ನೋಡಬನ್ನಿ ಚಿಕ್ಕಮಗಳೂರಿನ ತೀರ್ಥಕೆರೆ ಫಾಲ್ಸ್ ಸೊಬಗು...!

ನೋಡಬನ್ನಿ ಚಿಕ್ಕಮಗಳೂರಿನ ತೀರ್ಥಕೆರೆ ಫಾಲ್ಸ್ ಸೊಬಗು...!

Published : Jul 20, 2022, 05:11 PM ISTUpdated : Jul 20, 2022, 05:41 PM IST

ದಟ್ಟ ಕಾನನದ ಹಸಿರು ಹಾದಿಯನ್ನು ಸೀಳಿ ಭೋರ್ಗರೆದು ಬೆಳ್ನೊರೆಯಾಗಿ ನೆಲವನ್ನು ಸ್ಪರ್ಶಿಸುವ  ನೆತ್ತಿಯ ತೀರ್ಥಕೆರೆ  ಫಾಲ್ಸ್...  ಪ್ರವಾಸಿಗರಿಂದ ಫಾಲ್ಸ್ ಮುಂಭಾಗದಲ್ಲಿ ಸೆಲ್ಪಿ.. ಈ ದೃಶ್ಯ ಕಂಡಬಂದಿದ್ದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಜಯಪುರ ಗ್ರಾಮದ ತೀರ್ಥಕೆರೆ ಜಲಪಾತದಲ್ಲಿ. 

ದಟ್ಟ ಕಾನನದ ಹಸಿರು ಹಾದಿಯನ್ನು ಸೀಳಿ ಭೋರ್ಗರೆದು ಬೆಳ್ನೊರೆಯಾಗಿ ನೆಲವನ್ನು ಸ್ಪರ್ಶಿಸುವ  ನೆತ್ತಿಯ ತೀರ್ಥಕೆರೆ  ಫಾಲ್ಸ್...  ಪ್ರವಾಸಿಗರಿಂದ ಫಾಲ್ಸ್ ಮುಂಭಾಗದಲ್ಲಿ ಸೆಲ್ಪಿ.. ಈ ದೃಶ್ಯ ಕಂಡಬಂದಿದ್ದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಜಯಪುರ ಗ್ರಾಮದ ತೀರ್ಥಕೆರೆ ಜಲಪಾತದಲ್ಲಿ. 

ಇತ್ತೀಚಿನ ದಿನಗಳಲ್ಲಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ಸಾಕಷ್ಷು ಮಂದಿ ಪ್ರವಾಸಿಗರು ಬಂದು ಹೋಗುತ್ತಾರೆ. ಪ್ರವಾಸಿಗರನ್ನು ಸೆಳೆಯುವಲ್ಲಿ ಇಲ್ಲಿನ ಜಲಪಾತಗಳು ಕೂಡ ಸಾಕಷ್ಷು ಪ್ರಸಿದ್ದಿ ಪಡೆದಿವೆ. ಇದರ ಸಾಲಿಗೆ ತೀರ್ಥಕೆರೆ ಜಲಪಾತವೂ ಸೇರಿಕೊಳ್ಳುತ್ತದೆ. ಒಮ್ಮೆ ಈ ಸ್ಥಳಕ್ಕೆ ಬಂದು ನೋಡಿದ್ರೆ ಎಷ್ಟೆ ದೂರದಿಂದ ಬಂದಿದ್ರು ಆಯಾಸವೆಲ್ಲಾ ಮಂಗಮಾಯ. ಯಾಂತ್ರಿಕ ಜೀವನದ ಜಂಜಾಟದಿಂದ ಹೊರತಂದು ನವಚೈತನ್ಯ ಒದಗಿಸೋ ಶಕ್ತಿ ಈ ಜಲಪಾತಕ್ಕಿದೆ. ಕಪ್ಪನೆಯ ಬಂಡೆಗಳ ಮಧ್ಯೆ ಕ್ಷೀರದ ರೀತಿಯಲ್ಲಿ ಧುಮ್ಮುಕ್ಕುವ ಮನಮೋಹಕ ಜಲಪಾತದ ದೃಶ್ಯ ಕಾವ್ಯವನ್ನ ವರ್ಣಿಸಲು ಪದಗಳೇ ಸಾಲದು. ಮಲೆನಾಡಿನಲ್ಲಿ ಮಳೆರಾಯನ ಅಬ್ಬರ ಜಾಸ್ತಿಯಾಗ್ತಿರೋದ್ರಿಂದ ಈ ಜಲಪಾತಕ್ಕೆ ಡಬಲ್ ಜೀವ ಬಂದಿದೆ. 

22:54ಆಧುನಿಕತೆಯಿಂದ ದೂರವಿರುವ ರಹಸ್ಯ ಗ್ರಾಮ, 200 ವರ್ಷ ಹಿಂದಿನ ಬದುಕು!
00:35ಉಜ್ಜೈನ್ ಮಹಾಕಾಳ ದೇವಸ್ಥಾನದಲ್ಲಿ ನಾಯಿ ಜಗಳದ ವಿಡಿಯೋ ವೈರಲ್
02:29ಜೂನ್ 15 ಮತ್ತು 16ರಂದು ಬೆಂಗಳೂರಿನಲ್ಲಿ ದಕ್ಷಿಣ ಭಾರತ್ ಉತ್ಸವ
20:41 ಲಕ್ಷದ್ವೀಪದಲ್ಲಿ ಮಾತ್ರವಲ್ಲ, ಕರುನಾಡಿನಲ್ಲೂ ಇದೆ ಅತ್ಯದ್ಭುತವಾದ ದ್ವೀಪ
04:32ಸರ್ಕಾರದ ಕಾಶಿಯಾತ್ರೆ ಕಾರ್ಯಕ್ರಮಕ್ಕೆ ಭರ್ಜರಿ ರೆಸ್ಪಾನ್ಸ್
01:06Bengaluru: ಟ್ರಾಫಿಕ್‌ ಪೊಲೀಸರ ಶ್ರಮದಾನ, ವಾಹನ ಸವಾರರಿಗೆ ವರದಾನ!
04:33ಭಟ್ಕಳ-ಮಾಜಾಳಿ ಕಡಲಿನಲ್ಲಿ ಅಲೆಗಳ ಅಬ್ಬರ: ಪ್ರವಾಸಿಗರ ಹುಚ್ಚಾಟ
03:58ಮಹಿಳೆಯರಿಗೆ ಸಾರಿಗೆ ಇಲಾಖೆ ಶಾಕ್‌! 3 ತಿಂಗಳ ನಂತರ ಬದಲಾಗುತ್ತಾ ಉಚಿತ ಪ್ರಯಾಣ ಸ್ಕೀಂ?
06:20ಬೆಂಗಳೂರು ರಸ್ತೆಗಿಳಿದ ಕ್ಯೂಟ್‌ ಟ್ಯಾಕ್ಸಿ, ಸಾರಿಗೆ ಇಲಾಖೆಯಿಂದಲೂ ಗ್ರೀನ್‌ ಸಿಗ್ನಲ್‌!
25:34ಕರ್ನಾಟಕದ ಏಳು ಅದ್ಭುತಗಳ ಪಟ್ಟಿಯಲ್ಲಿ ಶ್ರವಣಬೆಳಗೊಳದ ಗೊಮ್ಮಟೇಶ್ವರ...
Read more