ಕುರುಬರ ರಣಕಹಳೆಯಲ್ಲಿ ಗುಡುಗಿದ ಸಚಿವ ಈಶ್ವರಪ್ಪ

Feb 7, 2021, 6:15 PM IST

ಬೆಂಗಳೂರು, (ಫೆ.07): ಕುರುಬ ಸಮುದಾಯವನ್ನು ಪರಿಶಿಷ್ಟಪಂಗಡಕ್ಕೆ (ಎಸ್‌.ಟಿ.) ಸೇರಿಸುವಂತೆ ಪಾದಯಾತ್ರೆಯ ಸಮಾರೋಪ ಸಮಾರಂಭ  ಇಂದು (ಭಾನುವಾರ) ಬೆಂಗಳೂರಿನ ಮಾದವರದಲ್ಲಿ ನಡೆಯಿತು.

ಕುರುಬರ ಸಮಾವೇಶಕ್ಕೆ ಅಶೋಕ್: ಸಚಿವರ ಮೂಲಕ ಸಿಎಂಗೆ ಸಂದೇಶ ಕಳುಹಿಸಿದ ಶ್ರೀಗಳು

 ಕಾಗಿನೆಲೆ ಸ್ವಾಮೀಜಿಗಳ ನೇತೃತ್ವದಲ್ಲಿ ಸುಮಾರ್ 10 ಲಕ್ಷ ಜನರ ಐತಿಹಾಸಿಕ ಸಮಾವೇಶದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಗುಡುಗಿದರು.