Assembly Election 2023: ಸ್ಪರ್ಧಿಸಲು ಶಿವರಾಮೇ ಗೌಡ ಪೂರ್ವ ತಯಾರಿ,ಗೋ ಅಹೆಡ್ ಅಂದ್ರಾ ದೇವೇಗೌಡ್ರು.?

Assembly Election 2023: ಸ್ಪರ್ಧಿಸಲು ಶಿವರಾಮೇ ಗೌಡ ಪೂರ್ವ ತಯಾರಿ,ಗೋ ಅಹೆಡ್ ಅಂದ್ರಾ ದೇವೇಗೌಡ್ರು.?

Suvarna News   | Asianet News
Published : Jan 31, 2022, 04:36 PM IST

ಹಿಂದೆ ಆಗಿರುವ ಮಾತುಕತೆಯಂತೆ ದೇವೇಗೌಡರು (Devegowda) ನನಗೆ ಗೋ-ಹೇಡ್‌ ಎಂದಿದ್ದಾರೆ. ದೇವೇಗೌಡರು ಮತ್ತು ಕುಮಾರಸ್ವಾಮಿ ಜೊತೆ ಮಾತನಾಡದೆ ನಾನು ನಾಗಮಂಗಲದಲ್ಲಿ ಬಂದು ಮೀಟಿಂಗ್‌ ಮಾಡ್ತೀನಾ?: ಶಿವರಾಮೇ ಗೌಡ

ಬೆಂಗಳೂರು (ಜ. 31): ನಾನು ವಿಧಾನಪರಿಷತ್‌ ಚುನಾವಣೆಗೆ (MLC Election) ಸ್ಪರ್ಧಿಸಿದ್ದಾಗ 27 ಕೋಟಿ ರು. ಹಣ ಖರ್ಚು ಮಾಡಿದ್ದೆ. ಆರು ತಿಂಗಳ ಅವಧಿಯ ಲೋಕಸಭೆ ಉಪಚುನಾವಣೆಗೆ ಸ್ಪರ್ಧಿಸಿದ್ದಾಗ 30 ಕೋಟಿ ರು. ಹಣ ಖರ್ಚಾಯಿತು. ಮುಂದಿನ ನಾಗಮಂಗಲ ವಿಧಾನಸಭಾ ಕ್ಷೇತ್ರದ ಚುನಾವಣೆಗೂ 30 ಕೋಟಿ ರು. ಹಣ ಬೇಕು. ಅಷ್ಟು ಹಣವನ್ನು ತಂದೇ ತರುತ್ತೇನೆ. ಎಲೆಕ್ಷನ್‌ಗೆ ನಿಂತೇ ನಿಲ್ತೇನೆ. ನಿಮ್ಮ ಬೆಂಬಲ ನನಗೆ ಬೇಕು. ಇವು 2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಪೂರ್ವ ತಯಾರಿ ಆರಂಭಿಸಿರುವ ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ (LR Shivarame Gowda) ಅವರು ಕೊಪ್ಪ ವ್ಯಾಪ್ತಿಯ ಜೆಡಿಎಸ್‌ ಕಾರ್ಯಕರ್ತೆ ಸುನೀತಾ ಎಂಬುವರೊಂದಿಗೆ ದೂರವಾಣಿ ಸಂಭಾಷಣೆಯಲ್ಲಿ ಆಡಿರುವ ಮಾತುಗಳು ವೈರಲ್ ಆಗಿವೆ. 

ಹಿಂದೆ ಆಗಿರುವ ಮಾತುಕತೆಯಂತೆ ದೇವೇಗೌಡರು ನನಗೆ ಗೋ-ಹೇಡ್‌ ಎಂದಿದ್ದಾರೆ. ದೇವೇಗೌಡರು ಮತ್ತು ಕುಮಾರಸ್ವಾಮಿ ಜೊತೆ ಮಾತನಾಡದೆ ನಾನು ನಾಗಮಂಗಲದಲ್ಲಿ ಬಂದು ಮೀಟಿಂಗ್‌ ಮಾಡ್ತೀನಾ? ನನ್ನ ಹೆಸರು ಅನೌನ್ಸ್‌ ಆದ ನಂತರ ನನ್ನ ಬೆಂಬಲಕ್ಕೆ ಬರಬೇಕು ಎಂದರು.

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
Read more