Hijab Row: ಮಧ್ಯಂತರ ಆದೇಶ ನೀಡುವ ಕುರಿತು ವಿಸ್ತೃತ ಪೀಠವೇ ತೀರ್ಮಾನಿಸಲಿ: ನ್ಯಾ  ಕೃಷ್ಣ ದೀಕ್ಷಿತ್‌

Hijab Row: ಮಧ್ಯಂತರ ಆದೇಶ ನೀಡುವ ಕುರಿತು ವಿಸ್ತೃತ ಪೀಠವೇ ತೀರ್ಮಾನಿಸಲಿ: ನ್ಯಾ ಕೃಷ್ಣ ದೀಕ್ಷಿತ್‌

Published : Feb 10, 2022, 05:27 PM IST

'ಹಿಜಾಬ್‌ ವಿಷಯದಲ್ಲಿ ದೇಶದ ವಿವಿಧ ಕೋರ್ಟುಗಳು ನೀಡಿರುವ ತೀರ್ಪು ಪರಿಶೀಲಿಸಿದ್ದೇನೆ. ವೈಯಕ್ತಿಕ ಕಾನೂನು ಅಥವಾ ಮೂಲ ಕಾನೂನು ಸಂಬಂಧ ಸಾಂವಿಧಾನಿಕ ಪ್ರಶ್ನೆಗಳು ಅಡಗಿವೆ. ಪ್ರಕರಣದ ಸೂಕ್ಷ್ಮತೆ ಗಮನಿಸಿದರೆ ವಿಸ್ತೃತ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸುವುದು ಸೂಕ್ತ: ನ್ಯಾ  ಕೃಷ್ಣ ದೀಕ್ಷಿತ್‌

ತೀವ್ರ ವಿವಾದಕ್ಕೆ ಕಾರಣವಾಗಿರುವ ಹಿಜಾಬ್‌ ವಿಚಾರದಲ್ಲಿ (Hijab Row) ವೈಯಕ್ತಿಕ ಕಾನೂನು, ಮೂಲಭೂತ ಹಕ್ಕು ಸೇರಿದಂತೆ ಕೆಲ ಸಾಂವಿಧಾನಿಕ ಪ್ರಶ್ನೆಗಳು ಅಡಗಿರುವ ಹಿನ್ನೆಲೆಯಲ್ಲಿ ವಿಸ್ತೃತ ಪೀಠವೇ ವಿಚಾರಣೆ ನಡೆಸಬೇಕು ಎಂದು ಏಕ ಸದಸ್ಯ ಪೀಠ ಮುಖ್ಯ ನ್ಯಾಯಮೂರ್ತಿ ಅವರಿಗೆ ಶಿಫಾರಸು ಮಾಡಿದೆ. ಅದರ ಬೆನ್ನಲ್ಲೆ ಈ ಸಂಬಂಧಿ ಅರ್ಜಿಗಳ ವಿಚಾರಣೆಗೆ ಹೈಕೋರ್ಟ್‌ ತ್ರಿಸದಸ್ಯ ನ್ಯಾಯಪೀಠವೊಂದನ್ನು ರಚಿಸಿದೆ.

'ಹಿಜಾಬ್‌ ವಿಷಯದಲ್ಲಿ ದೇಶದ ವಿವಿಧ ಕೋರ್ಟುಗಳು ನೀಡಿರುವ ತೀರ್ಪು ಪರಿಶೀಲಿಸಿದ್ದೇನೆ. ವೈಯಕ್ತಿಕ ಕಾನೂನು ಅಥವಾ ಮೂಲ ಕಾನೂನು ಸಂಬಂಧ ಸಾಂವಿಧಾನಿಕ ಪ್ರಶ್ನೆಗಳು ಅಡಗಿವೆ. ಪ್ರಕರಣದ ಸೂಕ್ಷ್ಮತೆ ಗಮನಿಸಿದರೆ ವಿಸ್ತೃತ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸುವುದು ಸೂಕ್ತ. ಮಧ್ಯಂತರ ಆದೇಶ ನೀಡುವ ಕುರಿತು ವಿಸ್ತೃತ ಪೀಠವೇ ತೀರ್ಮಾನಿಸಲಿ ಎಂದು ನ್ಯಾ.ಕೃಷ್ಣ ದೀಕ್ಷಿತ್‌ ವ್ಯಕ್ತಪಡಿಸಿದರು. ಹೇಗಿತ್ತು ವಿಚಾರಣೆ..? ಇಲ್ಲಿದೆ ಡಿಟೇಲ್ಸ್

23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
21:20ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು! ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!
21:02ರಾಜಕಾರಣ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದ ಹುಡುಗ, ಹಠದಲ್ಲಿ ಗೆದ್ದೇ ಬಿಟ್ಟ ಛಲಗಾರ ಡಿಕೆ ಶಿವಕುಮಾರ್
18:52ಭೂಮಂಡಲಕ್ಕೆ 3 ವೈರಸ್‌ಗಳ ಶಾಪ! ಎಬೋಲಾ, ಕೊರೊನಾ ಜೊತೆ ಹಂಟಾ ವೈರಸ್ ಅಟ್ಟಹಾಸ: ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ!
23:30ಲಾಂಗ್ ಡ್ರೈವ್ ಹೋಗುಮ, ಪ್ರೀತಿ ಮಾಡುಮ ಅಂದವನೇ ಬೆಂಕಿ ಇಟ್ಟ, ಸರೋಜ ಪ್ರೇಮ ಕತೆ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
Read more