ಕಾಟಾಚಾರಕ್ಕೆ ನೈಟ್‌ ಕರ್ಫ್ಯೂ: ಆತುರದ ನಿರ್ಧಾರದಿಂದ ಸರ್ಕಾರದ ಯಡವಟ್ಟು..?

ಕಾಟಾಚಾರಕ್ಕೆ ನೈಟ್‌ ಕರ್ಫ್ಯೂ: ಆತುರದ ನಿರ್ಧಾರದಿಂದ ಸರ್ಕಾರದ ಯಡವಟ್ಟು..?

Suvarna News   | Asianet News
Published : Dec 24, 2020, 10:53 AM ISTUpdated : Dec 24, 2020, 11:02 AM IST

9 ದಿನ ನೈಟ್‌ ಕರ್ಫ್ಯೂ ಜಾರಿ| ಕಾಟಾಚಾರ ನೈಟ್‌ ಕರ್ಫ್ಯೂ ಬೇಕಿತ್ತಾ?| ಜನಸಂಚಾರ ಇಲ್ಲದಂತಹ ಸಂದರ್ಭದಲ್ಲಿ ಕರ್ಫ್ಯೂ ವಿಧಿಸುವುದಾದರೂ ಯಾಕೆ?| 

ಬೆಂಗಳೂರು(ಡಿ.24): ಇಂದಿನಿಂದ ಜನವರಿ 2 ರವೆರೆಗೆ ರಾತ್ರಿ 11 ರಿಂದ ಬೆಳಿಗ್ಗೆ 5  ಗಂಟೆಯವರೆಗೆ ನೈಟ್‌ ಕರ್ಫ್ಯೂ ಜಾರಿಯಾಗಲಿದೆ. 9 ದಿನ ನೈಟ್‌ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಕಾಟಾಚಾರ ನೈಟ್‌ ಕರ್ಫ್ಯೂ ಬೇಕಿತ್ತಾ ಎಂದು ರಾಜ್ಯದ ಜನತೆ ಪ್ರಶ್ನೆ ಮಾಡುತ್ತಿದ್ದಾರೆ. ಜನಸಂಚಾರ ಇಲ್ಲದಂತಹ ಸಂದರ್ಭದಲ್ಲಿ ಕರ್ಫ್ಯೂ ವಿಧಿಸುವುದಾದರೂ ಯಾಕೆ? ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸುತ್ತಿದ್ದಾರೆ.

ಬ್ರಿಟನ್‌ನಿಂದ ಬಂದವರಿಗಾಗಿ ಪ್ರತ್ಯೇಕ ಕಾರ್ಯಸೂಚಿ: ಅರೋಗ್ಯ ಇಲಾಖೆಗೆ ಟೆನ್ಷನ್‌ ಟೆನ್ಷನ್‌..!

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?