MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ಭಾರತವಲ್ಲ ಈ ದೇಶದಲ್ಲಿದೆ ವಿಶ್ವದ ಅತಿ ದೊಡ್ಡ ಹಿಂದೂ ದೇವಸ್ಥಾನ!

ಭಾರತವಲ್ಲ ಈ ದೇಶದಲ್ಲಿದೆ ವಿಶ್ವದ ಅತಿ ದೊಡ್ಡ ಹಿಂದೂ ದೇವಸ್ಥಾನ!

ವಿಶ್ವಾದ್ಯಂತ ಕೊರೋನಾ ವೈರಸ್ ಆತಂಕ ಸೃಷ್ಟಿಸಿದೆ. ಈ ಮಹಾಮಾರಿಯ ದಾಳಿ ಕಂಡು ಮಂದಿರ, ಮಸೀದಿ ಹಾಗೂ ಸಾರ್ವಜನಿಕ ಸ್ಥಳಗಳನ್ನು ಬಂದ್ ಮಾಡಲಾಗಿದೆ. ಆದರೀಗ ಕೊರೋನಾ ನಡುವೆ ದೇವಸ್ಥಾನ, ಮಂದಿರಗಳನ್ನು ನಿಧಾನವಾಗಿ ತೆರೆಯಲಾಗುತ್ತಿದೆ. ಹೀಗಿರುವಾಗ ಕಾಂಬೋಡಿಯಾದ ಅಂಕೋರ್‌ವಾಟ್ ಮಂದಿರ ಕೂಡಾ ಕಳೆದ ಕೆಲ ದಿನಗಳಿಂದ ತೆರೆಯಲಾಗಿದೆ. ಇದು ವಿಶ್ವದ ಅತಿದೊಡ್ಡ ಮಂದಿರವಾಗಿದೆ. ಇನ್ನು ವಿಶ್ವದಲ್ಲೇ ಅತಿ ಹೆಚ್ಚು ಹಿಂದೂಗಳಿರುವ ರಾಷ್ಟ್ರವೆಂದರೆ ಭಾರತ, ಹಹೀಗಿದ್ದರೂ ವಿಶ್ವದ ಅತಿದೊಡ್ಡ ದೇವಸ್ಥಾನ ಭಾರತದಲ್ಲಿಲ್ಲ, ಕಾಂಬೋಡಿಯಾದಲ್ಲಿದೆ ಎಂದರೆ ವಿಚಿತ್ರವೆನಿಸುತ್ತದೆ. ಆದ್ರೆ ಈ ಮಂದಿರಕ್ಕೆ ಹಿಂದೂ ಹಾಗು ಬೌದ್ಧ ಹೀಗೆ ಎರಡೂ ಧರ್ಮದವರು ಇದನ್ನು ತಮ್ಮ ಧಾರ್ಮಿಕ ಸ್ಥಳವಾಗಿ ಪರಿಗಣಿಸುತ್ತಾರೆ. ಹೀಗಾಗೇ ಈ ಮಮದಿರಕ್ಕೆ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ.

2 Min read
Author : Suvarna News
Published : Jul 12 2020, 05:29 PM IST
Share this Photo Gallery
  • FB
  • TW
  • Linkdin
  • Whatsapp
115
<p>ಅಂಕೋರ್‌ವಾಟ್ ಸ್ಥಾಪನೆಯಾದಾಗ ಹಿಂದೂ ಮಂದಿರವಾಗಿತ್ತು. ಆದರೆ ಇದಾದ ಬಳಿಕ ಬೌದ್ಧ ಧಾರ್ಮಿಕ ಸ್ಥಳವಾಗಿ ಮಾಡಲಾಯ್ತು. ಹಿಂದೂ ಹಾಗೂಬೌದ್ಧ ಧರ್ಮ ನಂಬುವವರು ಸಮಾನ ನಂಬಿಕೆ ಇಟ್ಟುಕೊಂಡಿರುವವರು.</p>

<p>ಅಂಕೋರ್‌ವಾಟ್ ಸ್ಥಾಪನೆಯಾದಾಗ ಹಿಂದೂ ಮಂದಿರವಾಗಿತ್ತು. ಆದರೆ ಇದಾದ ಬಳಿಕ ಬೌದ್ಧ ಧಾರ್ಮಿಕ ಸ್ಥಳವಾಗಿ ಮಾಡಲಾಯ್ತು. ಹಿಂದೂ ಹಾಗೂಬೌದ್ಧ ಧರ್ಮ ನಂಬುವವರು ಸಮಾನ ನಂಬಿಕೆ ಇಟ್ಟುಕೊಂಡಿರುವವರು.</p>

ಅಂಕೋರ್‌ವಾಟ್ ಸ್ಥಾಪನೆಯಾದಾಗ ಹಿಂದೂ ಮಂದಿರವಾಗಿತ್ತು. ಆದರೆ ಇದಾದ ಬಳಿಕ ಬೌದ್ಧ ಧಾರ್ಮಿಕ ಸ್ಥಳವಾಗಿ ಮಾಡಲಾಯ್ತು. ಹಿಂದೂ ಹಾಗೂಬೌದ್ಧ ಧರ್ಮ ನಂಬುವವರು ಸಮಾನ ನಂಬಿಕೆ ಇಟ್ಟುಕೊಂಡಿರುವವರು.

215
<p>ಈ ಮಂದಿರ ಕಂಬೋಡಿಯಾದ ರಾಜಧಾನಿ ನೋಮ್ ಪೆನ್ಹ್‌ನಿಂದ 206 ಕಿ. ಮೀ ದೂರವಿದೆ. ಇದು ವಿಶ್ವದ ಅತಿದೊಡ್ಡ ಧಾರ್ಮಿಕ ಸ್ಮಾರಕವೆನ್ನಲಾಗುತ್ತದೆ. 2019ರಲ್ಲಿ ಸುಮಾರು ಇಪ್ಪತ್ತೆರಡು ಲಕ್ಷ ಮಂದಿ ಪ್ರವಾಸಿಗರು ಇಲ್ಲಿ ಭೇಟಿ ನೀಡಿದ್ದಾರೆ.</p>

<p>ಈ ಮಂದಿರ ಕಂಬೋಡಿಯಾದ ರಾಜಧಾನಿ ನೋಮ್ ಪೆನ್ಹ್‌ನಿಂದ 206 ಕಿ. ಮೀ ದೂರವಿದೆ. ಇದು ವಿಶ್ವದ ಅತಿದೊಡ್ಡ ಧಾರ್ಮಿಕ ಸ್ಮಾರಕವೆನ್ನಲಾಗುತ್ತದೆ. 2019ರಲ್ಲಿ ಸುಮಾರು ಇಪ್ಪತ್ತೆರಡು ಲಕ್ಷ ಮಂದಿ ಪ್ರವಾಸಿಗರು ಇಲ್ಲಿ ಭೇಟಿ ನೀಡಿದ್ದಾರೆ.</p>

ಈ ಮಂದಿರ ಕಂಬೋಡಿಯಾದ ರಾಜಧಾನಿ ನೋಮ್ ಪೆನ್ಹ್‌ನಿಂದ 206 ಕಿ. ಮೀ ದೂರವಿದೆ. ಇದು ವಿಶ್ವದ ಅತಿದೊಡ್ಡ ಧಾರ್ಮಿಕ ಸ್ಮಾರಕವೆನ್ನಲಾಗುತ್ತದೆ. 2019ರಲ್ಲಿ ಸುಮಾರು ಇಪ್ಪತ್ತೆರಡು ಲಕ್ಷ ಮಂದಿ ಪ್ರವಾಸಿಗರು ಇಲ್ಲಿ ಭೇಟಿ ನೀಡಿದ್ದಾರೆ.

315
<p>ಕಾಂಬೋಡಿಯಾದಲ್ಲಿ ನಿರ್ಮಿಸಲಾಗಿರುವ ಈ ಮಂದಿರ ವಿಶ್ವದ ಅತಿ ದೊಡ್ಡ ಹಾಗೂ ಭವ್ಯ ಮಂದಿರವಾಗಿದೆ. ಈ ಮಂದಿರ ಅಂಕೋರ್‌ನಲ್ಲಿ ಸಿಮ್‌ರಿಪ್ ನಗರದಲ್ಲಿ ಮೀಕಾಂಗ್ ನದಿ ದಡದಲ್ಲಿ ನಿರ್ಮಿಸಲಾಗಿದೆ.</p>

<p>ಕಾಂಬೋಡಿಯಾದಲ್ಲಿ ನಿರ್ಮಿಸಲಾಗಿರುವ ಈ ಮಂದಿರ ವಿಶ್ವದ ಅತಿ ದೊಡ್ಡ ಹಾಗೂ ಭವ್ಯ ಮಂದಿರವಾಗಿದೆ. ಈ ಮಂದಿರ ಅಂಕೋರ್‌ನಲ್ಲಿ ಸಿಮ್‌ರಿಪ್ ನಗರದಲ್ಲಿ ಮೀಕಾಂಗ್ ನದಿ ದಡದಲ್ಲಿ ನಿರ್ಮಿಸಲಾಗಿದೆ.</p>

ಕಾಂಬೋಡಿಯಾದಲ್ಲಿ ನಿರ್ಮಿಸಲಾಗಿರುವ ಈ ಮಂದಿರ ವಿಶ್ವದ ಅತಿ ದೊಡ್ಡ ಹಾಗೂ ಭವ್ಯ ಮಂದಿರವಾಗಿದೆ. ಈ ಮಂದಿರ ಅಂಕೋರ್‌ನಲ್ಲಿ ಸಿಮ್‌ರಿಪ್ ನಗರದಲ್ಲಿ ಮೀಕಾಂಗ್ ನದಿ ದಡದಲ್ಲಿ ನಿರ್ಮಿಸಲಾಗಿದೆ.

415
<p>ಈ ದೇಗುಲ ಎರಡನೇ ರಾಜಾ ಸೂರ್ಯ ವರ್ಮನ್ 12ನೇ ಶತಮಾನದಲ್ಲಿ ನಿರ್ಮಿಸಿದ್ದರೆನ್ನಲಾಗುತ್ತದೆ. ಆಗ ಈ ಸ್ಥಳ ಖಮೇರ್ ಸಾಮ್ರಾಜ್ಯದ ರಾಜಧಾನಿ ಯಶೋಧರಪುರವಾಗಿತ್ತು.</p>

<p>ಈ ದೇಗುಲ ಎರಡನೇ ರಾಜಾ ಸೂರ್ಯ ವರ್ಮನ್ 12ನೇ ಶತಮಾನದಲ್ಲಿ ನಿರ್ಮಿಸಿದ್ದರೆನ್ನಲಾಗುತ್ತದೆ. ಆಗ ಈ ಸ್ಥಳ ಖಮೇರ್ ಸಾಮ್ರಾಜ್ಯದ ರಾಜಧಾನಿ ಯಶೋಧರಪುರವಾಗಿತ್ತು.</p>

ಈ ದೇಗುಲ ಎರಡನೇ ರಾಜಾ ಸೂರ್ಯ ವರ್ಮನ್ 12ನೇ ಶತಮಾನದಲ್ಲಿ ನಿರ್ಮಿಸಿದ್ದರೆನ್ನಲಾಗುತ್ತದೆ. ಆಗ ಈ ಸ್ಥಳ ಖಮೇರ್ ಸಾಮ್ರಾಜ್ಯದ ರಾಜಧಾನಿ ಯಶೋಧರಪುರವಾಗಿತ್ತು.

515
<p>ಲಭ್ಯವಾದ ಮಾಹಿತಿ ಅನ್ವಯ ಖಮೇರ್ ವಂಶದ ಶೈವ ಸಂಪ್ರದಾಯದ ಅನುಯಾಯಿಯಾಗಿದ್ದರು. ಅಂದರೆ ಅವರು ಶಿವನನ್ನು ಆರಾಧಿಸುತ್ತಿದ್ದರು. ಹೀಗಿದ್ದರೂ ರಾಜಾ ಎರಡನೇ ಸೂರ್ಯವರ್ಮನ್ ಈ ಭಗವಾನ್ ವಿಷ್ಣು ಮಂದಿರವವನ್ನು ನಿರ್ಮಿಸಿದರು.</p>

<p>ಲಭ್ಯವಾದ ಮಾಹಿತಿ ಅನ್ವಯ ಖಮೇರ್ ವಂಶದ ಶೈವ ಸಂಪ್ರದಾಯದ ಅನುಯಾಯಿಯಾಗಿದ್ದರು. ಅಂದರೆ ಅವರು ಶಿವನನ್ನು ಆರಾಧಿಸುತ್ತಿದ್ದರು. ಹೀಗಿದ್ದರೂ ರಾಜಾ ಎರಡನೇ ಸೂರ್ಯವರ್ಮನ್ ಈ ಭಗವಾನ್ ವಿಷ್ಣು ಮಂದಿರವವನ್ನು ನಿರ್ಮಿಸಿದರು.</p>

ಲಭ್ಯವಾದ ಮಾಹಿತಿ ಅನ್ವಯ ಖಮೇರ್ ವಂಶದ ಶೈವ ಸಂಪ್ರದಾಯದ ಅನುಯಾಯಿಯಾಗಿದ್ದರು. ಅಂದರೆ ಅವರು ಶಿವನನ್ನು ಆರಾಧಿಸುತ್ತಿದ್ದರು. ಹೀಗಿದ್ದರೂ ರಾಜಾ ಎರಡನೇ ಸೂರ್ಯವರ್ಮನ್ ಈ ಭಗವಾನ್ ವಿಷ್ಣು ಮಂದಿರವವನ್ನು ನಿರ್ಮಿಸಿದರು.

615
<p>ಇದು ವಿಷ್ಣು ಮಂದಿರವಾಗಿದ್ದು, ಸುಮಾರು 500 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಇಂಡೋನೇಷ್ಯಾ ನಿವಾಸಿ ಇದನ್ನು ನೀರಿನಲ್ಲಿ ಮುಳುಗಿದ ಮಂದಿರವೆನ್ನುತ್ತಾರೆ. ಇನ್ನು ವಾರ್ಷಿಕ ಇಲ್ಲಿ ಇಪ್ಪತ್ತು ಲಕ್ಷ ಮಂದಿ ಈ ಮಂದಿರ ವೀಕ್ಷಿಸಲೆಂದೇ ಮಂದಿರಕ್ಕೆ ಆಗಮಿಸುತ್ತಾರೆ.</p>

<p>ಇದು ವಿಷ್ಣು ಮಂದಿರವಾಗಿದ್ದು, ಸುಮಾರು 500 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಇಂಡೋನೇಷ್ಯಾ ನಿವಾಸಿ ಇದನ್ನು ನೀರಿನಲ್ಲಿ ಮುಳುಗಿದ ಮಂದಿರವೆನ್ನುತ್ತಾರೆ. ಇನ್ನು ವಾರ್ಷಿಕ ಇಲ್ಲಿ ಇಪ್ಪತ್ತು ಲಕ್ಷ ಮಂದಿ ಈ ಮಂದಿರ ವೀಕ್ಷಿಸಲೆಂದೇ ಮಂದಿರಕ್ಕೆ ಆಗಮಿಸುತ್ತಾರೆ.</p>

ಇದು ವಿಷ್ಣು ಮಂದಿರವಾಗಿದ್ದು, ಸುಮಾರು 500 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಇಂಡೋನೇಷ್ಯಾ ನಿವಾಸಿ ಇದನ್ನು ನೀರಿನಲ್ಲಿ ಮುಳುಗಿದ ಮಂದಿರವೆನ್ನುತ್ತಾರೆ. ಇನ್ನು ವಾರ್ಷಿಕ ಇಲ್ಲಿ ಇಪ್ಪತ್ತು ಲಕ್ಷ ಮಂದಿ ಈ ಮಂದಿರ ವೀಕ್ಷಿಸಲೆಂದೇ ಮಂದಿರಕ್ಕೆ ಆಗಮಿಸುತ್ತಾರೆ.

715
<p><br />ಇದು ಖಮೇರ್ ವಂಶದ ವಾಸ್ತುಶಿಲ್‌ಪ, ಶಾಸ್ತ್ರೀಯ ಶೈಲಿಯನ್ನು ಪರಿಚಯಿಸುತ್ತದೆ. ಇದನ್ನು ಮೇರು ಪರ್ವತದ ರೂಪ ಎನ್ನಲಾಗುತ್ತದೆ.</p>

<p><br />ಇದು ಖಮೇರ್ ವಂಶದ ವಾಸ್ತುಶಿಲ್‌ಪ, ಶಾಸ್ತ್ರೀಯ ಶೈಲಿಯನ್ನು ಪರಿಚಯಿಸುತ್ತದೆ. ಇದನ್ನು ಮೇರು ಪರ್ವತದ ರೂಪ ಎನ್ನಲಾಗುತ್ತದೆ.</p>


ಇದು ಖಮೇರ್ ವಂಶದ ವಾಸ್ತುಶಿಲ್‌ಪ, ಶಾಸ್ತ್ರೀಯ ಶೈಲಿಯನ್ನು ಪರಿಚಯಿಸುತ್ತದೆ. ಇದನ್ನು ಮೇರು ಪರ್ವತದ ರೂಪ ಎನ್ನಲಾಗುತ್ತದೆ.

815
<p>ಈ ಪರ್ವತವನ್ನು ಬ್ರಹ್ಮ ಸೇರಿ ಎಲ್ಲಾ ದೇವತೆಗಳ ಮನೆ ಎನ್ನಲಾಗುತ್ತದೆ.</p>

<p>ಈ ಪರ್ವತವನ್ನು ಬ್ರಹ್ಮ ಸೇರಿ ಎಲ್ಲಾ ದೇವತೆಗಳ ಮನೆ ಎನ್ನಲಾಗುತ್ತದೆ.</p>

ಈ ಪರ್ವತವನ್ನು ಬ್ರಹ್ಮ ಸೇರಿ ಎಲ್ಲಾ ದೇವತೆಗಳ ಮನೆ ಎನ್ನಲಾಗುತ್ತದೆ.

915
<p>ಕಂಬೋಡಿಯಾವನ್ನು ಈ ಹಿಂದೆ ಕಂಪೂಚಿಯಾ ಹೆಸರಿನಿಂದ ಕರೆಯಲಾಗುತ್ತಿತ್ತು. ಇದು ಹಿಂದೂ ಹಾಗೂ ಬೌದ್ಧ ಧರ್ಮದ ಸಾಮ್ರಾಜ್ಯವಿತ್ತು. ಖಮೇರ್ ಸಾಮ್ರಾಜ್ಯ ಇಡೀ ಏಷ್ಯಾದಲ್ಲೇ ಅಸ್ತಿತ್ವ ಹೊಂದಿತ್ತು.</p>

<p>ಕಂಬೋಡಿಯಾವನ್ನು ಈ ಹಿಂದೆ ಕಂಪೂಚಿಯಾ ಹೆಸರಿನಿಂದ ಕರೆಯಲಾಗುತ್ತಿತ್ತು. ಇದು ಹಿಂದೂ ಹಾಗೂ ಬೌದ್ಧ ಧರ್ಮದ ಸಾಮ್ರಾಜ್ಯವಿತ್ತು. ಖಮೇರ್ ಸಾಮ್ರಾಜ್ಯ ಇಡೀ ಏಷ್ಯಾದಲ್ಲೇ ಅಸ್ತಿತ್ವ ಹೊಂದಿತ್ತು.</p>

ಕಂಬೋಡಿಯಾವನ್ನು ಈ ಹಿಂದೆ ಕಂಪೂಚಿಯಾ ಹೆಸರಿನಿಂದ ಕರೆಯಲಾಗುತ್ತಿತ್ತು. ಇದು ಹಿಂದೂ ಹಾಗೂ ಬೌದ್ಧ ಧರ್ಮದ ಸಾಮ್ರಾಜ್ಯವಿತ್ತು. ಖಮೇರ್ ಸಾಮ್ರಾಜ್ಯ ಇಡೀ ಏಷ್ಯಾದಲ್ಲೇ ಅಸ್ತಿತ್ವ ಹೊಂದಿತ್ತು.

1015
<p>ಕಂಬೋಡಿಯಾ ದಕ್ಷಿಣ ಪೂರ್ವ ಏಷ್ಯಾದಲ್ಲಿದೆ. ಇಲ್ಲಿ ಸುಮಾರು 1.5 ಕೋಟಿ ಜನಸಂಖ್ಯೆ ಇದೆ.&nbsp;</p>

<p>ಕಂಬೋಡಿಯಾ ದಕ್ಷಿಣ ಪೂರ್ವ ಏಷ್ಯಾದಲ್ಲಿದೆ. ಇಲ್ಲಿ ಸುಮಾರು 1.5 ಕೋಟಿ ಜನಸಂಖ್ಯೆ ಇದೆ.&nbsp;</p>

ಕಂಬೋಡಿಯಾ ದಕ್ಷಿಣ ಪೂರ್ವ ಏಷ್ಯಾದಲ್ಲಿದೆ. ಇಲ್ಲಿ ಸುಮಾರು 1.5 ಕೋಟಿ ಜನಸಂಖ್ಯೆ ಇದೆ. 

1115
<p>ಕಂಬೋಡಿಯಾ ತನ್ನ ರಾಷ್ಟ್ರೀಯ ಧ್ವಜದಲ್ಲೂ ಈ ಮಂದಿರಕ್ಕೆ ಸ್ಥಾನ ನೀಡಿದೆ. ಇದನ್ನು ಹೊರತುಪಡಿಸಿ ಅಫ್ಘಾನಿಸ್ತಾನದ ರಾಷ್ಟ್ರೀಯ ಧ್ವಜದಲ್ಲೂ ಈ ಚರಿತ್ರೆ ಇದೆ. 1992ರಲ್ಲಿ ಯುನೆಸ್ಕೋ ಈ ಮಂದಿರವನ್ನು ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಗೆ ಶಾಮೀಲು ಮಾಡಿತು.</p>

<p>ಕಂಬೋಡಿಯಾ ತನ್ನ ರಾಷ್ಟ್ರೀಯ ಧ್ವಜದಲ್ಲೂ ಈ ಮಂದಿರಕ್ಕೆ ಸ್ಥಾನ ನೀಡಿದೆ. ಇದನ್ನು ಹೊರತುಪಡಿಸಿ ಅಫ್ಘಾನಿಸ್ತಾನದ ರಾಷ್ಟ್ರೀಯ ಧ್ವಜದಲ್ಲೂ ಈ ಚರಿತ್ರೆ ಇದೆ. 1992ರಲ್ಲಿ ಯುನೆಸ್ಕೋ ಈ ಮಂದಿರವನ್ನು ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಗೆ ಶಾಮೀಲು ಮಾಡಿತು.</p>

ಕಂಬೋಡಿಯಾ ತನ್ನ ರಾಷ್ಟ್ರೀಯ ಧ್ವಜದಲ್ಲೂ ಈ ಮಂದಿರಕ್ಕೆ ಸ್ಥಾನ ನೀಡಿದೆ. ಇದನ್ನು ಹೊರತುಪಡಿಸಿ ಅಫ್ಘಾನಿಸ್ತಾನದ ರಾಷ್ಟ್ರೀಯ ಧ್ವಜದಲ್ಲೂ ಈ ಚರಿತ್ರೆ ಇದೆ. 1992ರಲ್ಲಿ ಯುನೆಸ್ಕೋ ಈ ಮಂದಿರವನ್ನು ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಗೆ ಶಾಮೀಲು ಮಾಡಿತು.

1215
<p>ಕೆಲ ವಿಚಾರಗಳು ಈ ಮಂದಿರವನ್ನು ಇತರ ದೇಗುಲಗಳಿಗಿಂತ ಭಿನ್ನವವಾಗಿಸುತ್ತದೆ. ಈ ಮಂದಿರದ ಮುಖ್ಯ ದ್ವಾರ ಪಶ್ಚಿಮ ದಿಕ್ಕಿನಲ್ಲಿದೆ. ಸಾಮಾನ್ಯವಾಗಿ ಹಿಂದೂ ದೇಗುಲಗಳ ದ್ವಾರ ಪೂರ್ವ ದಿಕ್ಕಿಗಿರುತ್ತದೆ.</p>

<p>ಕೆಲ ವಿಚಾರಗಳು ಈ ಮಂದಿರವನ್ನು ಇತರ ದೇಗುಲಗಳಿಗಿಂತ ಭಿನ್ನವವಾಗಿಸುತ್ತದೆ. ಈ ಮಂದಿರದ ಮುಖ್ಯ ದ್ವಾರ ಪಶ್ಚಿಮ ದಿಕ್ಕಿನಲ್ಲಿದೆ. ಸಾಮಾನ್ಯವಾಗಿ ಹಿಂದೂ ದೇಗುಲಗಳ ದ್ವಾರ ಪೂರ್ವ ದಿಕ್ಕಿಗಿರುತ್ತದೆ.</p>

ಕೆಲ ವಿಚಾರಗಳು ಈ ಮಂದಿರವನ್ನು ಇತರ ದೇಗುಲಗಳಿಗಿಂತ ಭಿನ್ನವವಾಗಿಸುತ್ತದೆ. ಈ ಮಂದಿರದ ಮುಖ್ಯ ದ್ವಾರ ಪಶ್ಚಿಮ ದಿಕ್ಕಿನಲ್ಲಿದೆ. ಸಾಮಾನ್ಯವಾಗಿ ಹಿಂದೂ ದೇಗುಲಗಳ ದ್ವಾರ ಪೂರ್ವ ದಿಕ್ಕಿಗಿರುತ್ತದೆ.

1315
<p>ಪ್ರತಿ ಮಂದಿರದಲ್ಲಿ ಸೂರ್ಯೋದಯದ ಕಿರಣ ದೇಗುಲದೊಳಗೆ ಬೀಳುತ್ತದೆ. ಆದರೆ ಇಲ್ಲಿ ಪಶ್ಚಿಮ ದಿಕ್ಕಿಗೆ ದ್ವಾರ ಇರುವುದರಿಂದ ಮುಳುಗುವ ಸೂರ್ಯ ಈ ದೇಗುಲಕ್ಕೆ ಪ್ರಣಾಮ ಮಾಡುತ್ತಾನೆ.</p>

<p>ಪ್ರತಿ ಮಂದಿರದಲ್ಲಿ ಸೂರ್ಯೋದಯದ ಕಿರಣ ದೇಗುಲದೊಳಗೆ ಬೀಳುತ್ತದೆ. ಆದರೆ ಇಲ್ಲಿ ಪಶ್ಚಿಮ ದಿಕ್ಕಿಗೆ ದ್ವಾರ ಇರುವುದರಿಂದ ಮುಳುಗುವ ಸೂರ್ಯ ಈ ದೇಗುಲಕ್ಕೆ ಪ್ರಣಾಮ ಮಾಡುತ್ತಾನೆ.</p>

ಪ್ರತಿ ಮಂದಿರದಲ್ಲಿ ಸೂರ್ಯೋದಯದ ಕಿರಣ ದೇಗುಲದೊಳಗೆ ಬೀಳುತ್ತದೆ. ಆದರೆ ಇಲ್ಲಿ ಪಶ್ಚಿಮ ದಿಕ್ಕಿಗೆ ದ್ವಾರ ಇರುವುದರಿಂದ ಮುಳುಗುವ ಸೂರ್ಯ ಈ ದೇಗುಲಕ್ಕೆ ಪ್ರಣಾಮ ಮಾಡುತ್ತಾನೆ.

1415
<p>ಮಂದಿರದ ಗೋಡೆಗಳಲ್ಲಿ ದೇವ ದೇವತೆಗಳ ಪ್ರತಿಮೆ ಕೆತ್ತಲಾಗಿದೆ.&nbsp;</p>

<p>ಮಂದಿರದ ಗೋಡೆಗಳಲ್ಲಿ ದೇವ ದೇವತೆಗಳ ಪ್ರತಿಮೆ ಕೆತ್ತಲಾಗಿದೆ.&nbsp;</p>

ಮಂದಿರದ ಗೋಡೆಗಳಲ್ಲಿ ದೇವ ದೇವತೆಗಳ ಪ್ರತಿಮೆ ಕೆತ್ತಲಾಗಿದೆ. 

1515
<p>ಈ ದೇಗುಲದ ಗೋಡೆಗಳಲ್ಲಿ ಅಪ್ಸರೆಯರ ಶಿಲ್ಪ ಹಾಗೂ ಸಮುದ್ರ ಮಂಥನದ ದೃಶ್ಯವನ್ನೂ ಕೆತ್ತಲಾಗಿದೆ.</p>

<p>ಈ ದೇಗುಲದ ಗೋಡೆಗಳಲ್ಲಿ ಅಪ್ಸರೆಯರ ಶಿಲ್ಪ ಹಾಗೂ ಸಮುದ್ರ ಮಂಥನದ ದೃಶ್ಯವನ್ನೂ ಕೆತ್ತಲಾಗಿದೆ.</p>

ಈ ದೇಗುಲದ ಗೋಡೆಗಳಲ್ಲಿ ಅಪ್ಸರೆಯರ ಶಿಲ್ಪ ಹಾಗೂ ಸಮುದ್ರ ಮಂಥನದ ದೃಶ್ಯವನ್ನೂ ಕೆತ್ತಲಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Suvarna News

Latest Videos
Recommended Stories
Recommended image1
ಹೊಸ ಇರಾನ್ ನಿರ್ಮಾಣ ನಮ್ಮ ಗುರಿ ಅಲ್ಲ, ಅದು ಟೈಮ್ ವೇಸ್ಟ್: ಅಮೆರಿಕಾ
Recommended image2
ಯುದ್ಧ ಇನ್ನು1 ತಿಂಗಳು ನಡೆಯಲಿದೆ - ಅಪಾರ ಮದ್ದುಗುಂಡುಗಳ ಸಂಗ್ರಹವಿದೆ : ಟ್ರಂಪ್‌
Recommended image3
ತೈಲ ಸಂಪದ್ಭರಿತ 12 ದೇಶಗಳಿಗೆ ಹಬ್ಬಿತು ಯುದ್ಧ : ಉದ್ವಿಗ್ನ ಪರಿಸ್ಥಿತಿ ನಿರ್ಮಾಣ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved