ರಾಕೆಟ್‌ ದಾಳಿಗೆ ಮುನ್ಸೂಚನೆಯಾಗಿ ಸೈರನ್‌, ಬಾಂಬ್‌ ಶೆಲ್ಟರ್‌ ಹೇಗಿದೆ ಗೊತ್ತಾ ?

ರಾಕೆಟ್‌ ದಾಳಿಗೆ ಮುನ್ಸೂಚನೆಯಾಗಿ ಸೈರನ್‌, ಬಾಂಬ್‌ ಶೆಲ್ಟರ್‌ ಹೇಗಿದೆ ಗೊತ್ತಾ ?

Published : Oct 16, 2023, 11:32 PM IST

ಸುವರ್ಣ ನ್ಯೂಸ್‌- ಕನ್ನಡಪ್ರಭ ಪ್ರತಿನಿಧಿಯಾಗಿ ಅಜಿತ್‌ ಹನಮಕ್ಕನವರ್‌ ತೆರಳಿದ್ದಾರೆ. ಅಲ್ಲಿನ ಬೆಳವಣಿಗೆಗಳ ಬಗ್ಗೆ ಪ್ರತ್ಯಕ್ಷ ವರದಿ ಮಾಡುತ್ತಿರುವ ಅವರು, ಇಸ್ರೇಲ್‌ ಸಮರ ಭೂಮಿಯಿಂದ ನೇರವಾಗಿ ವರದಿ ಮಾಡುತ್ತಿರುವ ದಕ್ಷಿಣ ಭಾರತದ ಏಕೈಕ ಪತ್ರಕರ್ತ.
 

ಟೆಲ್‌ ಅವೀವ್‌ (ಅ.16): ಇಸ್ರೇಲ್‌ ರಣಾಂಗಣದಿಂದ ವರದಿ ಮಾಡುತ್ತಿರುವ ದಕ್ಷಿಣ ಭಾರತದ ಏಕೈಕ ಚಾನೆಲ್‌ ಸುವರ್ಣ ನ್ಯೂಸ್‌ ಯುದ್ಧಭೂಮಿಯ ವಾಸ್ತವಾಂಶಗಳನ್ನು ಜನರಿಗೆ ತಿಳಿಸಿದ. ಇಸ್ರೇಲ್‌ನಲ್ಲಿ ಯುದ್ಧಭೂಮಿಗೆ ವರದಿಗಾರಿಕೆಯಲ್ಲಿರುವ ಅಜಿತ್‌ ಹನಮಕ್ಕನವರ್‌, ಇಸ್ರೇಲ್‌ನಲ್ಲಿರುವ ಬಾಂಬ್‌ ಶೆಲ್ಟರ್‌ಗಳ ವಿಶೇಷತೆಯನ್ನು ತಿಳಿಸಿದ್ದಾರೆ.

ಮೊದಲೇ ತಿಳದಿರುವ ಹಾಗೆ ಇಸ್ರೇಲ್‌ ಜನತೆಗೆ ರಕ್ಷಣಾ ಕವಚ ಅಂತಿದ್ದರೆ ಅದು ಬಾಂಬ್‌ ಶೆಲ್ಟರ್‌. ತನ್ನ ಸುತ್ತಲಿರುವ ಶತ್ರುಗಳನ್ನು ಯೋಚಿಸಿಯೇ ಇಸ್ರೇಲ್‌ ತನ್ನೆಲ್ಲಾ ನಾಗರೀಕರಿಗೆ ಅವರ ಮನೆಯ ಬೇಸ್‌ಮೆಂಟ್‌ಗಳಲ್ಲಿ ಬಾಂಬ್‌ ಶೆಲ್ಟರ್‌ಗಳ ನಿರ್ಮಾಣವನ್ನು ಕಡ್ಡಾಯ ಮಾಡಿದೆ.

ಗಾಜಾದಲ್ಲಿ ಕಂಡಲೆಲ್ಲಾ ಶವಗಳ ರಾಶಿ, ಐಸ್‌ ಕ್ರೀಮ್‌ ಟ್ರಕ್‌ಗಳಲ್ಲಿ ಮೃತದೇಹಗಳ ಸಾಗಾಟ!

ಈ ಬಾಂಬ್‌ ಶೆಲ್ಟರ್‌ಗಳು ಎಷ್ಟು ಬಲಿಷ್ಠವಾಗಿದೆಯೆಂದರೆ, ಈ ಬಾಗಿಲ ಹೊರಗಡೆಯೇ ಬಾಂಬ್‌ ಬಿದ್ದರೂ ಒಳಗಡೆ ಇರುವವರೆಗೆ ಯಾವುದೇ ಹಾನಿಯಾಗೋದಿಲ್ಲ. ಬೆಂಕಿ ನಂದಿಸೋಕೆ ಕೂಡ ಶೆಲ್ಟರ್‌ನಲ್ಲಿ ವ್ಯವಸ್ಥೆ ಇರುತ್ತದೆ.

22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
Read more