ರಂಗೋಲಿಯಲ್ಲಿ ಅರಳಿದ ಪವರ್ ಸ್ಟಾರ್, ನೆಚ್ಚಿನ ನಟನಿಗೆ ಕಲಾವಿದನಿಂದ ಶ್ರದ್ಧಾಂಜಲಿ

Nov 13, 2021, 1:19 PM IST

ಮೈಸೂರು (ನ. 13): ಅಪ್ಪು ಅಭಿಮಾನಿಗಳು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅಗಲಿದ ನಟನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಇಲ್ಲೊಬ್ಬ ಕಲಾವಿದ ರಂಗೋಲಿ ಮೂಲಕ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಮೈಸೂರಿನ ಕುವೆಂಪು ನಗರ ನಿವಾಸಿ ರಾಘವೇಂದ್ರ ರಾವ್ ಎಂಬುವವರು ಹೈಪರ್ ರಿಯಲಿಸ್ಟಿಕ್ ರಂಗೋಲಿ ಮೂಲಕ ಅಪ್ಪು ಪೊಟ್ರೈಟ್ ಮಾದರಿಯ  ಚಿತ್ರ ಬರೆದಿದ್ದಾರೆ. ಈ ಮೂಲಕ ನಮನ ಸಲ್ಲಿಸಿದ್ದಾರೆ. 

2 ಅಡಿ ಮಣ್ಣಿನ ಮೂರ್ತಿ ನಿರ್ಮಿಸಿ ನೆಚ್ಚಿನ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅಪ್ಪು ಅಭಿಮಾನಿ!