ಜಮೀರ್‌ ನಂಟು: ಇ.ಡಿ. ರಾಡಾರ್‌ನಲ್ಲಿ ಮಂಗಳೂರಿನ ಪ್ರಖ್ಯಾತ ಬಿಸ್ನೆಸ್‌ಮ್ಯಾನ್‌!

ಜಮೀರ್‌ ನಂಟು: ಇ.ಡಿ. ರಾಡಾರ್‌ನಲ್ಲಿ ಮಂಗಳೂರಿನ ಪ್ರಖ್ಯಾತ ಬಿಸ್ನೆಸ್‌ಮ್ಯಾನ್‌!

Published : Aug 06, 2021, 01:35 PM ISTUpdated : Aug 06, 2021, 01:47 PM IST

- ಜಮೀರ್ ನಿವಾಸದಲ್ಲಿ ಇ.ಡಿ ದಾಳಿ ವೇಳೆ ಹಲವು ಬೇನಾಮಿ ಅಕೌಂಟ್ ಪತ್ತೆ

- ಮನೆ ನಿರ್ಮಾಣದಿಂದ ಹಿಡಿದು  ಐಎಂವರೆಗಿನ ವ್ಯವಹಾರಗಳನ್ನು ಇ.ಡಿ. ವಿಚಾರಣೆ

- ಮಂಗಳೂರಿನ ಪ್ರಭಾವಿ ಬಿಸ್ನೆಸ್‌ಮ್ಯಾನ್‌ ಜೊತೆ ವ್ಯವಹಾರ..?

ಬೆಂಗಳೂರು (ಆ. 06): ನಿವಾಸದಲ್ಲಿ ಇ.ಡಿ ದಾಳಿ ವೇಳೆ ಹಲವು ಬೇನಾಮಿ ಅಕೌಂಟ್ ಪತ್ತೆಯಾಗಿವೆ. ಹಾರ್ಡ್ ಡಿಸ್ಕ್ ಸಿಕ್ಕಿದೆ.  ಮನೆ ನಿರ್ಮಾಣದಿಂದ ಹಿಡಿದು  ಐಎಂವರೆಗಿನ ವ್ಯವಹಾರಗಳನ್ನು ಇ.ಡಿ. ಜಾಲಾಡಿದೆ.

ಈ ವೇಳೆ ಮಂಗಳೂರಿನ ಪ್ರಭಾವಿ ಬಿಸ್ನೆಸ್‌ಮ್ಯಾನ್‌  ಜೊತೆಗೂ ವ್ಯವಹಾರ ನಡೆಸಿರುವ ಮಾಹಿತಿ ಸಿಕ್ಕಿದೆ. ಹಲವು ಹಡಗುಗಳನ್ನು ಹೊಂದಿರುವ ಆ ಬಿಸ್ನೆಸ್‌ಮ್ಯಾನ್‌ ಬಗ್ಗೆಯೂ ಪ್ರಶ್ನಿಸಿದ್ದಾರೆ. ಆದರೆ ಇ.ಡಿ ಪ್ರಶ್ನೆಗೆ ಜಮೀರ್ ಸರಿಯಾದ ಉತ್ತರ ನೀಡಿಲ್ಲ.  ಇಷ್ಟೇ ಅಲ್ಲ ಐಎಂಎ ಹಗರಣದ ಆರೋಪಿ ಮಹಮ್ಮದ್ ಹನೀಫ್ ಜೊತೆಗಿನ ವ್ಯವಹಾರದ ಬಗ್ಗೆ ಪ್ರಶ್ನಿಸಿದ್ದಾರೆ.

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ