PSI ನೇಮಕಾತಿ ಹಗರಣ: 'ನಾವೇ ಸರ್ಕಾರಕ್ಕೆ ಪ್ರೂಫ್ ಕೊಡ್ಬೇಕಾ? ನೊಂದ ಅಭ್ಯರ್ಥಿಗಳು

PSI ನೇಮಕಾತಿ ಹಗರಣ: 'ನಾವೇ ಸರ್ಕಾರಕ್ಕೆ ಪ್ರೂಫ್ ಕೊಡ್ಬೇಕಾ? ನೊಂದ ಅಭ್ಯರ್ಥಿಗಳು

Published : Apr 23, 2022, 02:45 PM ISTUpdated : Apr 23, 2022, 03:14 PM IST

 ಈಗಾ​ಗಲೇ ನಡೆ​ದಿ​ರುವ 545 ಪಿಎಸ್‌ಐ ನೇಮ​ಕಾತಿ ಅಷ್ಟೇ ಅಲ್ಲ, ಆ ಬಳಿಕ ನಡೆ​ಯ​ಬೇ​ಕಿದ್ದ 402 ಪಿಎಸ್‌ಐ ನೇಮಕಾತಿ ಪರೀಕ್ಷೆ ವೇಳೆಯೂ ಅಕ್ರಮಕ್ಕೆ ಯೋಜನೆ ಹಾಕಿ​ಕೊ​ಳ್ಳ​ಲಾ​ಗಿತ್ತೇ ಎಂಬ ಅನು​ಮಾ​ನ​ಗಳು ಇದೀಗ ಹುಟ್ಟಿ​ಕೊಂಡಿವೆ.
 

ಬೆಂಗಳೂರು (ಏ. 23):  ಈಗಾ​ಗಲೇ ನಡೆ​ದಿ​ರುವ 545 ಪಿಎಸ್‌ಐ ನೇಮ​ಕಾತಿ (PSI Recruitment) ಅಷ್ಟೇ ಅಲ್ಲ, ಆ ಬಳಿಕ ನಡೆ​ಯ​ಬೇ​ಕಿದ್ದ 402 ಪಿಎಸ್‌ಐ ನೇಮಕಾತಿ ಪರೀಕ್ಷೆ ವೇಳೆಯೂ ಅಕ್ರಮಕ್ಕೆ ಯೋಜನೆ ಹಾಕಿ​ಕೊ​ಳ್ಳ​ಲಾ​ಗಿತ್ತೇ ಎಂಬ ಅನು​ಮಾ​ನ​ಗಳು ಇದೀಗ ಹುಟ್ಟಿ​ಕೊಂಡಿವೆ.

545 ಪಿಎಸ್‌ವೈ ಪರೀ​ಕ್ಷೆ​ಯ​ಲ್ಲಿನ ಅಕ್ರ​ಮದ ಹಿನ್ನೆ​ಲೆ​ಯ​ಲ್ಲಿ ಕಳೆದ ವರ್ಷ ಹೊರಡಿಸಿದ್ದ ಅಧಿಸೂಚನೆಯಂತೆ, ಇದೇ ಫೆಬ್ರವರಿ ಕೊನೇ ವಾರ ನಡೆಯಲಿದ್ದ 402 ಪಿಎಸ್‌ಐ ನೇಮಕಾತಿ ಪರೀ​ಕ್ಷೆ​ಯನ್ನು ಅನಿರ್ದಿಷ್ಟಾವಧಿ ಮುಂದೂಡಲಾಗಿದೆ. ಆದರೆ, ಇದೀಗ ವಾಟ್ಸಪ್‌ನಲ್ಲಿ ಆಡಿಯೋವೊಂದು ಹರಿ​ದಾ​ಡು​ತ್ತಿದ್ದು, ಅದರಲ್ಲಿ 402 ಪಿಎ​ಸ್‌ಐ ಹುದ್ದೆ​ಗ​ಳ ನೇಮ​ಕಾ​ತಿ​ಯಲ್ಲೂ ಅಕ್ರಮದ ವಿಚಾರ ಪ್ರಸ್ತಾ​ಪ​ವಾ​ಗಿದೆ. 

'ನಾವು ಉತ್ತಮ ರೀತಿಯಲ್ಲಿ ಓದಿಕೊಂಡು, ಪರೀಕ್ಷೆ ಬರೆಯಲು ಸಜ್ಜಾಗಿದ್ದೆವು. ಆಗ ಅಕ್ರಮ ಆಗಿರುವ ಬಗ್ಗೆ ನಮೆಗೆಲ್ಲಾ ಅನುಮಾನ ಬಂತು, ಪೇಪರ್‌ನಲ್ಲಿಯೂ ವಿಚಾರ ಬಂತು. ನಾವು ಹೋಂ ಮಿನಿಸ್ಟರ್ ಗಮನಕ್ಕೆ ತಂದಾಗ ಅಕ್ರಮದ ಬಗ್ಗೆ ಪ್ರೂಫ್ ಕೊಡಿ ಅಂತಾರೆ, ಸರ್ಕಾರದ ತನಿಖಾ ಸಂಸ್ಥೆಗಳು ಇದ್ದಾಗ್ಯೂ ನಾವೇ ಪ್ರೂಫ್ ಕೊಡ್ಬೇಕಾ..? ಎಂದು ನೊಂದ ಅಭ್ಯರ್ಥಿ ರವಿಶಂಕರ್, ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

23:30ಲಾಂಗ್ ಡ್ರೈವ್ ಹೋಗುಮ, ಪ್ರೀತಿ ಮಾಡುಮ ಅಂದವನೇ ಬೆಂಕಿ ಇಟ್ಟ, ಸರೋಜ ಪ್ರೇಮ ಕತೆ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:35ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ಕನ್ನಡತಿ: ಮಗಳ ಸಕ್ಸಸ್.. ಎಂಎಲ್ಎ ಅಪ್ಪ ಫುಲ್ ಖುಷ್!
27:23ಕುಲಕರ್ಣಿಯೇ ಕೊಲೆಗಾರ: ಅಧಿಕಾರದ ಅಹಂಕಾರಕ್ಕೆ ನ್ಯಾಯದ ಹೊಡೆತ; ಸುವರ್ಣ ನ್ಯೂಸ್ ಬೆನ್ನತ್ತಿ ಬೇಟೆಯಾಡಿದ ಪ್ರಕರಣ...
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
Read more