Insults Customer ಹೀಯಾಳಿಸಿದ ಸಿಬ್ಬಂದಿಗೆ ಬುದ್ಧಿ ಕಲಿಸಿದ ಗ್ರಾಹಕ, 10 ಲಕ್ಷ ರೂ ಮುಂದಿಟ್ಟ ಬೆನ್ನಲ್ಲೇ ಸೇಲ್ಸ್‌ಮ್ಯಾನ್ ಕ್ಷಮೆ

Insults Customer ಹೀಯಾಳಿಸಿದ ಸಿಬ್ಬಂದಿಗೆ ಬುದ್ಧಿ ಕಲಿಸಿದ ಗ್ರಾಹಕ, 10 ಲಕ್ಷ ರೂ ಮುಂದಿಟ್ಟ ಬೆನ್ನಲ್ಲೇ ಸೇಲ್ಸ್‌ಮ್ಯಾನ್ ಕ್ಷಮೆ

Published : Jan 22, 2022, 10:34 PM IST

ಬಟ್ಟೆ ನೋಡಿ ಹೀಯಾಳಿಸಿದ ಕಾರು ಶೋ ರೂಂ ಸಿಬ್ಬಂದಿಗೆ ಸರಿಯಾಗಿ ಬುದ್ದಿಕಲಿಸಿದ ಘಟನೆ ತುಮಕೂರಿನ ಮಹೀಂದ್ರ ಶೋ ರೂಂನಲ್ಲಿ ನಡೆದಿದೆ. ಕಾರು ಖರೀದಿಸಲು ಶೋ ರೂಂಗೆ ಬಂದಿದ್ದ ಯುವಕ ಕೆಂಪೇಗೌಡನ ಬಟ್ಟೆ ನೋಡಿ ನಿನಗೆ ಕಾರು ಖರೀದಿಸುವ ಯೋಗತ್ಯೆ ಇಲ್ಲ ಎಂದು ಹೀಯಾಳಿಸಿದ್ದ. ಇತ್ತ ಅವಮಾನಗೊಂಡ ಯುವಕನಿಗೆ ಸ್ನೇಹಿತರು ಸಾಥ್ ನೀಡಿದ್ದಾರೆ. ಒಂದೇ ಗಂಟೆಯಲ್ಲಿ ಸ್ನೇಹಿತರೆಲ್ಲಾ ಸೇರಿ 10 ಲಕ್ಷ ರೂಪಾಯಿ ಹೊಂದಿಸಿ ಕಾರು ನೀಡುವಂತೆ ಪಟ್ಟು ಹಿಡಿದ್ದಾರೆ.  ಅವಮಾನಿಸಿದ ಕಾರಣಕ್ಕೆ ಕೆಂಪೇಗೌಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಇತ್ತ ಸೇಲ್ಸ್‌ಮ್ಯಾನ್ ಹಾಗೂ ಶೋ ರೂಂ ಮಾಲೀಕರು ಯುವಕನ ಬಳಿ ಕ್ಷಮೆ ಕೇಳಿದ್ದಾರೆ.
 

ತುಮಕೂರು(ಜ.22): ಬಟ್ಟೆ ನೋಡಿ ಹೀಯಾಳಿಸಿದ ಕಾರು ಶೋ ರೂಂ ಸಿಬ್ಬಂದಿಗೆ ಸರಿಯಾಗಿ ಬುದ್ದಿಕಲಿಸಿದ ಘಟನೆ ತುಮಕೂರಿನ ಮಹೀಂದ್ರ ಶೋ ರೂಂನಲ್ಲಿ ನಡೆದಿದೆ. ಕಾರು ಖರೀದಿಸಲು ಶೋ ರೂಂಗೆ ಬಂದಿದ್ದ ಯುವಕ ಕೆಂಪೇಗೌಡನ ಬಟ್ಟೆ ನೋಡಿ ನಿನಗೆ ಕಾರು ಖರೀದಿಸುವ ಯೋಗತ್ಯೆ ಇಲ್ಲ ಎಂದು ಹೀಯಾಳಿಸಿದ್ದ. ಇತ್ತ ಅವಮಾನಗೊಂಡ ಯುವಕನಿಗೆ ಸ್ನೇಹಿತರು ಸಾಥ್ ನೀಡಿದ್ದಾರೆ. ಒಂದೇ ಗಂಟೆಯಲ್ಲಿ ಸ್ನೇಹಿತರೆಲ್ಲಾ ಸೇರಿ 10 ಲಕ್ಷ ರೂಪಾಯಿ ಹೊಂದಿಸಿ ಕಾರು ನೀಡುವಂತೆ ಪಟ್ಟು ಹಿಡಿದ್ದಾರೆ.  ಅವಮಾನಿಸಿದ ಕಾರಣಕ್ಕೆ ಕೆಂಪೇಗೌಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಇತ್ತ ಸೇಲ್ಸ್‌ಮ್ಯಾನ್ ಹಾಗೂ ಶೋ ರೂಂ ಮಾಲೀಕರು ಯುವಕನ ಬಳಿ ಕ್ಷಮೆ ಕೇಳಿದ್ದಾರೆ.

04:52ಫೋನ್‌ಪೇ ಮೂಲಕ ಹಣ ಕಳಿಸಿದ್ದಕ್ಕೆ ಮಗಳನ್ನೇ ಕಳೆದುಕೊಂಡ ತಂದೆ
24:35ಇನ್‌ಸ್ಟಾಗ್ರಾಮ್ ರೀಲ್ಸ್ ಸುಂದರಿ ಚೈತನ್ಯಾಳ ಸಾವಿನ ರಹಸ್ಯ ರಿವೀಲ್; ಪ್ರೇಮದ ಕೊಳ್ಳಿ ಇಟ್ಟ ಕಿರಾತಕ!
04:14ತುಮಕೂರು ರೀಲ್ಸ್ ರಾಣಿಯ ದುರಂತ ಅಂತ್ಯಕ್ಕೆ ಕಾರಣವಾದನೇ ಸ್ಟ್ರೀಟ್ ಫೋಟೋ ಗ್ರಾಫರ್!
20:35ಡಿಕೆ ಬಿಟ್ಟ ಬಾಣ ಅವರಿಗೇ ತಿರುಗುಬಾಣವಾಯ್ತಾ? ಡಿ.ಕೆ.ಶಿವಕುಮಾರ್ ಕನಸಿನ ಕೂಸಿಗೆ ನೂರೆಂಟು ವಿಘ್ನ
01:29ತುಮಕೂರು: ಮೈಕ್ರೋಫೈನಾನ್ಸ್‌ ಕಾಟ ತಾಳಲಾರದೆ ಮಹಿಳೆ ಆತ್ಮಹತ್ಯೆ
02:29ಮಹಿಳೆಗೆ ರಾಸಲೇಲೆಗೆ ಒತ್ತಾಯ: ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ಅರೆಸ್ಟ್
03:26ಪೊಲೀಸ್‌ ಠಾಣೆಯಲ್ಲೇ ಕುಚ್‌ಕುಚ್‌: ಅಯ್ಯೋ ರಾಮಚಂದ್ರ... ಪರಮೇಶ್ವರನ ಭಯವೂ ನಿನಗೆ ಇಲ್ಲದಾಯಿತೇ!
01:40ತುಮಕೂರು: ಬಿಸಿಯೂಟ ತಯಾರಿಸುವಾಗ ಕುಕ್ಕರ್ ಸ್ಫೋಟ, ಅಡುಗೆ ಸಹಾಯಕಿ ಸ್ಥಿತಿ ಗಂಭೀರ
02:31ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸುವಾಗ ಕುಕ್ಕರ್ ಸ್ಪೋಟ, ಅಡುಗೆ ಸಹಾಯಕಿಗೆ ಗಂಭೀರ ಗಾಯ
02:36ಬಿಗ್ ಬಾಸ್ ಡ್ರೋನ್ ಪ್ರತಾಪ್‌ಗೆ 10 ದಿನಗಳ ನ್ಯಾಯಾಂಗ ಬಂಧನ