PSI ನೇಮಕಾತಿ ಹಗರಣ: 'ನಾವೇ ಸರ್ಕಾರಕ್ಕೆ ಪ್ರೂಫ್ ಕೊಡ್ಬೇಕಾ? ನೊಂದ ಅಭ್ಯರ್ಥಿಗಳು

PSI ನೇಮಕಾತಿ ಹಗರಣ: 'ನಾವೇ ಸರ್ಕಾರಕ್ಕೆ ಪ್ರೂಫ್ ಕೊಡ್ಬೇಕಾ? ನೊಂದ ಅಭ್ಯರ್ಥಿಗಳು

Published : Apr 23, 2022, 02:45 PM ISTUpdated : Apr 23, 2022, 03:14 PM IST

 ಈಗಾ​ಗಲೇ ನಡೆ​ದಿ​ರುವ 545 ಪಿಎಸ್‌ಐ ನೇಮ​ಕಾತಿ ಅಷ್ಟೇ ಅಲ್ಲ, ಆ ಬಳಿಕ ನಡೆ​ಯ​ಬೇ​ಕಿದ್ದ 402 ಪಿಎಸ್‌ಐ ನೇಮಕಾತಿ ಪರೀಕ್ಷೆ ವೇಳೆಯೂ ಅಕ್ರಮಕ್ಕೆ ಯೋಜನೆ ಹಾಕಿ​ಕೊ​ಳ್ಳ​ಲಾ​ಗಿತ್ತೇ ಎಂಬ ಅನು​ಮಾ​ನ​ಗಳು ಇದೀಗ ಹುಟ್ಟಿ​ಕೊಂಡಿವೆ.
 

ಬೆಂಗಳೂರು (ಏ. 23):  ಈಗಾ​ಗಲೇ ನಡೆ​ದಿ​ರುವ 545 ಪಿಎಸ್‌ಐ ನೇಮ​ಕಾತಿ (PSI Recruitment) ಅಷ್ಟೇ ಅಲ್ಲ, ಆ ಬಳಿಕ ನಡೆ​ಯ​ಬೇ​ಕಿದ್ದ 402 ಪಿಎಸ್‌ಐ ನೇಮಕಾತಿ ಪರೀಕ್ಷೆ ವೇಳೆಯೂ ಅಕ್ರಮಕ್ಕೆ ಯೋಜನೆ ಹಾಕಿ​ಕೊ​ಳ್ಳ​ಲಾ​ಗಿತ್ತೇ ಎಂಬ ಅನು​ಮಾ​ನ​ಗಳು ಇದೀಗ ಹುಟ್ಟಿ​ಕೊಂಡಿವೆ.

545 ಪಿಎಸ್‌ವೈ ಪರೀ​ಕ್ಷೆ​ಯ​ಲ್ಲಿನ ಅಕ್ರ​ಮದ ಹಿನ್ನೆ​ಲೆ​ಯ​ಲ್ಲಿ ಕಳೆದ ವರ್ಷ ಹೊರಡಿಸಿದ್ದ ಅಧಿಸೂಚನೆಯಂತೆ, ಇದೇ ಫೆಬ್ರವರಿ ಕೊನೇ ವಾರ ನಡೆಯಲಿದ್ದ 402 ಪಿಎಸ್‌ಐ ನೇಮಕಾತಿ ಪರೀ​ಕ್ಷೆ​ಯನ್ನು ಅನಿರ್ದಿಷ್ಟಾವಧಿ ಮುಂದೂಡಲಾಗಿದೆ. ಆದರೆ, ಇದೀಗ ವಾಟ್ಸಪ್‌ನಲ್ಲಿ ಆಡಿಯೋವೊಂದು ಹರಿ​ದಾ​ಡು​ತ್ತಿದ್ದು, ಅದರಲ್ಲಿ 402 ಪಿಎ​ಸ್‌ಐ ಹುದ್ದೆ​ಗ​ಳ ನೇಮ​ಕಾ​ತಿ​ಯಲ್ಲೂ ಅಕ್ರಮದ ವಿಚಾರ ಪ್ರಸ್ತಾ​ಪ​ವಾ​ಗಿದೆ. 

'ನಾವು ಉತ್ತಮ ರೀತಿಯಲ್ಲಿ ಓದಿಕೊಂಡು, ಪರೀಕ್ಷೆ ಬರೆಯಲು ಸಜ್ಜಾಗಿದ್ದೆವು. ಆಗ ಅಕ್ರಮ ಆಗಿರುವ ಬಗ್ಗೆ ನಮೆಗೆಲ್ಲಾ ಅನುಮಾನ ಬಂತು, ಪೇಪರ್‌ನಲ್ಲಿಯೂ ವಿಚಾರ ಬಂತು. ನಾವು ಹೋಂ ಮಿನಿಸ್ಟರ್ ಗಮನಕ್ಕೆ ತಂದಾಗ ಅಕ್ರಮದ ಬಗ್ಗೆ ಪ್ರೂಫ್ ಕೊಡಿ ಅಂತಾರೆ, ಸರ್ಕಾರದ ತನಿಖಾ ಸಂಸ್ಥೆಗಳು ಇದ್ದಾಗ್ಯೂ ನಾವೇ ಪ್ರೂಫ್ ಕೊಡ್ಬೇಕಾ..? ಎಂದು ನೊಂದ ಅಭ್ಯರ್ಥಿ ರವಿಶಂಕರ್, ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
Read more