ಮೈತುಂಬಿ ನಿಂತ ಸಗೀರ್ ಫಾಲ್ಸ್‌ನತ್ತ ಪ್ರವಾಸಿಗರ ದಂಡು

ಮೈತುಂಬಿ ನಿಂತ ಸಗೀರ್ ಫಾಲ್ಸ್‌ನತ್ತ ಪ್ರವಾಸಿಗರ ದಂಡು

Published : Aug 04, 2021, 05:51 PM IST

ಒಂದು ಬದಿಯಲ್ಲಿ ಕಾಫಿ ತೋಟಗಳ ಕಣಿವೆ, ಇನ್ನೊಂದು ಬದಿಯಲ್ಲಿ ದಟ್ಟ ಕಾಡು. ಅದರ ಮಧ್ಯೆ ಇರುವ ಜಲರಾಶಿ,ನೈಸರ್ಗಿಕ ಸೊಬಗನ್ನು ತನ್ನ ಮೈ ಮೇಲೆ ತುಂಬಿಕೊಂಡಿರುವಚಂದ್ರದ್ರೋಣ ಪರ್ವತ ಶ್ರೇಣಿಯ ಸಾಲ್ಲಿನರಲ್ಲಿರುವ ಸಗೀರ್ ಫಾಲ್ಸ್ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಫಾಲ್ಸ್ ನೋಡಿ ಯುವಕ,ಯುವತಿರು ಫುಲ್ ಖುಷ್ ಯಾಗಿ ನೀರಿನಲ್ಲಿ  ಮಿಂದೆದ್ದ ವೀಕೆಂಡ್ ಎಂಜಾಯ್ ಮಾಡುತ್ತಾದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ..

ಮಳೆಯಬ್ಬರದಿಂದ ಜಲಪಾತಗಳೆಲ್ಲ ತುಂಬಿ ಹರಿಯುತ್ತಿವೆ. ಧುಮ್ಮಿಕ್ಕುವ ಜಲಪಾತಗಳನ್ನು ಹುಡಕಿಕೊಂಡು ಪ್ರವಾಸಿಗರು ಹೋಗುತ್ತಿದ್ದಾರೆ. ಅತ್ಯಂತ ಆಕರ್ಷಣೀಯ ಸ್ಥಳಗಳತ್ತ ಪ್ರವಾಸಿಗರು ದೌಡಾಯಿಸುತ್ತಿದ್ದಾರೆ.

ಮಳೆಗಾಲದ ಸೊಬಗು: ಮೈದುಂಬಿ ನಿಂತಿದೆ ಮುಳ್ಳಯ್ಯನಗಿರಿ..!

ಒಂದು ಬದಿಯಲ್ಲಿ ಕಾಫಿ ತೋಟಗಳ ಕಣಿವೆ, ಇನ್ನೊಂದು ಬದಿಯಲ್ಲಿ ದಟ್ಟ ಕಾಡು. ಅದರ ಮಧ್ಯೆ ಇರುವ ಜಲರಾಶಿ,ನೈಸರ್ಗಿಕ ಸೊಬಗನ್ನು ತನ್ನ ಮೈ ಮೇಲೆ ತುಂಬಿಕೊಂಡಿರುವಚಂದ್ರದ್ರೋಣ ಪರ್ವತ ಶ್ರೇಣಿಯ ಸಾಲ್ಲಿನರಲ್ಲಿರುವ ಸಗೀರ್ ಫಾಲ್ಸ್ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಫಾಲ್ಸ್ ನೋಡಿ ಯುವಕ,ಯುವತಿರು ಫುಲ್ ಖುಷ್ ಯಾಗಿ ನೀರಿನಲ್ಲಿ  ಮಿಂದೆದ್ದ ವೀಕೆಂಡ್ ಎಂಜಾಯ್ ಮಾಡುತ್ತಾದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

22:54ಆಧುನಿಕತೆಯಿಂದ ದೂರವಿರುವ ರಹಸ್ಯ ಗ್ರಾಮ, 200 ವರ್ಷ ಹಿಂದಿನ ಬದುಕು!
00:35ಉಜ್ಜೈನ್ ಮಹಾಕಾಳ ದೇವಸ್ಥಾನದಲ್ಲಿ ನಾಯಿ ಜಗಳದ ವಿಡಿಯೋ ವೈರಲ್
02:29ಜೂನ್ 15 ಮತ್ತು 16ರಂದು ಬೆಂಗಳೂರಿನಲ್ಲಿ ದಕ್ಷಿಣ ಭಾರತ್ ಉತ್ಸವ
20:41 ಲಕ್ಷದ್ವೀಪದಲ್ಲಿ ಮಾತ್ರವಲ್ಲ, ಕರುನಾಡಿನಲ್ಲೂ ಇದೆ ಅತ್ಯದ್ಭುತವಾದ ದ್ವೀಪ
04:32ಸರ್ಕಾರದ ಕಾಶಿಯಾತ್ರೆ ಕಾರ್ಯಕ್ರಮಕ್ಕೆ ಭರ್ಜರಿ ರೆಸ್ಪಾನ್ಸ್
01:06Bengaluru: ಟ್ರಾಫಿಕ್‌ ಪೊಲೀಸರ ಶ್ರಮದಾನ, ವಾಹನ ಸವಾರರಿಗೆ ವರದಾನ!
04:33ಭಟ್ಕಳ-ಮಾಜಾಳಿ ಕಡಲಿನಲ್ಲಿ ಅಲೆಗಳ ಅಬ್ಬರ: ಪ್ರವಾಸಿಗರ ಹುಚ್ಚಾಟ
03:58ಮಹಿಳೆಯರಿಗೆ ಸಾರಿಗೆ ಇಲಾಖೆ ಶಾಕ್‌! 3 ತಿಂಗಳ ನಂತರ ಬದಲಾಗುತ್ತಾ ಉಚಿತ ಪ್ರಯಾಣ ಸ್ಕೀಂ?
06:20ಬೆಂಗಳೂರು ರಸ್ತೆಗಿಳಿದ ಕ್ಯೂಟ್‌ ಟ್ಯಾಕ್ಸಿ, ಸಾರಿಗೆ ಇಲಾಖೆಯಿಂದಲೂ ಗ್ರೀನ್‌ ಸಿಗ್ನಲ್‌!
25:34ಕರ್ನಾಟಕದ ಏಳು ಅದ್ಭುತಗಳ ಪಟ್ಟಿಯಲ್ಲಿ ಶ್ರವಣಬೆಳಗೊಳದ ಗೊಮ್ಮಟೇಶ್ವರ...