಾರೆ.
ಪೂರ್ತಿ ಓದಿ7:58 AM
ನರಸಿಂಹಯ್ಯನ ಪ್ರಾಣ ಉಳಿಸಿ ವಿಶ್ವನ ಮನೆಗೆ ಜಾನು ಎಂಟ್ರಿ? ಬಯಲಾಗುತ್ತಾ ಒನ್ ಸೈಡ್ ಲವ್ಸ್ಟೋರಿ?
Lakshmi Nivasa: ಸಮುದ್ರದ ಪಾಲಾಗಿದ್ದ ಜಾನು, ನರಸಿಂಹಯ್ಯನಿಂದ ಬದುಕುಳಿದಿದ್ದಳು. ಈಗ ಅದೇ ಜಾನು ಲಾರಿ ಬರುವುದನ್ನು ನೋಡಿ ನರಸಿಂಹಯ್ಯನ ಪ್ರಾಣ ಉಳಿಸಿದ್ದಾಳೆ. ಮುಂದೆ ಯಾವ ಟ್ವಿಸ್ಟ್ಗಳು ಬರಲಿವೆ?
ಪೂರ್ತಿ ಓದಿ8:28 PM IST: Mollywood Movies: ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ಮೀರಿ ಬೆಳೆಯುತ್ತಿದ್ದು, ಕಡಿಮೆ ಬಜೆಟ್ನ ಮಲಯಾಳಂ ಸಿನಿಮಾಗಳು ಉತ್ತಮ ಕಥೆಗಳಿಂದ ಪ್ರೇಕ್ಷಕರ ಮನ ಗೆಲ್ಲುತ್ತಿವೆ. ಸಸ್ಪೆನ್ಸ್-ಥ್ರಿಲ್ಲರ್ ಕಥೆಗಳನ್ನು ಇಷ್ಟಪಡುವವರು ನೋಡಲೇಬೇಕಾದ ಕೆಲವು ಮಲಯಾಳಂ ಸಿನಿಮಾಗಳ ಪಟ್ಟಿ ಇಲ್ಲಿದೆ.
ಪೂರ್ತಿ ಓದಿ
7:39 PM IST: ಇತ್ತೀಚೆಗಷ್ಟೇ 'ಮಂಜುಮ್ಮೆಲ್ ಬಾಯ್ಸ್', '2018' ನಂತಹ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದ್ದವು. ಆದರೆ, 'ಎಂಪುರಾನ್' ಆ ಎಲ್ಲಾ ದಾಖಲೆಗಳನ್ನೂ ಮೀರಿ ನಿಂತಿದೆ. 'ಲೂಸಿಫರ್' ನ ಈ ಮುಂದುವರಿದ ಭಾಗವು, ನಿರೀಕ್ಷೆಗಳನ್ನು ಮೀರಿ ಯಶಸ್ಸಿನ ನಾಗಾಲೋಟ..
ಪೂರ್ತಿ ಓದಿ
7:11 PM IST: ಲಕ್ಷ್ಮೀಬಾರಮ್ಮ ಸೀರಿಯಲ್ ಇನ್ನೇನು ಮುಗಿಯುವ ಹಂತದಲ್ಲಿದೆ. ಈ ಸಂದರ್ಭದಲ್ಲಿ ಸೀರಿಯಲ್ನ ಲಕ್ಷ್ಮಿ ಮತ್ತು ಕೀರ್ತಿ ಜೋಡಿ ವೇದಿಕೆಗೆ ಕಿಚ್ಚು ಹೊತ್ತಿಸಿದೆ. ವಿಡಿಯೋ ನೋಡಿ...
ಪೂರ್ತಿ ಓದಿ
6:40 PM IST: ಈ ನಂಬಿಕೆಯೇ ಅವರ ಸಿನಿಮಾಗಳ ಆತ್ಮವಾಗಿದೆ. 'ಆನಂದ್' ನಿಂದ ಹಿಡಿದು 'ಗೋದಾವರಿ', 'ಹ್ಯಾಪಿ ಡೇಸ್', 'ಫಿದಾ', 'ಲವ್ ಸ್ಟೋರಿ' ಯಂತಹ ಅವರ ಬಹುತೇಕ ಚಿತ್ರಗಳನ್ನು ಗಮನಿಸಿದರೆ, ಅಲ್ಲಿ ಕೇವಲ ಗ್ಲಾಮರ್ ಅಥವಾ ಆಕ್ಷನ್ ಇರುವುದಿಲ್ಲ. ಬದಲಾಗಿ..
ಪೂರ್ತಿ ಓದಿ
6:00 PM IST: ಕನ್ನಡದ ಕಣ್ಮಣಿ ಅಪ್ಪು ನಿಧನರಾಗಿ ಮೂರೂವರೆ ವರ್ಷಗಳ ಬಳಿಕ ಅವರು ನೇರಪ್ರಸಾರದಲ್ಲಿ ಮಾತನಾಡಿರುವ ವಿಡಿಯೋ ಒಂದು ಪುನಃ ವೈರಲ್ ಆಗಿದೆ. ಅದರಲ್ಲಿ ಏನಿದೆ?
ಪೂರ್ತಿ ಓದಿ
5:44 PM IST: ಇದೀಗ ನಿರ್ದೇಶಕರಾಗಲು ಹೊರಟಿರುವ ಹೃತಿಕ್ ರೋಶನ್ ಅವರ ಫೋಟೋವೊಂದು ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಆ ಫೋಟೋವನ್ನು ನೋಡಿದ ಅಮೆರಿಕಾದ ಅದೆಷ್ಟೋ ಮಂದಿ ಅವರು ಯಾರು ಅಂತ ಗೂಗಲ್ನಲ್ಲಿ ಸರ್ಚ್..
ಪೂರ್ತಿ ಓದಿ
5:33 PM IST: ಹಾಸ್ಯದ ಹೆಸರಿನಲ್ಲಿ ಡಬಲ್ ಮೀನಿಂಗ್ಗಳೇ ರಾರಾಜಿಸುತ್ತಿರುವ ಇಂದಿನ ಹಲವು ರಿಯಾಲಿಟಿ ಷೋಗಳ ಬಗ್ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದೇನು? ವಿಡಿಯೋ ವೈರಲ್ ಆಗಿದೆ.
ಪೂರ್ತಿ ಓದಿ
5:10 PM IST: ಬಹುಪಾಲು ಚಿತ್ರೀಕರಣ ಒಂದು ಸಾವಿರ ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿರುವ ಉತ್ತರಕರ್ನಾಟಕದ ದೇವಸ್ಥಾನದ ಆವರಣದಲ್ಲಿ ನಡೆದಿದೆ. ಐವತೈದು ದಿನಗಳ ಕಾಲ ಅವ್ಯಾಹತವಾಗಿ ಚಿತ್ರೀಕರಣ..
ಪೂರ್ತಿ ಓದಿ
4:16 PM IST: ಸಿಂಧು ಭೈರವಿ ಸೀರಿಯಲ್ ಶೂಟಿಂಗ್ ಸಮಯದಲ್ಲಿ ಬಾವಿಗೆ ಹಾರುವ ಸನ್ನಿವೇಶವನ್ನು ಈಜು ಬಾರದ ನಟಿ ಮಾಡಿದಾಗ ಏನಾಯ್ತು? ವಿಡಿಯೋ ವೈರಲ್
ಪೂರ್ತಿ ಓದಿ
3:57 PM IST: ಈ ಪೈಪೋಟಿ ಖಂಡಿತವಾಗಿಯೂ ಭಾರತೀಯ ಚಿತ್ರರಂಗಕ್ಕೆ ಒಂದು ಆರೋಗ್ಯಕರ ಬೆಳವಣಿಗೆ. ಇದು ಬಾಲಿವುಡ್ಗೆ ಆತ್ಮಾವಲೋಕನ ಮಾಡಿಕೊಳ್ಳಲು, ಹೊಸತನವನ್ನು ಅಳವಡಿಸಿಕೊಳ್ಳಲು ಮತ್ತು ಹೆಚ್ಚು..
ಪೂರ್ತಿ ಓದಿ
3:37 PM IST: ರಾಜಮೌಳಿಗೆ ಇಲ್ಲಿಯವರೆಗೆ ಒಂದೂ ಸೋಲು ಆಗಿಲ್ಲ. ಹಾಗಾಗಿ ಒಂದು ಚಿತ್ರವನ್ನು ಹೇಗೆ ಹಿಟ್ ಮಾಡಬೇಕೆಂದು ರಾಜಮೌಳಿಗೆ ಚೆನ್ನಾಗಿ ಗೊತ್ತು ಅಂತ ಹಲವರು ಭಾವಿಸುತ್ತಾರೆ.
ಪೂರ್ತಿ ಓದಿ
3:34 PM IST: ರಚ್ಚು ಮೊದಲ ಪೇಮೆಂಟ್ ಎಷ್ಟು? ಎಷ್ಟು ಹಣ ಸಂಪಾದನೆ ಮಾಡುತ್ತಿದ್ದರು....ಲವ್ನಲ್ಲಿ ಬಿದ್ದು ದುಡ್ಡು ಖರ್ಚು ಮಾಡಿದ್ದಾರಾ?
ಪೂರ್ತಿ ಓದಿ
3:25 PM IST: ಸಿನಿಮಾ ಬಂದಾದ ಸಣ್ಣಪುಟ್ಟ ಅಡೆತಡೆಗಳು ಇರೋದು ಸಹಜ. ಅದನ್ನು ಅವರನ್ನು ನೋಡಿದಾಗ ದೈವ ಅವರಿಗೆ ಸೂಚನೆ ಕೊಟ್ಟಿದೆ
ಸಿನಿಮಾ ಕ್ಷೇತ್ರ ಅಂದಾಗ ಅಲ್ಲಿ ದುಷ್ಮನ್ ಗಳು ಇರ್ತಾರೆ. ಈ ವಿಚಾರದಲ್ಲಿ ಎಚ್ಚರಿಕೆ ಇರಲಿ ಎಂಬ..
ಪೂರ್ತಿ ಓದಿ
ಸಿನಿಮಾ ಕ್ಷೇತ್ರ ಅಂದಾಗ ಅಲ್ಲಿ ದುಷ್ಮನ್ ಗಳು ಇರ್ತಾರೆ. ಈ ವಿಚಾರದಲ್ಲಿ ಎಚ್ಚರಿಕೆ ಇರಲಿ ಎಂಬ..