ದಿಢೀರ್ ದೆಹಲಿಗೆ ಬಂದಿಳಿದ ಸಚಿವ ಯೋಗೇಶ್ವರ್..!

Jun 26, 2021, 2:22 PM IST

ಬೆಂಗಳೂರು(ಜೂ.26): ಬಿಜೆಪಿಯಲ್ಲಿ ನಾಯಕತ್ವದ ಬದಲಾವಣೆ ಗೊಂದಲ ಮುಗಿಯುತ್ತಲೇ ಇಲ್ಲ. ನಾಯಕತ್ವ ಬದಲಾವಣೆಗೆ ಸೆಕೆಂಡ್ ಇನ್ನಿಂಗ್ಸ್ ಶುರುವಾಗಿದೆ. ನಾಯಕತ್ವ ಬದಲಾವಣೆ ಕುರಿತ ಚರ್ಚೆ ಹೆಚ್ಚಾಗಿದೆ.

ತೇಜಸ್ವಿ ಸೂರ್ಯ ವಾಗ್ಮಿ ನಿಜ, ಆದ್ರೆ ಇಷ್ಟೊಂದು ಚಂದಕ್ಕೆ ಹಾಡ್ತಾರಾ ?

ಸಚಿವ ಸಿ.ಪಿ. ಯೋಗೇಶ್ವರ್ ದಿಢೀರ್ ದೆಹಲಿಗೆ ಬಂದಿಳಿದಿದ್ದಾರೆ. ತಡರಾತ್ರಿ 8.30ಕ್ಕೆ ದೆಹಲಿಗೆ ಹೊರಟಿರುವ ಸಚಿವರ ನಡೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ.