ಜೊತೆಗಿದ್ದ ಹುಡುಗನ ತಂದೆಯ ಕೊಲೆ ಮಾಡಿದ್ರಾ ತಿಮರೋಡಿ? ಬುಡಕ್ಕೆ ಬಂತಾ ಬುರುಡೆ ಕೇಸ್​?

ಜೊತೆಗಿದ್ದ ಹುಡುಗನ ತಂದೆಯ ಕೊಲೆ ಮಾಡಿದ್ರಾ ತಿಮರೋಡಿ? ಬುಡಕ್ಕೆ ಬಂತಾ ಬುರುಡೆ ಕೇಸ್​?

Published : Aug 22, 2025, 12:42 PM IST

ಒಬ್ಬ ನಾಲಿಗೆ ಇದೆ ಅಂತ್ಹೇಳಿ ಬಾಯಿಗೆ ಬಂದ್ಹಾಗೆ ಮಾತನಾಡ್ತಿದ್ದ.. ಇನ್ನೊಬ್ಬ ಸಾಕ್ಷಿ, ದಾಖಲೆ ಏನು ಇಲ್ಲದೆಯೂ ಕಟ್ಟು ಕಥೆಗಳನ್ನೇ ಸತ್ಯದ ತಲೆ ಮೇಲೆ ಹೊಡೆದ ಹಾಗೆ ಹೇಳ್ತಿದ್ದ. ಆದ್ರೆ ಇಬ್ಬರ ಗ್ರಹಚಾರ ಹೇಗಿತ್ತು ಅಂದ್ರೆ.

ಬುಡಕ್ಕೆ ಬಂತಾ ಬರುಡೆ ಕೇಸ್​..? ತಿಮರೋಡಿ ಅರೆಸ್ಟ್​​..! ಇವರು.. ಅವರು.. ಯಾರನ್ನೂ ಬಿಟ್ಟಿಲ್ಲ ಹೊಲಸು ನಾಲಿಗೆ..! ಖಾಕಿ ಕಾಣ್ತಿದ್ದಂತೆ ಶುರುವಾಗಿತ್ತು ಹೈಡ್ರಾಮ..! AI ವೀರ.. ಸುಳ್ಳು ಸಮೀರನಿಗೂ ಶುರು ಸಂಕಷ್ಟ..! ಇದುವೇ ಇವತ್ತಿನ ಸುವರ್ಣ ಸ್ಪೆಷಲ್ ಶಿವತಾಂಡವ.. ಕರ್ಮಫಲ. ಒಬ್ಬ ನಾಲಿಗೆ ಇದೆ ಅಂತ್ಹೇಳಿ ಬಾಯಿಗೆ ಬಂದ್ಹಾಗೆ ಮಾತನಾಡ್ತಿದ್ದ.. ಇನ್ನೊಬ್ಬ ಸಾಕ್ಷಿ, ದಾಖಲೆ ಏನು ಇಲ್ಲದೆಯೂ ಕಟ್ಟು ಕಥೆಗಳನ್ನೇ ಸತ್ಯದ ತಲೆ ಮೇಲೆ ಹೊಡೆದ ಹಾಗೆ ಹೇಳ್ತಿದ್ದ. ಆದ್ರೆ ಇಬ್ಬರ ಗ್ರಹಚಾರ ಹೇಗಿತ್ತು ಅಂದ್ರೆ, ಇಬ್ಬರನ್ನೂ ಒಂದೇ ದಿನ ಹುಡುಕಿ ಬಂದಿತ್ತು ಖಾಕಿ.

ಅದ್ರಲ್ಲಿ ಒಬ್ಬ ಅರೆಸ್ಟ್ ಆದ್ರೆ, ಇನ್ನೊಬ್ಬ ನಿರೀಕ್ಷಣಾ ಜಾಮೀನು ತಗೊಂಡು ಜಸ್ಟ್ ಬಚಾವ್ ಆದ. ಹಾಗಿದ್ರೆ ಈ ಇಬ್ಬರಿಗೂ ಈಗ ಖಾಕಿ ಕೇಡುಗಾಲ ಶುರುವಾಗಿದ್ದು ಯಾಕೆ.? ಅರೆಸ್ಟ್ ಆಗಿದ್ದಾನಲ್ಲಾ ಅವನ ಕೇಸ್​​​ನಿಂದಲೇ ಶುರುಮಾಡೋಣ ಬನ್ನಿ. ಮಹೇಶ್ ಶೆಟ್ಟಿ ತಿಮರೋಡಿಯೇ ಒಂದು ಕೊಲೆ ಮಾಡಿ, ಆ ಶವವನ್ನ ಹೂತು ಹಾಕಿದ್ದಾರಾ..? ಸದ್ಯ ಇಂಥದ್ದೊಂದು ಆರೋಪ ಅವರ ಮೇಲೆ ಕೇಳಿ ಬರ್ತಿದೆ. ಹಾಗಿದ್ರೆ, ಈ ಆರೋಪ ಮಾಡ್ತಿರೋದು ಯಾರು..? ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಕೊಲೆ ಹಾಗೇನೆ, ಕೊಲೆಯಾದ ಆ ಶವವನ್ನು ಹೂತು ಹಾಕಿರೋ ಆರೋಪ ಕೇಳಿ ಬರ್ತಿದೆ.

ಆ ಆರೋಪವೀಗ ಎಸ್​ಐಟಿ ಅಂಗಳವನ್ನೂ ತಲುಪಿದೆ. ಇನ್ನು ತಿಮರೋಡಿ ಅರೆಸ್ಟ್ ಆದ ದಿನವೇ ಎಐ ವೀರ ಸಮೀರನಿಗೂ ಖಾಕಿ ಬಲೆ ಬೀಸಿತ್ತು. ಆದ್ರಾತ ನಿರೀಕ್ಷಣಾ ಜಾಮೀನು ಪಡೆದುಕೊಂಡು ಬಚಾವ್ ಆಗಿದ್ದಾನೆ. ಇಷ್ಟೆಲ್ಲದರ ಮಧ್ಯೆ ಮುಸುಕುಧಾರಿ ವ್ಯಕ್ತಿಯ ಮೊಲದ ಪತ್ನಿ, ಒಂದಿಷ್ಟು ಸ್ಫೋಟಕ ಹೇಳಿಕೆಯನ್ನ ಕೊಟ್ಟಿದ್ದಾರೆ. ಹಾಗಿದ್ರೆ, ಅನಾಮಿಕ ವ್ಯಕ್ತಿಯ ಬಗ್ಗೆ ಅವರು ಹೇಳಿದ್ದೇನು. ಮುಸುಕುಧಾರಿ ವ್ಯಕ್ತಿಯ ನಿಜ ಬಣ್ಣ ಬಯಲಾಗ್ತಿದೆ. ಮೊದಲು ಅನಾಮಿಕನ ಸ್ನೇಹಿತ ಆತನ ಬಗ್ಗೆ ಸ್ಪೋಟಕ ಸಂಗತಿಗಳನ್ನ ಹೊರಹಾಕಿದ್ದ.. ಇದೀಗ ಮುಸುಕುಧಾರಿ ವ್ಯಕ್ತಿಯ ಮೊದಲ ಪತ್ನಿಯೇ, ಅನಾಮಿಕನ ಬಗ್ಗೆ ಮತ್ತಷ್ಟು ವಿಚಾರಗಳನ್ನ ಹೊರಹಾಕಿದ್ದಾರೆ.

21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
Read more