BSYಗೆ ವರದಿ ನೀಡಿದ ಟಾಸ್ಕ್ ಫೋರ್ಸ್ : ಅಂತರ್ ಜಿಲ್ಲಾ ಓಡಾಟಕ್ಕೆ ಬೀಳುತ್ತಾ ಬ್ರೇಕ್?

Jun 27, 2020, 4:20 PM IST

ಬೆಂಗಳೂರು (ಜೂ.27): ನಗರದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದನ್ನು ತಡೆಯಲು ಟಾಸ್ಕ್ ಫೋರ್ಸ್‌ ಸರ್ಕಾರಕ್ಕೆ ವರದಿ ನೀಡಿದೆ.

ತಜ್ಞ ವೈದ್ಯರು ಕೊಟ್ಟ ಮಹತ್ವದ ಸಲಹೆದಿಂದ ಎಚ್ಚೆತ್ತ ಸಿಎಂ ಯಡಿಯೂರಪ್ಪ

ಬೆಂಗಳೂರಲ್ಲಿ ಕೊರೋನಾಗೆ ಬ್ರೇಕ್ ಹಾಕಲು 6 ಶಿಫಾರಸ್ಸುಗಳನ್ನ ಸಿದ್ಧಪಡಿಸಲಾಗಿದೆ.  ಒಂದು ವೇಳೆ ಟಾಸ್ಕ್ ಫೋರ್ಸ್ ಕೊಟ್ಟ ವರದಿಯನ್ನು ರಾಜ್ಯ ಸರ್ಕಾರ ಜಾರಿಗೆ ತಂದ್ರೆ ಬೆಂಗಳೂರಿಗೆ ಬರುವ ಅಂತರ್ ಜಿಲ್ಲೆ ಓಡಾಟ ಬಂದ್ ಆಗಲಿದೆ. ಹಾಗಾದ್ರೆ, ಟಾಸ್ಕ್ ಫೋರ್ಸ್ ಕೊಟ್ಟ ಕೊಟ್ಟ ಆರು ಸಲಹೆಗಳಾವುವು..? ಸುವರ್ಣನ್ಯೂಸ್‌ನಲ್ಲಿ ಕಂಪ್ಲೀಟ್ ಡಿಟೇಲ್ಸ್.