Hijab Row: ಮಧ್ಯಂತರ ಆದೇಶ ನೀಡುವ ಕುರಿತು ವಿಸ್ತೃತ ಪೀಠವೇ ತೀರ್ಮಾನಿಸಲಿ: ನ್ಯಾ  ಕೃಷ್ಣ ದೀಕ್ಷಿತ್‌

Hijab Row: ಮಧ್ಯಂತರ ಆದೇಶ ನೀಡುವ ಕುರಿತು ವಿಸ್ತೃತ ಪೀಠವೇ ತೀರ್ಮಾನಿಸಲಿ: ನ್ಯಾ ಕೃಷ್ಣ ದೀಕ್ಷಿತ್‌

Published : Feb 10, 2022, 05:27 PM IST

'ಹಿಜಾಬ್‌ ವಿಷಯದಲ್ಲಿ ದೇಶದ ವಿವಿಧ ಕೋರ್ಟುಗಳು ನೀಡಿರುವ ತೀರ್ಪು ಪರಿಶೀಲಿಸಿದ್ದೇನೆ. ವೈಯಕ್ತಿಕ ಕಾನೂನು ಅಥವಾ ಮೂಲ ಕಾನೂನು ಸಂಬಂಧ ಸಾಂವಿಧಾನಿಕ ಪ್ರಶ್ನೆಗಳು ಅಡಗಿವೆ. ಪ್ರಕರಣದ ಸೂಕ್ಷ್ಮತೆ ಗಮನಿಸಿದರೆ ವಿಸ್ತೃತ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸುವುದು ಸೂಕ್ತ: ನ್ಯಾ  ಕೃಷ್ಣ ದೀಕ್ಷಿತ್‌

ತೀವ್ರ ವಿವಾದಕ್ಕೆ ಕಾರಣವಾಗಿರುವ ಹಿಜಾಬ್‌ ವಿಚಾರದಲ್ಲಿ (Hijab Row) ವೈಯಕ್ತಿಕ ಕಾನೂನು, ಮೂಲಭೂತ ಹಕ್ಕು ಸೇರಿದಂತೆ ಕೆಲ ಸಾಂವಿಧಾನಿಕ ಪ್ರಶ್ನೆಗಳು ಅಡಗಿರುವ ಹಿನ್ನೆಲೆಯಲ್ಲಿ ವಿಸ್ತೃತ ಪೀಠವೇ ವಿಚಾರಣೆ ನಡೆಸಬೇಕು ಎಂದು ಏಕ ಸದಸ್ಯ ಪೀಠ ಮುಖ್ಯ ನ್ಯಾಯಮೂರ್ತಿ ಅವರಿಗೆ ಶಿಫಾರಸು ಮಾಡಿದೆ. ಅದರ ಬೆನ್ನಲ್ಲೆ ಈ ಸಂಬಂಧಿ ಅರ್ಜಿಗಳ ವಿಚಾರಣೆಗೆ ಹೈಕೋರ್ಟ್‌ ತ್ರಿಸದಸ್ಯ ನ್ಯಾಯಪೀಠವೊಂದನ್ನು ರಚಿಸಿದೆ.

'ಹಿಜಾಬ್‌ ವಿಷಯದಲ್ಲಿ ದೇಶದ ವಿವಿಧ ಕೋರ್ಟುಗಳು ನೀಡಿರುವ ತೀರ್ಪು ಪರಿಶೀಲಿಸಿದ್ದೇನೆ. ವೈಯಕ್ತಿಕ ಕಾನೂನು ಅಥವಾ ಮೂಲ ಕಾನೂನು ಸಂಬಂಧ ಸಾಂವಿಧಾನಿಕ ಪ್ರಶ್ನೆಗಳು ಅಡಗಿವೆ. ಪ್ರಕರಣದ ಸೂಕ್ಷ್ಮತೆ ಗಮನಿಸಿದರೆ ವಿಸ್ತೃತ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸುವುದು ಸೂಕ್ತ. ಮಧ್ಯಂತರ ಆದೇಶ ನೀಡುವ ಕುರಿತು ವಿಸ್ತೃತ ಪೀಠವೇ ತೀರ್ಮಾನಿಸಲಿ ಎಂದು ನ್ಯಾ.ಕೃಷ್ಣ ದೀಕ್ಷಿತ್‌ ವ್ಯಕ್ತಪಡಿಸಿದರು. ಹೇಗಿತ್ತು ವಿಚಾರಣೆ..? ಇಲ್ಲಿದೆ ಡಿಟೇಲ್ಸ್

23:30ಲಾಂಗ್ ಡ್ರೈವ್ ಹೋಗುಮ, ಪ್ರೀತಿ ಮಾಡುಮ ಅಂದವನೇ ಬೆಂಕಿ ಇಟ್ಟ, ಸರೋಜ ಪ್ರೇಮ ಕತೆ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:35ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ಕನ್ನಡತಿ: ಮಗಳ ಸಕ್ಸಸ್.. ಎಂಎಲ್ಎ ಅಪ್ಪ ಫುಲ್ ಖುಷ್!
27:23ಕುಲಕರ್ಣಿಯೇ ಕೊಲೆಗಾರ: ಅಧಿಕಾರದ ಅಹಂಕಾರಕ್ಕೆ ನ್ಯಾಯದ ಹೊಡೆತ; ಸುವರ್ಣ ನ್ಯೂಸ್ ಬೆನ್ನತ್ತಿ ಬೇಟೆಯಾಡಿದ ಪ್ರಕರಣ...
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
Read more