ಹುಚ್ಚ ಹೇಳ್ತಿದ್ದ ಸಾಲು ಭಟ್ಟರ ಹಾಡಿಗೆ ಸ್ಪೂರ್ತಿ; 'ಮನದ ಕಡಲಿ'ನ ಹಾಡು ಈಗ ವೈರಲ್!

ಹುಚ್ಚ ಹೇಳ್ತಿದ್ದ ಸಾಲು ಭಟ್ಟರ ಹಾಡಿಗೆ ಸ್ಪೂರ್ತಿ; 'ಮನದ ಕಡಲಿ'ನ ಹಾಡು ಈಗ ವೈರಲ್!

Published : Jan 10, 2025, 06:10 PM IST

ಯೋಗರಾಜ್ ಭಟ್ ನಿರ್ದೇಶನದ , ಈ ಕೃಷ್ಣಪ್ಪ ನಿರ್ಮಾಣದ 'ಮನದ ಕಡಲು' ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಹೊಸ ಅಲೆ ಸೃಷ್ಟಿಸ್ತಾ ಇದೆ. ಈ ಹಿಂದೆ ರಿಲೀಸ್ ಆದ 'ಹೂ ದುಂಬಿಯ ಕಥೆ' ಸಾಂಗ್ ಎಲ್ಲರ ಮನಸು ಗೆದ್ದಿದೆ. ಇದೀಗ ಚಿತ್ರದ ಮತ್ತೊಂದು ಸಾಂಗ್​ ಹೊರಬಂದಿದ್ದು ಎಲ್ಲೆಡೆ ಸೌಂಡ್ ಮಾಡ್ತಾ ಇದೆ.
 

'ಮುಂಗಾರುಮಳೆ' ಸೃಷ್ಟಿಸಿದ ನಿರ್ಮಾಪಕ-ನಿರ್ದೇಶಕರ ಜೋಡಿ  ಈಗ ಮನದ ಕಡಲನ್ನ (Manada Kadalu) ಕನ್ನಡಿಗರ ಎದುರು ತರ್ತಾ ಇದೆ. ಯೋಗರಾಜ್ ಭಟ್ಟರ (Yogaraj Bhat) ಸಿನಿಮಾ ಅಂದ ಮೇಲೆ ಹಾಡುಗಳ ಹಬ್ಬದ ಇದ್ದೇ ಇರುತ್ತೆ. ಈ ಹಿಂದೆ ಮೆಲೋಡಿ ಸಾಂಗ್​ನ ರಿಲೀಸ್ ಮಾಡಿ ಮೋಡಿ 'ಮನದ ಕಡಲು' ತಂಡ ಈಗ ಚಿತ್ರದ ಇನ್ನೊಂದು ಡಿಫ್ರೆಂಟ್​​ನ ಸಾಂಗ್ ನ  ಪ್ರೇಕ್ಷಕರ ಮುಂದೆ ತಂದಿದೆ.

ಯೋಗರಾಜ್ ಭಟ್ ನಿರ್ದೇಶನದ , ಈ ಕೃಷ್ಣಪ್ಪ ನಿರ್ಮಾಣದ 'ಮನದ ಕಡಲು' ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಹೊಸ ಅಲೆ ಸೃಷ್ಟಿಸ್ತಾ ಇದೆ. ಈ ಹಿಂದೆ ರಿಲೀಸ್ ಆದ 'ಹೂ ದುಂಬಿಯ ಕಥೆ' ಸಾಂಗ್ ಎಲ್ಲರ ಮನಸು ಗೆದ್ದಿದೆ. ಇದೀಗ ಚಿತ್ರದ ಮತ್ತೊಂದು ಸಾಂಗ್​ ಹೊರಬಂದಿದ್ದು ಎಲ್ಲೆಡೆ ಸೌಂಡ್ ಮಾಡ್ತಾ ಇದೆ.

ಯೋಗರಾಜ್ ಭಟ್ ಅವರೇ ಬರೆದಿರುವ ಈ ಹಾಡನ್ನ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಸಂಜಿತ್ ಹಗ್ಡೆ ಹಾಗೂ ಪ್ರಾರ್ಥನಾ ಹಾಡಿದ್ದಾರೆ. ಈ ಹಾಡಿನ ಅರ್ಥ ಏನು ಅಂತ ತಲೆಕೆಡಿಸಿಕೊಂಡಿದ್ರೆ, ಅದನ್ನ ಖುದ್ದು ಯೋಗರಾಜ್ ಭಟ್ಟರೇ ಹೇಳ್ತಾರೆ ಕೇಳಿ.

ಈ ಹಾಡಿಗೆ ಸುಮುಖ, ಅಂಜಲಿ, ರಂಗಾಯಣ ರಘು ಹೆಜ್ಜೆ ಹಾಕಿದ್ದು ಕಾಡು ಮನುಷ್ಯರ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಸಂತೋಷ್ ರೈ ಪಾತಾಜೆ ಸಿನಿಮಾಟೋಗ್ರಫಿಯಲ್ಲಿ ಹಾಡು ಸೊಗಸಾಗಿ ಮೂಡಿಬಂದಿದೆ. ಈ ಹಾಡನ್ನ ಈ ದಶಕದ ಅತ್ಯಂತ ಅರ್ಥಪೂರ್ಣ ಹಾಡು ಅಂತ ಕರೆದಿದ್ದಾರೆ ಭಟ್ರು. ಸೋ ಕೇಳ್ತಾ ಏನಾದ್ರೂ ಅರ್ಥ ಆಗುತ್ತಾ ನೀವೂ ಒಮ್ಮೆ ಟ್ರೈ ಮಾಡಿ ನೋಡಿ.. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ.. 

06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
Read more