Drought: ಕರ್ನಾಟಕದಲ್ಲಿ 122 ವರ್ಷಗಳಲ್ಲೇ 3ನೇ ಅತೀ ಭೀಕರ ಬರ! ಮುಂಗಾರು ಮಳೆ ಕೈಕೊಟ್ಟ ಎಫೆಕ್ಟ್ ರಾಜ್ಯಕ್ಕೆ ಬರೆ..!

Drought: ಕರ್ನಾಟಕದಲ್ಲಿ 122 ವರ್ಷಗಳಲ್ಲೇ 3ನೇ ಅತೀ ಭೀಕರ ಬರ! ಮುಂಗಾರು ಮಳೆ ಕೈಕೊಟ್ಟ ಎಫೆಕ್ಟ್ ರಾಜ್ಯಕ್ಕೆ ಬರೆ..!

Published : Feb 26, 2024, 09:50 AM ISTUpdated : Feb 26, 2024, 09:51 AM IST

ಹಾವೇರಿಯಲ್ಲಿ ನೀರಿಗಾಗಿ ಜನರ ಹಾಹಾಕಾರ..!
ಅವಳಿ ನಗರಕ್ಕೂ ತಟ್ಟಿದ ಜಲಕ್ಷಾಮದ ಭಯ..!
ಧಗಧಗ ಬಿಸಿಲಿಗೆ ಹೈರಾಣಾದ ಬೆಣ್ಣೆನಗರಿ ಜನ..!
ಹನಿ ನೀರಿಲ್ಲದೇ ದಾವಣಗೆರೆ ಜನತೆ ಹೈರಾಣು..!

ಬೇಸಿಗೆಗಾಲ ಇನ್ನೂ ಮೊದಲ ಚರಣದಲ್ಲಿದೆ, ಆಗಲೇ ಧಗಧಗ ಬಿಸಿಲು ನೆತ್ತಿಯನ್ನೇ ಸುಟ್ಟು ಹಾಕೋ ಹಾಗಿದೆ. ಈಗಲೇ ಹೀಗಾದರೆ ಮುಂದೆ ಹೇಗೆ ಅನ್ನೊ ಚಿಂತೆ ಎಲ್ಲರಿಗೂ ಕಾಡ್ತಿದೆ. ಇದಿನ್ನೂ ಫೆಬ್ರವರಿ ತಿಂಗಳು, ಮಾರ್ಚ್ ಮೊದಲ ವಾರದಿಂದ ಅಧಿಕೃತವಾಗಿ ಆರಂಭವಾಗ ಬೇಕಾಗಿದ್ದ ಬೇಸಿಗೆ(Summer), ಫೆಬ್ರವರಿ 2ನೇ ವಾರದಲ್ಲೇ ಚುರುಕು ಮುಟ್ಟುಸ್ತಾ ಇದೆ. ಕಳೆದ ವರ್ಷ ಇದೇ ಸಮಯದಲ್ಲಿ ಇದ್ದ ತಾಪಮಾನಕ್ಕಿಂತಲೂ, ಈ ಬಾರಿಯ ತಾಪಮಾನಕ್ಕಿರುವ(Temperature) ವ್ಯತ್ಯಾಸ ಅಜಗಜಾಂತರ. ಸೂರ್ಯ ಇನ್ನಷ್ಟು ಕೆಂಡಕಾರಲಿದ್ದಾನೆ, ಅದು ನಿಸ್ಸಂದೇಹ ಅದಕ್ಕೀಗ ಸೂಚನೆಯೂ ಸಿಕ್ಕಿದ್ದಾಗಿದೆ. ಅದರಲ್ಲೂ ಮೊದಲ ಹಂತ ಈಗಾಗಲೇ ರಾಜ್ಯದ ಅನೇಕ ಕಡೆಗಳಲ್ಲಿ ನೀರಿನ(Water) ಕಂಟಕ ಕಾಣಿಸಿಕೊಂಡಿದ್ದು, ಜನರು ಬದುಕುವುದೇ ದುಸ್ತರ ಮಾಡಿ ಹಾಕಿದೆ ಈ ಬರ(Drought). ಅಲ್ಲಿಗೆ ಜನ ನೀರಿಗಾಗಿ ಹಾಹಾಕಾರ ಪಡೋದು ತಪ್ಪಿದ್ದಲ್ಲ. ರಾಜ್ಯದ ಬಹುತೇಕ ಅಣೆಕಟ್ಟುಗಳು. ನದಿ, ಕರೆ, ತೊರೆ, ಹಳ್ಳಕೊಳ್ಳಗೆಲ್ಲವೂ ನೀರಿಲ್ಲದೇ ಬರಿದಾಗುತ್ತ ಹೋಗುತ್ತಿದೆ. ಜಲಮೂಲಗಳೆಲ್ಲ ಹಂತ-ಹಂತವಾಗಿ ಬತ್ತಿ ಹೋಗ್ತಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆ ಆಗಿರುವುದರ ಪರಿಣಾಮ, ಕುಡಿಯೋದಕ್ಕೆ ನೀರಿಲ್ಲದೇ ಜನ ಪರದಾಡುತ್ತಿದ್ದಾರೆ. ಪ್ರಾಣಿ ಸಂಕುಲಗಳ ಗೋಳಿನ ಕಥೆಯಂತೂ ಕೇಳೋರೇ ಇಲ್ಲ. ಇನ್ನೂ ನೀರಿಲ್ಲದೇ ಜಲಚರಗಳದ್ದು ಮಾರಣ ಹೋಮವೇ ನಡೆದು ಹೋಗ್ತಿದೆ. 

ಇದನ್ನೂ ವೀಕ್ಷಿಸಿ:  Today Horoscope: ಈ ದಿನ ಶುಭ ಕಾರ್ಯಗಳಿಗೆ ಉತ್ತಮವಾಗಿದ್ದು, ಅಮ್ಮನವರ ಆರಾಧನೆ ಮಾಡಿ

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
Read more