ತಂದೆಯ ಚಿತೆಗೆ ಮಗಳಿಂದ ಅಗ್ನಿಸ್ಪರ್ಶ, ಅಪರೂಪದ ಘಟನೆಗೆ ಸಾಕ್ಷಿಯಾಯ್ತು ಕಾರವಾರ..!

Jan 24, 2021, 4:39 PM IST

ಉತ್ತರ ಕನ್ನಡ (ಜ. 24): ತಂದೆಯ ಚಿತೆಗೆ ಮಗಳು ಅಗ್ನಿಸ್ಪರ್ಶ ಮಾಡಿರುವ ಅಪರೂಪದ ಘಟನೆ ಕಾರವಾರ ತಾ. ಮಲ್ಲಾಪುರ ಗ್ರಾಪಂ ಕುರ್ನಿಪೇಟೆಯಲ್ಲಿ ನಡೆದಿದೆ. ಇಲ್ಲಿನ  ಸ್ಥಳೀಯ ನಿವಾಸಿ ಚಂದ್ರಕಾಂತ್ ಬುದೊಪಾಗಿ (56) ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರಿಗೆ 9 ಮಂದಿ ಹೆಣ್ಣು ಮಕ್ಕಳಿದ್ದು, ಗಂಡು ಮಕ್ಕಳಿರಲಿಲ್ಲ. ಈ ಹೆಣ್ಣು ಮಕ್ಕಳ ಪೈಕಿ ಮೂವರ ಮದುವೆಯಾಗಿತ್ತು ನಾಲ್ಕನೇ ಪುತ್ರಿ ಸರೋಜಾ ತಂದೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ. 

ಜ. 26 ರಂದು ಬೆಂಗಳೂರಿಗೆ 10 ಸಾವಿರ ರೈತರ ಲಗ್ಗೆ: ಕೋಡಿಹಳ್ಳಿ ಚಂದ್ರಶೇಖರ್