ಪುಣೆಯಿಂದ ರಾಜ್ಯದತ್ತ ಕೊರೋನಾ ವ್ಯಾಕ್ಸಿನ್!

ಪುಣೆಯಿಂದ ರಾಜ್ಯದತ್ತ ಕೊರೋನಾ ವ್ಯಾಕ್ಸಿನ್!

Published : Jan 12, 2021, 11:36 AM ISTUpdated : Jan 12, 2021, 04:01 PM IST

ಅಂತೂ ಇಂತೂ ಕೊರೋನಾ ಮಹಾಮಾಋಇಗೆ ಕಡಿವಾಣ ಹಾಕಲು ಲಸಿಕೆ ಸದ್ಯ ಬಂದಿದೆ. ಪುಣೆಯಿಂದ ಕಂಟೈನರ್‌ನಲ್ಲಿ ಬೆಂಗಳೂರು ಹಾಗೂ ಬೆಳಗಾವಿ ಸೇರಿ ದೇಶದ ಒಟ್ಟು 13 ನಗರಗಳಿಗೆ ಕೊರೋನಾಗೆ ಸಂಜೀವಿನಿ ರವಾನೆ ಆರಂಭವಾಗಿದೆ.

ಬೆಂಗಳೂರು(ಜ.12): ಅಂತೂ ಇಂತೂ ಕೊರೋನಾ ಮಹಾಮಾಋಇಗೆ ಕಡಿವಾಣ ಹಾಕಲು ಲಸಿಕೆ ಸದ್ಯ ಬಂದಿದೆ. ಪುಣೆಯಿಂದ ಕಂಟೈನರ್‌ನಲ್ಲಿ ಬೆಂಗಳೂರು ಹಾಗೂ ಬೆಳಗಾವಿ ಸೇರಿ ದೇಶದ ಒಟ್ಟು 13 ನಗರಗಳಿಗೆ ಕೊರೋನಾಗೆ ಸಂಜೀವಿನಿ ರವಾನೆ ಆರಂಭವಾಗಿದೆ.

ಎಂಟು ವಿಮಾನಗಳಲ್ಲು ದೇಶದ 13 ಸಿಟಿಗಳಿಗೆ ಪುಣೆ ವಿಮಾನ ನಿಲ್ದಾಣದಿಂದ ವ್ಯಾಕ್ಸಿನ್ ರವಾನೆ ಆರಂಭವಾಗಿದೆ. ರಾಜ್ಯದಲ್ಲಿ ಬೆಂಗಳೂರು ವಿಮಾನ ನಿಲ್ದಾಣ ಹಾಗೂ ಬೆಳಗಾವಿಗೆ ಈ ಲಸಿಕೆ ಬರಲಿದೆ. 

ಬೆಂಗಳೂರಿಗೆ 1,13,400 ಹಾಗೂ ಬೆಳಗಾವಿಗೆ 25,800 ವ್ಯಾಕ್ಸಿನ್ ಬಾಟಲ್‌ಗಳು ಬರಲಿವೆ. ಇನ್ನು ಒಂದುಉ ಬಾಟಲ್‌ನಲ್ಲಿ ಒಟ್ಟು ಹತ್ತು ಜನರಿಗೆ ನೀಡುವಷ್ಟು ಲಸಿಕೆ ಇದೆ. 

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!