ಕನ್ನಡಪ್ರಭ, ಸುವರ್ಣ ನ್ಯೂಸ್ ದನಿ, ನೊಂದ ರೈತರಿಗೆ ಸಾಂತ್ವನದ ಹನಿ

ಕನ್ನಡಪ್ರಭ, ಸುವರ್ಣ ನ್ಯೂಸ್ ದನಿ, ನೊಂದ ರೈತರಿಗೆ ಸಾಂತ್ವನದ ಹನಿ

Published : Nov 06, 2019, 07:58 PM ISTUpdated : Nov 06, 2019, 08:14 PM IST

ಯಾದಗಿರಿ[ನ.6] ಸಾಲದ ಶೂಲಕ್ಕೆ ಜಿಲ್ಲೆಯಲ್ಲಿ ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.  ಆತ್ಮಹತ್ಯೆ ಮಾಡಿಕೊಂಡ ರೈತರನ್ನ ಗುರುತಿಸುವಲ್ಲಿ ಸರ್ಕಾರದ ಕೆಲ ನಿಯಮಗಳೇ ಅಡ್ಡಿಯಾಗಿವೆ ಎಂಬುದನ್ನು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸರಣಿ ವರದಿಗಳು ಸರ್ಕಾರದ ಮುಂದೆ ಇಟ್ಟಿದ್ದವು.

ಕಳೆದೈದು ವರ್ಷಗಳಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಬರೋಬ್ಬರಿ 240 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರದಿಗಳು ಪ್ರಕಟವಾಗುತ್ತಿದ್ದಂತೆ ಪರಿಷತ್ ಸದಸ್ಯ ಅರವಿಂದ್ ಅರಳಿ ಕನ್ನಡ ಪ್ರಭ ಲೇಖನವನ್ನ ಪ್ರಸ್ತಾಪಿಸಿ ಪರಿಷತ್ ನಲ್ಲಿ ಮಾತನಾಡಿದ್ದರು. ಹಾಗೂ ಜಿಲ್ಲಾ ಉಸ್ತುವಾರಿ ಸಚಿವ  ಪ್ರಭು ಚೌವ್ಹಾಣ್ ಅವರೂ ಸಹ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ನೀಡಲಾದ ಪರಿಹಾರದ ಸಮಗ್ರ ವರದಿ ನೀಡಲು ಡಿಸಿ. ಕೂರ್ಮಾರಾವ್ ಹಾಗೂ ಕೃಷಿ ಜಂಟಿ ನಿರ್ದೇಶಕಿ ಆರ್. ದೇವಿಕಾಗೆ ಸೂಚಿಸಿದ್ದರು. ಹಾಗಾದರೆ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ವರದಿಗಳ ಪ್ರಸಾರ ಯಾವೆಲ್ಲ ಪರಿಣಾಮ ಉಂಟುಮಾಡಿತು?

ಯಾದಗಿರಿ[ನ.6] ಸಾಲದ ಶೂಲಕ್ಕೆ ಜಿಲ್ಲೆಯಲ್ಲಿ ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.  ಆತ್ಮಹತ್ಯೆ ಮಾಡಿಕೊಂಡ ರೈತರನ್ನ ಗುರುತಿಸುವಲ್ಲಿ ಸರ್ಕಾರದ ಕೆಲ ನಿಯಮಗಳೇ ಅಡ್ಡಿಯಾಗಿವೆ ಎಂಬುದನ್ನು ಕನ್ನಡಪ್ರಭ ಮತ್ತು ಸರಣಿ ವರದಿಗಳು ಸರ್ಕಾರದ ಮುಂದೆ ಇಟ್ಟಿದ್ದವು.

ಕಳೆದೈದು ವರ್ಷಗಳಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಬರೋಬ್ಬರಿ 240 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರದಿಗಳು ಪ್ರಕಟವಾಗುತ್ತಿದ್ದಂತೆ ಪರಿಷತ್ ಸದಸ್ಯ ಅರವಿಂದ್ ಅರಳಿ ಕನ್ನಡ ಪ್ರಭ ಲೇಖನವನ್ನ ಪ್ರಸ್ತಾಪಿಸಿ ಪರಿಷತ್ ನಲ್ಲಿ ಮಾತನಾಡಿದ್ದರು. ಹಾಗೂ ಜಿಲ್ಲಾ ಉಸ್ತುವಾರಿ ಸಚಿವ  ಪ್ರಭು ಚೌವ್ಹಾಣ್ ಅವರೂ ಸಹ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ನೀಡಲಾದ ಪರಿಹಾರದ ಸಮಗ್ರ ವರದಿ ನೀಡಲು ಡಿಸಿ. ಕೂರ್ಮಾರಾವ್ ಹಾಗೂ ಕೃಷಿ ಜಂಟಿ ನಿರ್ದೇಶಕಿ ಆರ್. ದೇವಿಕಾಗೆ ಸೂಚಿಸಿದ್ದರು. ಹಾಗಾದರೆ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ವರದಿಗಳ ಪ್ರಸಾರ ಯಾವೆಲ್ಲ ಪರಿಣಾಮ ಉಂಟುಮಾಡಿತು?

08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
06:27ರೌಡಿ ಶೀಟರ್​ನಿಂದ ಪೊಲೀಸ್ ಠಾಣೆಯಲ್ಲಿ ರಾಜ ದರ್ಬಾರ್: ಆತನ ಜೊತೆ ಪೊಲೀಸ್ ಸಬ್ ಇನ್ಸ್​ಪೆಕ್ಟರ್​ ದೋಸ್ತಿ!
02:18ಆಸ್ತಿಗಾಗಿ ದಾಯಾದಿಗಳ ಬಡಿದಾಟ, ಮೊದಲನೇ ಹೆಂಡ್ತಿ ಮೇಲೆ ಪತಿ, ಎರಡನೇ ಹೆಂಡ್ತಿ ಮಕ್ಕಳಿಂದ ಹಲ್ಲೆ!
03:19ಮಗಳು ಎರಡೆರಡು ಬಾರಿ ಓಡಿ ಹೋಗಿದ್ದರೂ ಅಂತರ್ಜಾತಿ ಪ್ರೀತಿಗೆ ವಿರೋಧ; ಯುವಕನ ಮೇಲೆ ಹಲ್ಲೆ!
20:43Yadgir Crime News: ಮದುವೆಯಾಗಿ ಒಂದು ವರ್ಷಕ್ಕೆ ಅವಳು ಬೇಡವಾದಳು..ಇಡೀ ಕುಟುಂಬವನ್ನೇ ಕೊಂದು ಶವವನ್ನು ಎಸೆದರು!
04:51ಅಕ್ಷರ ದಾಸೋಹ ಬಿಸಿಯೂಟ ಬೇಳೆಯಲ್ಲಿ ಹುಳು ಪತ್ತೆ! ಬಾಲಹುಳು, ನುಸಿಹುಳು ಕಂಡು ಆತಂಕಗೊಂಡ ಮಕ್ಕಳು,ಪೋಷಕರು!
01:54Yadgiri News: ವಿದ್ಯುತ್ ಕಂಬದ ವೈರ್‌ಗೆ ಜೋತು ಬಿದ್ದ ಪುರಸಭೆ ಡಿ ಗ್ರೂಪ್ ನೌಕರ..! ವಿಡಿಯೋ ನೋಡಿ
04:24ಪ್ರೀತಿ ನಿರಾಕರಿಸಿದ್ದಕ್ಕೆ ಮಗುವನ್ನೇ ಕೊಂದ ಅಪ್ರಾಪ್ತೆ..! ಪ್ರೀತಿ ಸಿಗಲಿಲ್ಲ ಎಂದು ಹೀಗೆ ಮಾಡೋದಾ ?
05:11ಕುಡಿಯಲು ನೀರಿಲ್ಲದೇ ರೋಗಿಗಳ ಪರದಾಟ..ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಗೋಳು ಕೇಳೋರು ಯಾರು?
03:16ಶಹಾಪೂರ ಅರಣ್ಯಾಧಿಕಾರಿ ಬರ್ಬರ ಹತ್ಯೆ! ಕ್ಷುಲ್ಲಕ ವಿಚಾರಕ್ಕೆ ಐವರು ದುಷ್ಕರ್ಮಿಗಳಿಂದ ಕೊಲೆ!