PSI ನೇಮಕಾತಿ ಹಗರಣ: 'ನಾವೇ ಸರ್ಕಾರಕ್ಕೆ ಪ್ರೂಫ್ ಕೊಡ್ಬೇಕಾ? ನೊಂದ ಅಭ್ಯರ್ಥಿಗಳು

PSI ನೇಮಕಾತಿ ಹಗರಣ: 'ನಾವೇ ಸರ್ಕಾರಕ್ಕೆ ಪ್ರೂಫ್ ಕೊಡ್ಬೇಕಾ? ನೊಂದ ಅಭ್ಯರ್ಥಿಗಳು

Published : Apr 23, 2022, 02:45 PM ISTUpdated : Apr 23, 2022, 03:14 PM IST

 ಈಗಾ​ಗಲೇ ನಡೆ​ದಿ​ರುವ 545 ಪಿಎಸ್‌ಐ ನೇಮ​ಕಾತಿ ಅಷ್ಟೇ ಅಲ್ಲ, ಆ ಬಳಿಕ ನಡೆ​ಯ​ಬೇ​ಕಿದ್ದ 402 ಪಿಎಸ್‌ಐ ನೇಮಕಾತಿ ಪರೀಕ್ಷೆ ವೇಳೆಯೂ ಅಕ್ರಮಕ್ಕೆ ಯೋಜನೆ ಹಾಕಿ​ಕೊ​ಳ್ಳ​ಲಾ​ಗಿತ್ತೇ ಎಂಬ ಅನು​ಮಾ​ನ​ಗಳು ಇದೀಗ ಹುಟ್ಟಿ​ಕೊಂಡಿವೆ.
 

ಬೆಂಗಳೂರು (ಏ. 23):  ಈಗಾ​ಗಲೇ ನಡೆ​ದಿ​ರುವ 545 ಪಿಎಸ್‌ಐ ನೇಮ​ಕಾತಿ (PSI Recruitment) ಅಷ್ಟೇ ಅಲ್ಲ, ಆ ಬಳಿಕ ನಡೆ​ಯ​ಬೇ​ಕಿದ್ದ 402 ಪಿಎಸ್‌ಐ ನೇಮಕಾತಿ ಪರೀಕ್ಷೆ ವೇಳೆಯೂ ಅಕ್ರಮಕ್ಕೆ ಯೋಜನೆ ಹಾಕಿ​ಕೊ​ಳ್ಳ​ಲಾ​ಗಿತ್ತೇ ಎಂಬ ಅನು​ಮಾ​ನ​ಗಳು ಇದೀಗ ಹುಟ್ಟಿ​ಕೊಂಡಿವೆ.

545 ಪಿಎಸ್‌ವೈ ಪರೀ​ಕ್ಷೆ​ಯ​ಲ್ಲಿನ ಅಕ್ರ​ಮದ ಹಿನ್ನೆ​ಲೆ​ಯ​ಲ್ಲಿ ಕಳೆದ ವರ್ಷ ಹೊರಡಿಸಿದ್ದ ಅಧಿಸೂಚನೆಯಂತೆ, ಇದೇ ಫೆಬ್ರವರಿ ಕೊನೇ ವಾರ ನಡೆಯಲಿದ್ದ 402 ಪಿಎಸ್‌ಐ ನೇಮಕಾತಿ ಪರೀ​ಕ್ಷೆ​ಯನ್ನು ಅನಿರ್ದಿಷ್ಟಾವಧಿ ಮುಂದೂಡಲಾಗಿದೆ. ಆದರೆ, ಇದೀಗ ವಾಟ್ಸಪ್‌ನಲ್ಲಿ ಆಡಿಯೋವೊಂದು ಹರಿ​ದಾ​ಡು​ತ್ತಿದ್ದು, ಅದರಲ್ಲಿ 402 ಪಿಎ​ಸ್‌ಐ ಹುದ್ದೆ​ಗ​ಳ ನೇಮ​ಕಾ​ತಿ​ಯಲ್ಲೂ ಅಕ್ರಮದ ವಿಚಾರ ಪ್ರಸ್ತಾ​ಪ​ವಾ​ಗಿದೆ. 

'ನಾವು ಉತ್ತಮ ರೀತಿಯಲ್ಲಿ ಓದಿಕೊಂಡು, ಪರೀಕ್ಷೆ ಬರೆಯಲು ಸಜ್ಜಾಗಿದ್ದೆವು. ಆಗ ಅಕ್ರಮ ಆಗಿರುವ ಬಗ್ಗೆ ನಮೆಗೆಲ್ಲಾ ಅನುಮಾನ ಬಂತು, ಪೇಪರ್‌ನಲ್ಲಿಯೂ ವಿಚಾರ ಬಂತು. ನಾವು ಹೋಂ ಮಿನಿಸ್ಟರ್ ಗಮನಕ್ಕೆ ತಂದಾಗ ಅಕ್ರಮದ ಬಗ್ಗೆ ಪ್ರೂಫ್ ಕೊಡಿ ಅಂತಾರೆ, ಸರ್ಕಾರದ ತನಿಖಾ ಸಂಸ್ಥೆಗಳು ಇದ್ದಾಗ್ಯೂ ನಾವೇ ಪ್ರೂಫ್ ಕೊಡ್ಬೇಕಾ..? ಎಂದು ನೊಂದ ಅಭ್ಯರ್ಥಿ ರವಿಶಂಕರ್, ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

26:49ಪೆಟ್ರೋಲ್ ಕರಗುತ್ತಿದೆ.. ಗ್ಯಾಸ್ ಉರಿಯುತ್ತಿದೆ.. ಜನರ ಜೇಬು ಖಾಲಿ.. ಖಾಲಿ: ಸಿಲಿಂಡರ್​​ ಬಾಂಬ್!
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
21:20ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು! ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!
21:02ರಾಜಕಾರಣ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದ ಹುಡುಗ, ಹಠದಲ್ಲಿ ಗೆದ್ದೇ ಬಿಟ್ಟ ಛಲಗಾರ ಡಿಕೆ ಶಿವಕುಮಾರ್
Read more