ರಾಜ್‌ಕುಮಾರ್‌ಗಿಲ್ಲದ ಜಾತಿ ಸುದೀಪ್‌ಗೇಕೆ?: ಮುನಿರತ್ನ

Oct 9, 2018, 2:05 PM IST

ಮದಕರಿ ನಾಯಕ ಟೈಟಲ್ ಗಗಿ ದರ್ಶನ್ ಹಾಗೂ ಸುದೀಪ್ ನಡುವೆ ಕಿತ್ತಾಟ ಶುರುವಾಗಿದೆ. ಪ್ರಸನ್ನಾನಂಧ ಸ್ವಾಮೀಜಿ ಹೇಳಿಕೆಗೆ ಮುನಿರತ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗ ಜಾತಿ ನಂಟನ್ನು ಸ್ವಾಮೀಜಿ ತರಬಾರದು. ಜಾತಿ ಬಿಟ್ಟು ದರ್ಶನ್ ಸುದೀಪ್ ಸಿನಿಮಾ ಮಾಡಲಿ. ಇಬ್ಬರೂ ಈ ಸಿನಿಮಾ ಮಾಡಲಿ ಆದರೆ ಎಲ್ಲಿಯೂ ಕಥೆ ರಿಪೀಟಾಗದಂತೆ ನೋಡಿಕೊಳ್ಳಲಿ ಎಂದಿದ್ದಾರೆ.