Davangere Nirantara Jyoti Scam: ಹಿಂಡಸುಗಟ್ಟ, ಎಳೆಹೊಳೆ ಫೀಡರ್‌ನಲ್ಲಿ ಅಂತಿಮ ಹಂತದ ಪರಿಶೀಲನೆ

Davangere Nirantara Jyoti Scam: ಹಿಂಡಸುಗಟ್ಟ, ಎಳೆಹೊಳೆ ಫೀಡರ್‌ನಲ್ಲಿ ಅಂತಿಮ ಹಂತದ ಪರಿಶೀಲನೆ

Published : Feb 13, 2022, 01:03 PM IST

ನಿರಂತರ ಜ್ಯೋತಿ ಅಕ್ರಮದ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವರದಿ ಬೆನ್ನಲ್ಲೇ ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿದೆ. ಹಿಂಡಸುಗಟ್ಟ ಫೀಡರ್‌ನಲ್ಲಿ 2150 ಕಂಬಕ್ಕೆ ಅಧಿಕಾರಿಗಳಿಂದ ಬಿಲ್ ಆಗಿದೆ. 4 ದಿನ ತನಿಖೆ ಮಾಡಿದರೂ ಸಿಕ್ಕಿದ್ದು 1100 ಕಂಬಗಳು ಮಾತ್ರ. ಎಳೆಹೊಳೆ ಫೀಡರ್‌ನಲ್ಲಿಯೂ 1035 ಕಂಬಗಳಿಗೆ ಅಧಿಕಾರಿಗಳು ಬಿಲ್ ಹಾಕಿದ್ದಾರೆ. 

ದಾವಣಗೆರೆ(ಫೆ.08): ನಿರಂತರ ಜ್ಯೋತಿ ಅಕ್ರಮದ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವರದಿ ಬೆನ್ನಲ್ಲೇ ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿದೆ. ಹಿಂಡಸುಗಟ್ಟ ಫೀಡರ್‌ನಲ್ಲಿ 2150 ಕಂಬಕ್ಕೆ ಅಧಿಕಾರಿಗಳಿಂದ ಬಿಲ್ ಆಗಿದೆ. 4 ದಿನ ತನಿಖೆ ಮಾಡಿದರೂ ಸಿಕ್ಕಿದ್ದು 1100 ಕಂಬಗಳು ಮಾತ್ರ. ಎಳೆಹೊಳೆ ಫೀಡರ್‌ನಲ್ಲಿಯೂ 1035 ಕಂಬಗಳಿಗೆ ಅಧಿಕಾರಿಗಳು ಬಿಲ್ ಹಾಕಿದ್ದಾರೆ. ಆದರೆ ಸಿಕ್ಕಿದ್ದು 495 ಕಂಬಗಳು ಮಾತ್ರ.  ಅಂತಿಮ ಹಂತದ ಪರಿಶೀಲನೆ ನಡೆಯುತ್ತಿದೆ. 

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
Read more