ದುಬೈನಲ್ಲಿ ವಿಕ್ರಾಂತ್ ರೋಣ ಕಹಳೆ! ಕೋಬ್ರಾಗಾಗಿ ಶ್ರೀನಿಧಿಗೆ ಸಿಕ್ಕ ಸಂಭಾವನೆ ಎಷ್ಟು?

ದುಬೈನಲ್ಲಿ ವಿಕ್ರಾಂತ್ ರೋಣ ಕಹಳೆ! ಕೋಬ್ರಾಗಾಗಿ ಶ್ರೀನಿಧಿಗೆ ಸಿಕ್ಕ ಸಂಭಾವನೆ ಎಷ್ಟು?

Published : Jul 15, 2022, 04:49 PM ISTUpdated : Jul 15, 2022, 05:35 PM IST

ಕೆಜಿಎಫ್ ಕ್ವೀನ್, ಶ್ರೀನಿಧಿ ಶೆಟ್ಟಿಗೆ 'ಕೆಜಿಎಫ್: ಚಾಪ್ಟರ್ 1' ಹಾಗೂ 'ಕೆಜಿಎಫ್: ಚಾಪ್ಟರ್ 2' ಸಿನಿಮಾಗಳು ಸಿಕ್ಕಾಪಟ್ಟೆ ಜನಪ್ರಿಯತೆ ತಂದುಕೊಂಟ್ಟಿವೆ. 6-7 ವರ್ಷ ಕೆಜಿಎಫ್‌ಗಾಗಿ ಸಮಯ ಕೊಟ್ಟಿದ್ದ ಶ್ರೀನಿಧಿಗೆ ಆ ಸಿನಿಮಾಗಳು ಅಷ್ಟೇ ದೊಡ್ಡ ಇಮೇಜ್ಅನ್ನ ತಂದುಕೊಟ್ಟಿವೆ. 

ಕೆಜಿಎಫ್ ಕ್ವೀನ್, ಶ್ರೀನಿಧಿ ಶೆಟ್ಟಿಗೆ 'ಕೆಜಿಎಫ್: ಚಾಪ್ಟರ್ 1' ಹಾಗೂ 'ಕೆಜಿಎಫ್: ಚಾಪ್ಟರ್ 2' ಸಿನಿಮಾಗಳು ಸಿಕ್ಕಾಪಟ್ಟೆ ಜನಪ್ರಿಯತೆ ತಂದುಕೊಂಟ್ಟಿವೆ. 6-7 ವರ್ಷ ಕೆಜಿಎಫ್‌ಗಾಗಿ ಸಮಯ ಕೊಟ್ಟಿದ್ದ ಶ್ರೀನಿಧಿಗೆ ಆ ಸಿನಿಮಾಗಳು ಅಷ್ಟೇ ದೊಡ್ಡ ಇಮೇಜ್ಅನ್ನ ತಂದುಕೊಟ್ಟಿವೆ. ಇದೀಗ ಶ್ರೀನಿಧಿ ಚಿಯಾನ್ ವಿಕ್ರಂ ನಟನೆಯ ಕೋಬ್ರಾ ಸಿನಿಮಾಗೆ ನಾಯಕಿ ಆಗಿದ್ದು, ಆ ಸಿನಿಮಾದಲ್ಲಿ ಶ್ರೀನಿಧಿಗೆ ಸಿಕ್ಕ ಸಂಭಾವನೆ ಬಗ್ಗೆ ಮಾಹಿತಿ ಹೊರ ಬಂದಿದೆ. ಕೆಜಿಎಫ್ ಚಾಪ್ಟರ್-2 ಚಿತ್ರಕ್ಕೆ ರೀನಾ ಪಾತ್ರ ಮಾಡಿದ್ದ ಶ್ರೀನಿಧಿ 3 ಕೋಟಿ ಸಂಭಾವನೆ ಪಡೆದಿದ್ರು. ಇದೀಗ ಕೋಬ್ರಾ ಸಿನಿಮಾಗೆ 6 ಕೋಟಿ ಅಂತ ಸುದ್ದಿ ಹೊರ ಬಿದ್ದಿದೆ. 

ದೇಶಾದ್ಯಂತ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಹಬ್ಬ ಶುರುವಾಗಿದೆ. ವಿದೇಶಗಳಲ್ಲು ವಿಕ್ರಾಂತ್ ರೋಣನಿಗಾಗಿ ಕಿಚ್ಚನ ಫ್ಯಾನ್ಸ್ ಕಾದಿದ್ದಾರೆ. ಇದೀಗ ದುಬೈನಲ್ಲೂ ವಿಕ್ರಾಂತ್ ರೋಣ ಸೌಂಡ್ ಶುರುವಾಗಿದೆ. ದುಬೈನ ಬುರ್ಜ್ ಕಲೀಫ ಮೇಲೆ ವಿಕ್ರಾಂತ್ ರೋಣ ಗ್ಲಿಮ್ಸ್ಅನ್ನ ರಿಲೀಸ್ ಮಾಡಿ ಕನ್ನಡದ ಕಹಳೆ ಊದಿದ್ದ ವಿಕ್ರಾಂತ್ ರೋಣ ಸಿನಿಮಾ ಇದೀಗ ದುಬೈ ಮೈನ್ಸ್ಟ್ರೀಮ್ ಪ್ರತಿಕೆಗಳಲ್ಲೂ ರಾರಾಜಿಸುತ್ತಿದೆ. ಅನೂಪ್ ಭಂಡಾರಿ ನಿರ್ದೇಶನದ ಜಾಕ್ ಮಂಜು ನಿರ್ಮಾಣದ ವಿಕ್ರಾಂತ್ ರೋಣ ಸಿನಿಮಾ ಜುಲೈ 28ಕ್ಕೆ ವರ್ಲ್ಡ್ ವೈಡ್ ಬಿಡುಗಡೆ ಆಗುತ್ತಿದೆ. 

 

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!