ಕಾಶ್ಮೀರ್‌ ಫೈಲ್ಸ್‌ಗಾಗಿ ಜೇಮ್ಸ್‌ ತೆರವು: ಗೃಹ ಸಚಿವ ಜ್ಞಾನೇಂದ್ರ ಹೇಳಿದ್ದಿಷ್ಟು

ಕಾಶ್ಮೀರ್‌ ಫೈಲ್ಸ್‌ಗಾಗಿ ಜೇಮ್ಸ್‌ ತೆರವು: ಗೃಹ ಸಚಿವ ಜ್ಞಾನೇಂದ್ರ ಹೇಳಿದ್ದಿಷ್ಟು

Published : Mar 23, 2022, 12:45 PM IST

*  ಜನರ ಮನಸ್ಸನ್ನ ಕೆಡಿಸುವಂತ ಪ್ರಯತ್ನವನ್ನ ಯಾರೂ ಮಾಡಬಾರದು
*  ಥಿಯೇಟರ್‌ನಿಂದ ಜೇಮ್ಸ್‌ ತೆರವಿಗೆ ಯಾರೂ ಹೇಳಿಲ್ಲ
*  ಜೇಮ್ಸ್‌ ಚಿತ್ರಕ್ಕೆ ಆರ್‌ಆರ್‌ಆರ್‌ ಚಿತ್ರ ಕಂಟವಾಗುತ್ತಾ?

ಬೆಂಗಳೂರು(ಮಾ.23):  ಜೇಮ್ಸ್‌ ಚಿತ್ರವನ್ನ ಯಾವ ಚಿತ್ರಮಂದಿರದಲ್ಲೂ ತೆಗೆದಿಲ್ಲ, ಜೇಮ್ಸ್‌ ತೆರವು ವಿಚಾರವಲ್ಲ ಸುಳ್ಳು ಕೇವಲ ಊಹಾಪೋಹಗಳು, ಜನರ ಮನಸ್ಸನ್ನ ಕೆಡಿಸುವಂತ ಪ್ರಯತ್ನವನ್ನ ಯಾರೂ ಮಾಡಬಾರದು. ಥಿಯೇಟರ್‌ನಿಂದ ಜೇಮ್ಸ್‌ ತೆರವಿಗೆ ಯಾರೂ ಹೇಳಿಲ್ಲ. ಜೇಮ್ಸ್‌ ಚಿತ್ರವೇ ಬೇರೆ ಕಾಶ್ಮೀರ್‌ ಫೈಲ್ಸ್‌ ಚಿತ್ರವೇ ಬೇರೆಯಾಗಿದೆ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಪಷ್ಟಪಡಿಸಿದ್ದಾರೆ. ಇನ್ನು ಜೇಮ್ಸ್‌ ಚಿತ್ರಕ್ಕೆ ಆರ್‌ಆರ್‌ಆರ್‌ ಚಿತ್ರ ಕಂಟವಾಗುತ್ತಾ ಎಂಬ ಪ್ರಶ್ನೆಯೊಂದು ಉದ್ಭವವಾಗಿದೆ. ಇದೇ ಶುಕ್ರವಾರ ಆರ್‌ಆರ್‌ಆರ್‌ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. 

'ಕಾಶ್ಮೀರ್‌ ಫೈಲ್ಸ್‌ಗಾಗಿ ಜೇಮ್ಸ್‌ ಎತ್ತಂಗಡಿ: ಥಿಯೇಟರ್‌ ಮಾಲೀಕರಿಗೆ ಬಿಜೆಪಿಗರಿಂದಲೇ ಒತ್ತಡ'

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?