'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?

'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?

Published : Jun 20, 2026, 08:14 PM IST

ತಮಿಳುನಾಡು ರಾಜಕಾರಣ ದಿನದಿನಕ್ಕೂ ಕಲರ್‌ಫುಲ್ ಆಗ್ತಾ ಇದೆ. ಸಿಎಂ ವಿಜಯ್ ಕೆಲವು ಕ್ರಾಂತಿಕಾರಿ ನಿರ್ಧಾರಗಳನ್ನ ತೆಗೆದುಕೊಂಡು ಜನರ ಗಮನ ಸೆಳಿತಾ ಇದ್ದಾರೆ. ತಮಿಳುನಾಡಿನಾದ್ಯಂತ ಜೋಸೆಪ್ ವಿಜಯ್ ಗಾಳಿ ಜೋರಾಗಿದೆ. ಆದ್ರೆ ಇದೇ ಹೊತ್ತಲ್ಲಿ ಮತ್ತೊಂದು ಬಿರುಗಾಳಿ ಎದ್ದಿದೆ. ಏನದು ನೋಡಿ..

ಸದ್ಯಕ್ಕೆ ತಮಿಳುನಾಡು ರಾಜಕಾರಣದ ಚುಕ್ಕಾಣಿ ಜೋಸೆಪ್ ವಿಜಯ್ ಕೈಯಲ್ಲಿದೆ. ಆದ್ರೆ ಅಲ್ಲಿನ ರಾಜಕೀಯ ಮೇಲಾಟಗಳು ಹೊಸ ರೂಪ ಪಡೀತಾ ಇವೆ. ಬಿಜೆಪಿ ಬಿಟ್ಟು ಹೊರ ಬಂದಿರೋ ಅಣ್ಣಾಮಲೈ ಜೊತೆ ಸೂಪರ್ ಸ್ಟಾರ್ ರಜನಿಕಾಂತ್ ಹಾಗು ನಟ ತಲಾ ಅಜಿತ್ ಕೈ ಜೋಡಿಸುತ್ತಾರೆ ಅನ್ನೋ ಸುದ್ದಿಯೊಂದು ಹಬ್ಬಿದೆ. ಹಾಗಾದ್ರೆ ಅದು ನಿಜಾನಾ..? ನೋಡೋಣ ಬನ್ನಿ..

ತಮಿಳು ರಾಜಕಾರಣದಲ್ಲಿ ಅಣ್ಣಾ ಮಲೈ ರಜಿನಿ, ಅಜಿತ್ ಸಂಚಲನ; ದಳಪತಿಗೆ ದಾಳ ಉರುಳಿಸಲು ಸಜ್ಜಾಗುತ್ತಿದೆಯಾ ಮಹಾನ್ ವೇದಿಕೆ?
ತಮಿಳುನಾಡು ರಾಜಕಾರಣ ದಿನದಿನಕ್ಕೂ ಕಲರ್‌ಫುಲ್ ಆಗ್ತಾ ಇದೆ. ವಿಧಾನಸಭೆ ಗೆದ್ದು ಗದ್ದುಗೆ ಏರಿರೋ ವಿಜಯ್ ಕೆಲವು ಕ್ರಾಂತಿಕಾರಿ ನಿರ್ಧಾರಗಳನ್ನ ತೆಗೆದುಕೊಂಡು ಜನರ ಗಮನ ಸೆಳಿತಾ ಇದ್ದಾರೆ. ತಮಿಳುನಾಡಿನಾದ್ಯಂತ ಜೋಸೆಪ್ ವಿಜಯ್ ಗಾಳಿ ಜೋರಾಗಿದೆ. ಆದ್ರೆ ಇದೇ ಹೊತ್ತಲ್ಲಿ ಮತ್ತೊಂದು ಬಿರುಗಾಳಿ ಎದ್ದಿರೋದು, ಅಣ್ಣಾಮಲೈ, ರಜನಿಕಾಂತ್, ಅಜಿತ್ ಒಂದಾಗುತ್ತಿದ್ದಾರೆ ಅನ್ನೋ ವಿಚಾರ..

ದಳಪತಿ ವಿಜಯ್ ಈಗ ಒಬ್ಬ ಚಿತ್ರನಟನಂತೆ ಕಾಣ್ತಾ ಇಲ್ಲ, ರಾಜಕಾರಣದಲ್ಲಿ ತುಂಬಾ ಪಳಗಿದಂತೆ ಕಾಣ್ತಾ ಇದ್ದಾರೆ. ಆದ್ರೆ ಇದನ್ನ ಒಡೆಯೋಕೆ ಈಗ ಒಂದು ದೊಡ್ಡ ಅಣ್ವಸ್ತ್ರ ನಿಧಾನಕ್ಕೆ ಸಿದ್ಧವಾಗ್ತಿದೆ ಅನ್ನೋದು ಸುದ್ದಿಯೊಂದು ಗುದ್ದುತ್ತಿದೆ. ಅದು ಅಣ್ಣಾ ಮಲೈ, ರಜನಿಕಾಂತ್ ಹಾಗು ಅಜಿತ್​ಕಾಂಬಿನೇಷನ್. ಈ 'ತ್ರಿಮೂರ್ತಿ'ಗಳ ಜೋಡಿ ವಿಜಯ್ ವಿರುದ್ಧ ಸೆಟ್ ಆಗಿದೆ ಅನ್ನೋ ಮಾತುಗಳು ಹುಟ್ಟಿವೆ.. 
ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ವಿಡಿಯೋ ನೋಡಿ..

05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
02:25AIADMK: ಎರಡೆಲೆ ಚಿಹ್ನೆಯ ಹಿಂದಿದೆ ಮೂಕಾಂಬಿಕೆ ಕಥೆ: ಈಗ ವಿಜಯ್ ಕೂಡ ದೇವಿಯ ಮೊರೆ!
Read more