ಜಮೀರ್‌ ನಂಟು: ಇ.ಡಿ. ರಾಡಾರ್‌ನಲ್ಲಿ ಮಂಗಳೂರಿನ ಪ್ರಖ್ಯಾತ ಬಿಸ್ನೆಸ್‌ಮ್ಯಾನ್‌!

ಜಮೀರ್‌ ನಂಟು: ಇ.ಡಿ. ರಾಡಾರ್‌ನಲ್ಲಿ ಮಂಗಳೂರಿನ ಪ್ರಖ್ಯಾತ ಬಿಸ್ನೆಸ್‌ಮ್ಯಾನ್‌!

Published : Aug 06, 2021, 01:35 PM ISTUpdated : Aug 06, 2021, 01:47 PM IST

- ಜಮೀರ್ ನಿವಾಸದಲ್ಲಿ ಇ.ಡಿ ದಾಳಿ ವೇಳೆ ಹಲವು ಬೇನಾಮಿ ಅಕೌಂಟ್ ಪತ್ತೆ

- ಮನೆ ನಿರ್ಮಾಣದಿಂದ ಹಿಡಿದು  ಐಎಂವರೆಗಿನ ವ್ಯವಹಾರಗಳನ್ನು ಇ.ಡಿ. ವಿಚಾರಣೆ

- ಮಂಗಳೂರಿನ ಪ್ರಭಾವಿ ಬಿಸ್ನೆಸ್‌ಮ್ಯಾನ್‌ ಜೊತೆ ವ್ಯವಹಾರ..?

ಬೆಂಗಳೂರು (ಆ. 06): ನಿವಾಸದಲ್ಲಿ ಇ.ಡಿ ದಾಳಿ ವೇಳೆ ಹಲವು ಬೇನಾಮಿ ಅಕೌಂಟ್ ಪತ್ತೆಯಾಗಿವೆ. ಹಾರ್ಡ್ ಡಿಸ್ಕ್ ಸಿಕ್ಕಿದೆ.  ಮನೆ ನಿರ್ಮಾಣದಿಂದ ಹಿಡಿದು  ಐಎಂವರೆಗಿನ ವ್ಯವಹಾರಗಳನ್ನು ಇ.ಡಿ. ಜಾಲಾಡಿದೆ.

ಈ ವೇಳೆ ಮಂಗಳೂರಿನ ಪ್ರಭಾವಿ ಬಿಸ್ನೆಸ್‌ಮ್ಯಾನ್‌  ಜೊತೆಗೂ ವ್ಯವಹಾರ ನಡೆಸಿರುವ ಮಾಹಿತಿ ಸಿಕ್ಕಿದೆ. ಹಲವು ಹಡಗುಗಳನ್ನು ಹೊಂದಿರುವ ಆ ಬಿಸ್ನೆಸ್‌ಮ್ಯಾನ್‌ ಬಗ್ಗೆಯೂ ಪ್ರಶ್ನಿಸಿದ್ದಾರೆ. ಆದರೆ ಇ.ಡಿ ಪ್ರಶ್ನೆಗೆ ಜಮೀರ್ ಸರಿಯಾದ ಉತ್ತರ ನೀಡಿಲ್ಲ.  ಇಷ್ಟೇ ಅಲ್ಲ ಐಎಂಎ ಹಗರಣದ ಆರೋಪಿ ಮಹಮ್ಮದ್ ಹನೀಫ್ ಜೊತೆಗಿನ ವ್ಯವಹಾರದ ಬಗ್ಗೆ ಪ್ರಶ್ನಿಸಿದ್ದಾರೆ.

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!