ಹಲಾಲ್‌ ಬೋರ್ಡ್‌ ತೆಗೆದ ನಂತರ ವ್ಯಾಪಾರ ಹೇಗಿದೆ? ಬಿರಿಯಾನಿ ಹೋಟೆಲ್‌ನೋರು ಹೇಳಿದ್ದಿಷ್ಟು

ಹಲಾಲ್‌ ಬೋರ್ಡ್‌ ತೆಗೆದ ನಂತರ ವ್ಯಾಪಾರ ಹೇಗಿದೆ? ಬಿರಿಯಾನಿ ಹೋಟೆಲ್‌ನೋರು ಹೇಳಿದ್ದಿಷ್ಟು

Published : Mar 30, 2022, 07:16 PM IST

ಹಿಜಾಬ್ ಆಯ್ತು, ವ್ಯಾಪಾರ ಆಯ್ತು ಈಗ ಹಲಾಲ್ ದಂಗಲ್

ಹಲಾಲ್ ಮಾಂಸ ಖರೀದಿಯ ವಿರುದ್ಧ ಅಭಿಯಾನ

ರಾಜ್ಯದಲ್ಲಿ ಬಿರಿಯಾನಿ ಹೋಟೆಲ್ ಮಾಲೀಕರು ಹೇಳೋದೇನು?

ಬೆಂಗಳೂರು (ಮಾ. 30): ಹಿಜಾಬ್ (Hijab), ವ್ಯಾಪಾರ ಈ ಎಲ್ಲಾ ಸಂಘರ್ಷದ ಬಳಿಕ ಹಿಂದೂ ಮುಸ್ಲಿಮರ ನಡುವೆ ಹಲಾಲ್  (Halal) ಸಂಘರ್ಷ ಏರ್ಪಟ್ಟಿದೆ.  ಮುಂಬರುವ ಯುಗಾದಿ (Yugadi) ಹಾಗೂ ಹೊಸತೊಡಕಿಗೆ ಸಂಬಂಧಪಟ್ಟಂತೆ ಹಿಂದೂಗಳು ಹಲಾಲ್ ಮಾಂಸ (Halal Meat) ಖರೀದಿಸಬಾರದು ಎನ್ನುವ ಅಭಿಯಾನ ಈಗಾಗಲೇ ರಾಜ್ಯದೆಲ್ಲೆಡೆ ಆರಂಭವಾಗಿದೆ. ಹಲಾಲ್ ಮಾಂಸ ಖರೀದಿಸೋದನ್ನ ಬಹಿಷ್ಕರಿಸಬೇಕು ಎಂದು ಬೆಂಗಳೂರಿನಲ್ಲಿ ಹಿಂದು ಜನಜಾಗೃತಿ ವೇದಿಕೆ ಕರೆ ಕೊಟ್ಟಿದೆ.

ಈ ನಡುವೆ ವಿಜಯನಗರದ ಜಿಎಫ್ ಸಿ ಬಿರಿಯಾನಿ (GFC Biriyani) ಸೆಂಟರ್ ನ ಮಾಲೀಕ, ತಮ್ಮ ಮಳಿಗೆಗಳಲ್ಲಿ ಈಗಾಗಲೇ ಹಲಾಲ್ ಮಾಂಸವನ್ನು ಬಹಿಷ್ಕರಿಸಿದ್ದಾಗಿ ಹೇಳಿದ್ದಾರೆ. ಯಾರ ಒತ್ತಡದಿಂದಲೂ ನಾನು ಇದನ್ನು ಮಾಡಿಲ್ಲ. ಹಲಾಲ್ ಮಾಂಸ ಖರೀದಿಯನ್ನು ನಮ್ಮ ಮಳಿಗೆ ಬಂದ್ ಮಾಡಿದ ನಡುವೆಯೂ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ನಾವು ಭಾರತೀಯರು ಮೊದಲಿಗೆ ನಮ್ಮ ನೆಲದ ಕಾನೂನುಗೆ ಗೌರವ ಕೊಡುವುದನ್ನು ಎಲ್ಲರೂ ಕಲಿಯಬೇಕು ಎಂದು ಮಾಲೀಕ ರಾಜು ಹೇಳಿದ್ದಾರೆ.

ಹಲಾಲ್ ಮಾಂಸ ಅಂದ್ರೇನು? ಇದಕ್ಕೆ ಏಕೆ ವಿರೋಧ? ಇಲ್ಲಿದೆ ಸಂಪೂರ್ಣ ಮಾಹಿತಿ

ಹಲಾಲ್ ಬೋರ್ಡ್ ಇದ್ದ ದಿನಕ್ಕೂ ಇಲ್ಲದೇ ಇದ್ದ ದಿನಕ್ಕೂ ನನ್ನ ಮಳಿಗೆಯ ವ್ಯಾಪಾರದಲ್ಲಿ ಕೊಂಚವೂ ಬದಲಾವಣೆಯಾಗಿಲ್ಲ. ಎಂದಿನಂತೆ ವ್ಯಾಪಾರ ನಡೆಯುತ್ತಿದೆ. ನಾನೊಬ್ಬ ಭಾರತೀಯನಾಗಿ ಈ ನಿರ್ಧಾರ ಮಾಡಿದ್ದೇನಷ್ಟೇ ಎಂದು ಅವರು ಹೇಳಿದ್ದಾರೆ.

18:52ಭೂಮಂಡಲಕ್ಕೆ 3 ವೈರಸ್‌ಗಳ ಶಾಪ! ಎಬೋಲಾ, ಕೊರೊನಾ ಜೊತೆ ಹಂಟಾ ವೈರಸ್ ಅಟ್ಟಹಾಸ: ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ!
23:30ಲಾಂಗ್ ಡ್ರೈವ್ ಹೋಗುಮ, ಪ್ರೀತಿ ಮಾಡುಮ ಅಂದವನೇ ಬೆಂಕಿ ಇಟ್ಟ, ಸರೋಜ ಪ್ರೇಮ ಕತೆ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:35ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ಕನ್ನಡತಿ: ಮಗಳ ಸಕ್ಸಸ್.. ಎಂಎಲ್ಎ ಅಪ್ಪ ಫುಲ್ ಖುಷ್!
27:23ಕುಲಕರ್ಣಿಯೇ ಕೊಲೆಗಾರ: ಅಧಿಕಾರದ ಅಹಂಕಾರಕ್ಕೆ ನ್ಯಾಯದ ಹೊಡೆತ; ಸುವರ್ಣ ನ್ಯೂಸ್ ಬೆನ್ನತ್ತಿ ಬೇಟೆಯಾಡಿದ ಪ್ರಕರಣ...
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?