PSI ನೇಮಕಾತಿ ಹಗರಣ: 'ನಾವೇ ಸರ್ಕಾರಕ್ಕೆ ಪ್ರೂಫ್ ಕೊಡ್ಬೇಕಾ? ನೊಂದ ಅಭ್ಯರ್ಥಿಗಳು

PSI ನೇಮಕಾತಿ ಹಗರಣ: 'ನಾವೇ ಸರ್ಕಾರಕ್ಕೆ ಪ್ರೂಫ್ ಕೊಡ್ಬೇಕಾ? ನೊಂದ ಅಭ್ಯರ್ಥಿಗಳು

Published : Apr 23, 2022, 02:45 PM ISTUpdated : Apr 23, 2022, 03:14 PM IST

 ಈಗಾ​ಗಲೇ ನಡೆ​ದಿ​ರುವ 545 ಪಿಎಸ್‌ಐ ನೇಮ​ಕಾತಿ ಅಷ್ಟೇ ಅಲ್ಲ, ಆ ಬಳಿಕ ನಡೆ​ಯ​ಬೇ​ಕಿದ್ದ 402 ಪಿಎಸ್‌ಐ ನೇಮಕಾತಿ ಪರೀಕ್ಷೆ ವೇಳೆಯೂ ಅಕ್ರಮಕ್ಕೆ ಯೋಜನೆ ಹಾಕಿ​ಕೊ​ಳ್ಳ​ಲಾ​ಗಿತ್ತೇ ಎಂಬ ಅನು​ಮಾ​ನ​ಗಳು ಇದೀಗ ಹುಟ್ಟಿ​ಕೊಂಡಿವೆ.
 

ಬೆಂಗಳೂರು (ಏ. 23):  ಈಗಾ​ಗಲೇ ನಡೆ​ದಿ​ರುವ 545 ಪಿಎಸ್‌ಐ ನೇಮ​ಕಾತಿ (PSI Recruitment) ಅಷ್ಟೇ ಅಲ್ಲ, ಆ ಬಳಿಕ ನಡೆ​ಯ​ಬೇ​ಕಿದ್ದ 402 ಪಿಎಸ್‌ಐ ನೇಮಕಾತಿ ಪರೀಕ್ಷೆ ವೇಳೆಯೂ ಅಕ್ರಮಕ್ಕೆ ಯೋಜನೆ ಹಾಕಿ​ಕೊ​ಳ್ಳ​ಲಾ​ಗಿತ್ತೇ ಎಂಬ ಅನು​ಮಾ​ನ​ಗಳು ಇದೀಗ ಹುಟ್ಟಿ​ಕೊಂಡಿವೆ.

545 ಪಿಎಸ್‌ವೈ ಪರೀ​ಕ್ಷೆ​ಯ​ಲ್ಲಿನ ಅಕ್ರ​ಮದ ಹಿನ್ನೆ​ಲೆ​ಯ​ಲ್ಲಿ ಕಳೆದ ವರ್ಷ ಹೊರಡಿಸಿದ್ದ ಅಧಿಸೂಚನೆಯಂತೆ, ಇದೇ ಫೆಬ್ರವರಿ ಕೊನೇ ವಾರ ನಡೆಯಲಿದ್ದ 402 ಪಿಎಸ್‌ಐ ನೇಮಕಾತಿ ಪರೀ​ಕ್ಷೆ​ಯನ್ನು ಅನಿರ್ದಿಷ್ಟಾವಧಿ ಮುಂದೂಡಲಾಗಿದೆ. ಆದರೆ, ಇದೀಗ ವಾಟ್ಸಪ್‌ನಲ್ಲಿ ಆಡಿಯೋವೊಂದು ಹರಿ​ದಾ​ಡು​ತ್ತಿದ್ದು, ಅದರಲ್ಲಿ 402 ಪಿಎ​ಸ್‌ಐ ಹುದ್ದೆ​ಗ​ಳ ನೇಮ​ಕಾ​ತಿ​ಯಲ್ಲೂ ಅಕ್ರಮದ ವಿಚಾರ ಪ್ರಸ್ತಾ​ಪ​ವಾ​ಗಿದೆ. 

'ನಾವು ಉತ್ತಮ ರೀತಿಯಲ್ಲಿ ಓದಿಕೊಂಡು, ಪರೀಕ್ಷೆ ಬರೆಯಲು ಸಜ್ಜಾಗಿದ್ದೆವು. ಆಗ ಅಕ್ರಮ ಆಗಿರುವ ಬಗ್ಗೆ ನಮೆಗೆಲ್ಲಾ ಅನುಮಾನ ಬಂತು, ಪೇಪರ್‌ನಲ್ಲಿಯೂ ವಿಚಾರ ಬಂತು. ನಾವು ಹೋಂ ಮಿನಿಸ್ಟರ್ ಗಮನಕ್ಕೆ ತಂದಾಗ ಅಕ್ರಮದ ಬಗ್ಗೆ ಪ್ರೂಫ್ ಕೊಡಿ ಅಂತಾರೆ, ಸರ್ಕಾರದ ತನಿಖಾ ಸಂಸ್ಥೆಗಳು ಇದ್ದಾಗ್ಯೂ ನಾವೇ ಪ್ರೂಫ್ ಕೊಡ್ಬೇಕಾ..? ಎಂದು ನೊಂದ ಅಭ್ಯರ್ಥಿ ರವಿಶಂಕರ್, ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
Read more