ಎರಡು ವರ್ಷ... ಎರಡು ಗ್ಯಾಂಗ್.. ಒಂದೇ ತಲೆಬುರುಡೆ: ಬುರುಡೆ ಗ್ಯಾಂಗ್ ಷಡ್ಯಂತ್ರ ಸರ್ಕಾರಕ್ಕೆ ಮೊದಲೇ ಗೊತ್ತಿತ್ತಾ?

ಎರಡು ವರ್ಷ... ಎರಡು ಗ್ಯಾಂಗ್.. ಒಂದೇ ತಲೆಬುರುಡೆ: ಬುರುಡೆ ಗ್ಯಾಂಗ್ ಷಡ್ಯಂತ್ರ ಸರ್ಕಾರಕ್ಕೆ ಮೊದಲೇ ಗೊತ್ತಿತ್ತಾ?

Published : Sep 04, 2025, 12:05 PM IST

ತಿಮರೋಡಿ ಮನೆಯಲ್ಲಿ ಸಭೆ ಸೇರಿ ಧರ್ಮಸ್ಥಳದ ವಿರುದ್ದ ಪಿತೂರಿ ನಡೆಸಲಾಗಿತ್ತು. ಧರ್ಮಸ್ಥಳಕ್ಕೆ ಹೇಗೆಲ್ಲಾ ಕಪ್ಪು ಮಸಿ ಬಳಿಯಬೇಕೆಂದು ಮುಹೂರ್ತ ಇಡಲಾಗಿತ್ತು. ತೀರ್ಪಿನ ಬಳಿಕ ಕಾನೂನು ಹೋರಾಟ ಹೇಗೆ ಎಂದು ಮೀಟಿಂಗ್ ನಡೆದಿತ್ತು.

ಜೂನ್ 16,2023ಕ್ಕೆ ಸಿಬಿಐ ಕೋರ್ಟ್​ ಸೌಜನ್ಯ ಪ್ರಕರಣದ ತೀರ್ಪು ಬಂತು. ಸೌಜನ್ಯ ಕೇಸ್​ ಅಂತಿಮ ತೀರ್ಪಿನ ಬಳಿಕ ತಿಮರೋಡಿ ಟೀಂ ಸಭೆ ನಡೆಸಿತ್ತು. ತಿಮರೋಡಿ ಮನೆಯಲ್ಲಿ ಸಭೆ ಸೇರಿ ಧರ್ಮಸ್ಥಳದ ವಿರುದ್ದ ಪಿತೂರಿ ನಡೆಸಲಾಗಿತ್ತು. ಧರ್ಮಸ್ಥಳಕ್ಕೆ ಹೇಗೆಲ್ಲಾ ಕಪ್ಪು ಮಸಿ ಬಳಿಯಬೇಕೆಂದು ಮುಹೂರ್ತ ಇಡಲಾಗಿತ್ತು. ತೀರ್ಪಿನ ಬಳಿಕ ಕಾನೂನು ಹೋರಾಟ ಹೇಗೆ ಎಂದು ಮೀಟಿಂಗ್ ನಡೆದಿತ್ತು. ಸಂತೋಷ್​ರಾವ್ ಬಿಟ್ಟು ಧರ್ಮಸ್ಥಳದೆಡೆ ಬೊಟ್ಟು ಮಾಡಲು ಸಂಚು ರೂಪಿಸಿದ್ದರು.

ಮಹೇಶ್​ ತಿಮರೋಡಿ ಮನೆಗೆ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಭೇಟಿಯಾಗಿದ್ದು, ಅಂದು ಸ್ಟಾನ್ಲಿ ಜೊತೆಗೆ ಒಡನಾಡಿಯ ಪರಶುರಾಮ್ ಕೂಡಾ ಇದ್ದರು. ತಿಮರೋಡಿ ಮನೇಲಿ ಸುದೀರ್ಘವಾಗಿ ಸ್ಟ್ಯಾನ್ಲಿ, ತಿಮರೋಡಿ ಚರ್ಚೆ ನಡೆಸಿದ್ದರು. ಸೌಜನ್ಯ ಹೋರಾಟ ಕಾನೂನುಬದ್ಧವಾಗಿ ಮುಂದುವರೆಸಲು ತೀರ್ಮಾನ ಮಾಡಲಾಗಿತ್ತು. ಸೌಜನ್ಯಾ ಪರ ಹೋರಾಟಕ್ಕೆ ಒಡನಾಡಿ ಸಂಸ್ಥೆ ಬೆಂಬಲ ಘೋಷಿಸಿದ್ದರು. ಭೇಟಿ ಬಳಿಕ ಹಲವು ಪ್ರತಿಭಟನೆಗಳನ್ನು ತಿಮರೋಡಿ & ಸ್ಟ್ಯಾನ್ಲಿ ನಡೆಸಿದ್ದರು. ಅಲ್ಲದೇ ನಿರಂತರವಾಗಿ ಧರ್ಮಸ್ಥಳ ಹಾಗೂ ವಿರೇಂದ್ರ ಹೆಗ್ಡೆ ವಿರುದ್ದ ಪ್ರತಿಭಟನೆ ನಡೆಸಲಾಗಿತ್ತು. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more