Fake Sim Card Racket: ಕರ್ನಾಟದಲ್ಲಿ ಸದ್ದು ಮಾಡುತ್ತಿದೆ  ನಕಲಿ ಸಿಮ್‌ ಕಾರ್ಡ್‌ ಮಾಫಿಯಾ!

Fake Sim Card Racket: ಕರ್ನಾಟದಲ್ಲಿ ಸದ್ದು ಮಾಡುತ್ತಿದೆ ನಕಲಿ ಸಿಮ್‌ ಕಾರ್ಡ್‌ ಮಾಫಿಯಾ!

Published : Mar 19, 2022, 01:07 PM ISTUpdated : Mar 19, 2022, 01:09 PM IST

ಕರ್ನಾಟಕದಲ್ಲಿ ನಕಲಿ ಸಿಮ್‌ ಕಾರ್ಡ್‌ಗಳ ಮಾಫಿಯಾವನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ತಂಡ ಬಯಲಿಗೆಳೆದಿದೆ 

ಬೆಂಗಳೂರು (ಮಾ. 19): ಕರ್ನಾಟಕದಲ್ಲಿ ಪ್ರತಿದಿನ ನಡೆಯುವ ಬೇಧಿಸಲಾಗದ ಕ್ರೈಂ ಪ್ರಕರಣಗಳ ಹಿಂದೆ ಯಾರಿದ್ದಾರೆ? ಅಪರಾಧ ಪ್ರಕರಣಗಳು ಪದೇ ಪದೇ ಹೆಚ್ಚಾಗಲು ಕಾರಣವೇನು? ಯಾವ ಕಾರಣಕ್ಕಾಗಿ ಅವು ಪತ್ತೆಯಾಗದೆ ಹಾಗೇ ಉಳಿಯುತ್ತವೆ? ಈ ಎಲ್ಲ ಅಪರಾಧಗಳ ಹಿಂದಿನ ರಹಸ್ಯವೇನು ಗೊತ್ತಾ? ಮೊದಲೆಲ್ಲ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಯಾವುದೇ ತಂತ್ರಜ್ಞಾನದ ಸಹಾಯ ಇರಲಿಲ್ಲ. ಆದರೆ ಈಗ ಹಾಗಲ್ಲ, ಯಾವುದೇ ಪ್ರಕರಣವನ್ನು ಪತ್ತೆ ಹಚ್ಚಲು ಪೊಲೀಸರು‌ ಮೊದಲು ಮೊಬೈಲ್‌ ಮಾಹಿತಿ ಮೊರೆ ಹೋಗುತ್ತಾರೆ.

ಇದನ್ನೂ ಓದಿ: Bengaluru Crime: ನಕಲಿ ದಾಖಲೆ ಬಳಸಿ ಎನ್‌ಆರ್‌ಐಗಳ ಸೈಟ್‌ ಮಾರಾಟ..!

ಯಾವುದೇ ಕ್ರೈಂ ಪ್ರಕರಣಗಳಲ್ಲಿ ಮೊಬೈಲ್‌ ಸುಳಿವಿನ ಮೂಲಕ ಪೊಲೀಸರು ಪ್ರಕರಣಗಳನ್ನು ಬೇಧಿಸುತ್ತಾರೆ. ಟವರ್‌ ಲೋಕೇಶನ್‌ ಬಳಸಿಕೊಂಡು ಸಿಮ್‌ ಕಾರ್ಡ್‌ ಮೂಲಕವೇ ಪೊಲೀಸರು ಅರೋಪಿಗಳನ್ನು ಪತ್ತೆ ಹಚ್ಚುತ್ತಾರೆ. ಹೀಗಾಗಿ ಪೊಲೀಸರು ಟವರ್‌ ಲೋಕೇಶನ್‌ ಮತ್ತು ಸಿಮ್‌ ಕಾರ್ಡ್‌ಗಳ ಮೇಲೆ ಅವಲಾಂಬಿತರಾಗಿದ್ದಾರೆ. 

ಆದರೆ ಅದೇ ಸಿಮ್‌ ಕಾರ್ಡ್‌ ನಕಲಿಯಾದ್ರೆ, ಸಿಮ್‌ ಕಾರ್ಡ್‌ ಸಿಕ್ಕಸಿಕ್ಕವರ ಹೆಸರಿನಲ್ಲಿದ್ರೆ ಯಾವ ಕೇಸು ಪತ್ತೆಯಾಗೋದು ಡೌಟು. ರಾಜ್ಯದಲ್ಲಿ ನಡೆಯುತ್ತಿರುವ ಬಹುತೇಕ ಪ್ರಕರಣಗಳಲ್ಲಿ ನಕಲಿ ಸಿಮ್‌ ಕಾರ್ಡ್‌ಗಳ ಪಾತ್ರ ಹೆಚ್ಚಿದೆ. ಅಂಥಹದೊಂದದ್ದು ಡೊಡ್ಡ ಜಾಲವನ್ನು ಏಷ್ಯಾನೆಟ್‌ ಸುವರ್ಣ್‌ ನ್ಯೂಸ್‌ ತಂಡ ಬಯಲು ಮಾಡಿದೆ. ಈ ಕುರಿತ ಕಂಪ್ಲೀಟ್‌ ವರದಿ ಇಲ್ಲಿದೆ. 

04:24ನಾಳೆ ಖಗ್ರಾಸ ರಾಹುಗ್ರಸ್ತ ಚಂದ್ರಗ್ರಹಣ, ಬಾನಂಗಳದಲ್ಲಿ ಕೌತುಕ, ಯಾರಿಗೆಲ್ಲಾ ಅಪಾಯ?
20:18ನಿಜವಾಗಿ ಬಿಡುತ್ತಾ ಸಂಶೋಧನೆ ಹೇಳಿದ ವಿನಾಶ ಭವಿಷ್ಯ: ಕರಗುತ್ತಿದೆ ಹಿಮಾಲಯ.. ಕಾಡುತ್ತಿದೆ ಜೀವ ಭಯ!
19:41Suvarna Focus: ಜಗತ್ತನ್ನೇ ನಿಬ್ಬೆರಗಾಗಿಸಿದ ಅಂತರಿಕ್ಷ ಮಹಾಸಾಹಸ! ಭೂಮಂಡಲದ ಭವಿಷ್ಯ ಬದಲಿಸುತ್ತಾ ಆಕ್ಸಿಯೋಮ್-4?
18:40ಮರಳಿ ಧರಣಿಗೆ ಬಂದ ಸುನೀತಾ ವಿಲಿಯಮ್ಸ್: ಹೇಗೆ ನಡೆದಿತ್ತು ಗೊತ್ತಾ ಊಹಿಸಲಾಗದ ಕಾರ್ಯಾಚರಣೆ?
08:41ವ್ಯಾಟ್ಸಾಪ್‌ನಲ್ಲಿ APK ಫಾರ್ಮ್ಯಾಟ್‌ನಲ್ಲಿ ಹೊಸ ವರ್ಷ ಶುಭಾಶಯ ಬಂದರೆ ಡೌನ್ಲೋಡ್ ಮಾಡಬೇಡಿ!
19:29AI ಟೆಕ್ನಾಲಜಿಯ ಕರಾಳ ಮುಖ, ಚಾಟ್ಬಾಟ್ ಮಾತು ಕೇಳಿ ಹೆತ್ತವರನ್ನೇ ಕೊಂದ ಯುವಕ!
19:51ಸುನೀತಾ ವಿಲಿಯಮ್ಸ್ ಕಾಪಾಡಲು ಮುಂದಾದ ಎಲನ್ ಮಸ್ಕ್! ಗಗನಯಾತ್ರಿಗಳ ಜೀವ ಉಳಿಸುತ್ತಾ ಮಸ್ಕ್ ಪ್ಲಾನ್?
19:30ಇಸ್ರೋ ವಿಜ್ಞಾನಿಗಳಿಂದ ಅವಿರತ ಶ್ರಮ..! ರೋವರ್ ಜಾಗೃತವಾದರೆ ಮುಂದೇನಾಗುತ್ತೆ ಗೊತ್ತಾ..?
52:41Podcast: ಇಸ್ರೋ ಅಧ್ಯಕ್ಷ ಸೋಮನಾಥ್‌ರಿಂದ ಚಂದ್ರಯಾನ -3 ಯಶೋಗಾಥೆ
06:22ಸೂರ್ಯನತ್ತ ಆದಿತ್ಯ L-1 ಉಡಾವಣೆ: ಬೆಂಗಳೂರು ಮೂಲದ IIA ಸಂಸ್ಥೆಯಿಂದ ಪೆಲೋಡ್‌ ತಯಾರಿಕೆ
Read more