ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗಾಗಿ ಪಾದಯಾತ್ರೆ, ಇಂದು ಕೋಲಾರಕ್ಕೆ

Jan 21, 2021, 4:47 PM IST

ವಿಜಯಪುರ (ಜ. 21): ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗಾಗಿ ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಯಾಸೀನ ಜವಳಿ ನೇತೃತ್ವದಲ್ಲಿ ಪಾದಯಾತ್ರೆ ಆರಂಭವಾಗಿದೆ. ನಿನ್ನೆ ಬಾಗೇವಾಡಿಯಿಂದ ಆರಂಭವಾದ ಯಾತ್ರೆ ತೆಲಗಿ, ಮುತ್ತಗಿ ಹಾದು ಇಂದು ಕೋಲಾರ ಪಟ್ಟಣ ತಲುಪಿದೆ.