ದೀಪಾವಳಿಗೆ ಕನ್ನಡ ಪ್ರಭ ವಿಶೇಷ ಸಂಚಿಕೆ; ಮಿಸ್ ಮಾಡದೇ ಓದಿ!

Oct 27, 2019, 3:05 PM IST

ದೀಪಾವಳಿ ಪ್ರಯುಕ್ತ ಕನ್ನಡ ಪ್ರಭ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದೆ. ವಿಶೇಷ ಸಂಚಿಕೆಯಲ್ಲಿ ಖ್ಯಾತ ಸಂಗೀತಗಾರ, ನಾದಬ್ರಹ್ಮ ಹಂಸಲೇಖ ಕವನಗಳನ್ನು ಬರೆದಿದ್ದಾರೆ. ಇದು ಓದುಗರ ಮನಮೆಚ್ಚುವಂತಿದೆ. ಇನ್ನು ಕೆಲವೊಂದಿಷ್ಟು ಇಂಟರೆಸ್ಟಿಂಗ್ ವಿಚಾರಗಳಿವೆ. ಏನದು? ಇಲ್ಲಿದೆ ನೋಡಿ.