ನಲಪಾಡ್‌ ಆಯ್ತು, ಆ್ಯಕ್ಸಿಡೆಂಟ್ ಸುಳಿಯಲ್ಲಿ ಈಗ ಅಶೋಕ್ ಪುತ್ರನ ಸರದಿ?

Feb 13, 2020, 1:23 PM IST

ಬೆಂಗಳೂರು/ ಬಳ್ಳಾರಿ (ಫೆ.13): ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿ ನಡೆದ ಅಪಘಾತವೊಂದರಲ್ಲಿ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಮಹಮ್ಮದ್ ಹೆಸರು ಕೇಳಿಬಂದಿದ್ದು, ಪೊಲಿಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ನೋಡಿ | ನನ್ ಗಾಡಿಗೆ ಸೈಡ್ ಕೊಡ್ತಿಯೋ ಇಲ್ವೋ; ವ್ಯಕ್ತಿ ಮೇಲೆ ನಟಿ ಹಲ್ಲೆ...

ಅದರ ಬೆನ್ನಲ್ಲೇ, ಬಳ್ಳಾರಿಯ ಹಂಪಿ ಬಳಿ ನಡೆದ ಅಪಘಾತವೊಂದರಲ್ಲಿ ಸಚಿವ ಆರ್. ಆಶೋಕ್ ಪುತ್ರನ ಹೆಸರು  ಥಳುಕು ಹಾಕಿಕೊಂಡಿದೆ. ಅಪಘಾತ ಬಗ್ಗೆ ಹಲವಾರು ಅನುಮಾನಗಳು ಕೂಡಾ ಹುಟ್ಟುಕೊಂಡಿವೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...

ಇದನ್ನೂ ನೋಡಿ | ಅಂತರಘಟ್ಟೆ ಜಾತ್ರೆ: ರಸ್ತೆ ಬದಿ ನಿಂತಿದ್ದ ಕಾರಿಗೆ ಎತ್ತಿನಗಾಡಿ ಡಿಕ್ಕಿ

"

Read more at: https://kannada.asianetnews.com/video/chikkamagalur/oxes-injured-after-hit-the-car-in-chikmagaluru-antharaghatte-fair-q5kzkk

ಫೆಬ್ರವರಿ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ