ಒಂದು ಸೇನೆ.. ಒಂದೇ  ಟಾರ್ಗೆಟ್.. ಕಿಲ್ ಹಮಾಸ್..? ಏನದು NILI ಹುಲಿಗಳ  ರಹಸ್ಯ..?

ಒಂದು ಸೇನೆ.. ಒಂದೇ ಟಾರ್ಗೆಟ್.. ಕಿಲ್ ಹಮಾಸ್..? ಏನದು NILI ಹುಲಿಗಳ ರಹಸ್ಯ..?

Published : Oct 24, 2023, 02:30 PM IST

ಉಗ್ರ ಧ್ವಂಸಕ್ಕಾಗಿ ಹುಟ್ಟಿಕೊಂಡಿದೆ ಹೊಸ ಪಡೆ!
ಉಗ್ರ ನಾಶಕ್ಕೆ ಶಪಥ ತೊಟ್ಟಿವೆ ನೀಲಿ ಹುಲಿಗಳು!
ಗಾಜಾ ಪ್ರಜೆಗಳಿಗೆ ಇಸ್ರೇಲ್ ಫೈನಲ್ ವಾರ್ನಿಂಗ್!
 

ಹಮಾಸ್‌ ವಿರುದ್ಧ ಭೀಕರ ದಾಳಿ ನಡೆಸ್ತಾ ಇರೋ ಇಸ್ರೇಲ್‌, ಗಾಜಾ(Gaza) ಸೇರಿದಂತೆ ಹಲವು ಪ್ರದೇಶಗಳಲ್ಲಿ ದಾಂಗುಡಿ ಇಟ್ಟಿದೆ.  ಉಗ್ರರ ಸಂಪೂರ್ಣ ನಾಶಕ್ಕೆ ಸನ್ನದ್ಧವಾಗಿದೆ. ಭಾನುವಾರ ರಾತ್ರಿಯಿಡೀ ಇಸ್ರೇಲ್(Israel)  ವೈಮಾನಿಕ ದಾಳಿ ನಡೆಸಿತ್ತು. ಬರೀ ಈ ದಾಳಿಯಿಂದಾಗಿಯೇ, ಸುಮಾರು 50 ಕ್ಕೂ ಹೆಚ್ಚು ಪ್ಯಾಲೆಸ್ತೀನಿಗಳು ಹತರಾಗಿದ್ದಾರೆ ಅಂತ ಕೆಲವು ಮೂಲಗಳು ಹೇಳ್ತಿದ್ದಾವೆ. ಅಕ್ಟೋಬರ್ 7 ರಂದು ಶುರುವಾದ ಉಗ್ರರ ಅಟ್ಟಹಾಸಕ್ಕೆ, ಎರಡೇ ವಾರದಲ್ಲಿ ಅತ್ಯುಗ್ರ ಉತ್ತರ ಕೊಡೋಕೆ ಇಸ್ರೇಲ್ ಮುಂದಾಗಿದೆ.. ಇಸ್ಲಾಮಿಸ್ಟ್ ಚಳುವಳಿಯ ಹೆಸರಿನಲ್ಲಿ ಹಮಾಸ್(Hamas) ಉಗ್ರಗಾಮಿಗಳು ದಕ್ಷಿಣ ಇಸ್ರೇಲ್ ಮೇಲೆ ದಾಳಿ ನಡೆಸಿದ್ರು.. ಈ ದಾಳಿಯ ನಂತರ ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ ಘನಘೋರ ಯುದ್ಧವನ್ನೇ ಸಾರಿದೆ. ಈ ತನಕ ಇರೋ ಮಾಹಿತಿಯ ಪ್ರಕಾರ, ಹಮಾಸ್‌ ನಡೆಸಿದ ರಕ್ಕಸ ದಾಳಿಯಲ್ಲಿ 1400 ಇಸ್ರೇಲಿಗಳು ಹತರಾಗಿದ್ದಾರೆ.. ಆದ್ರೆ, ಇಸ್ರೇಲ್‌ ದಾಳಿಯಿಂದ ಗಾಜಾ ಪಟ್ಟಿಯಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಅನ್ನೋ ಮಾಹಿತಿ ಇದೆ.. ಒಟ್ಟಾರೆಯಾಗಿ ಈ ಯುದ್ಧ  ಅನ್ನೋ ಮಹಾವಿಪತ್ತು, ಹತ್ತಿರತ್ತಿರ 7 ಸಾವಿರಕ್ಕೂ ಹೆಚ್ಚು ಜೀವಗಳನ್ನ ಬಲಿ ತೆಗೆದುಕೊಂಡಿದೆ.. ಆದ್ರೆ ಇದು ಜಸ್ಟ್ ಎ ಬಿಗಿನಿಂಗ್.. ಅಸಲಿ ವಾರ್ ಈಗಿಂದ ಶುರು ಅಂತಿದೆ ಇಸ್ರೇಲ್.

ಇದನ್ನೂ ವೀಕ್ಷಿಸಿ:  ಇಸ್ರೇಲ್ ಹಮಾಸ್ ಯುದ್ಧ: ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಭೀಕರ ಕೃತ್ಯಗಳ ದೃಶ್ಯ ಪ್ರದರ್ಶನ

44:40ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಶೇ.500ರಷ್ಟು ಸುಂಕ?
20:21ಡೊನಾಲ್ಡ್ ಟ್ರಂಪ್ ಬಿಗ್ ಚೆಕ್! ಜಗತ್ತಿನ ಈ ಐದು ರಾಷ್ಟ್ರಗಳು ಈಗ ಅಮೆರಿಕಾದ ಟಾರ್ಗೆಟ್!
18:03Suvarna Focus: ಜಗತ್ತಿನ ವಿನಾಶಕ್ಕೆ ಮುನ್ನುಡಿ ಬರೆಯುತ್ತಾ ಅಮೆರಿಕದ ಸಾಹಸ?
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
Read more