ಅಪ್ಪನ ಆಸೆಯಂತೆ ಗಾಜನೂರು ಜಮೀನಿನಲ್ಲಿ ಹಣ್ಣಿನ ಗಿಡ ನೆಡಲು ಶಿವಣ್ಣ ತಯಾರಿ..!

ಅಪ್ಪನ ಆಸೆಯಂತೆ ಗಾಜನೂರು ಜಮೀನಿನಲ್ಲಿ ಹಣ್ಣಿನ ಗಿಡ ನೆಡಲು ಶಿವಣ್ಣ ತಯಾರಿ..!

Published : Jun 30, 2022, 04:45 PM ISTUpdated : Jun 30, 2022, 05:50 PM IST

ಅಣ್ಣಾವ್ರಿಂದ ದೊಡ್ಮನೆ ಮಕ್ಕಳಿಗೆ ಸಿಕ್ಕಿರೋ ಅಪರೂಪದ ಉಡುಗೊರೆ ಅಂದ್ರೆ ಸರಳತೆ ಹಾಗೂ ಸಜ್ಜನಿಕೆ. ಅಪ್ಪನಂತೆಯೇ ಮಕ್ಕಳು ಕೂಡ ಸರಳತೆಯನ್ನ ತಮ್ಮ ಜೀವನದುದ್ದಕ್ಕೂ ರೂಡಿಸಿಕೊಂಡು ಬಂದಿದ್ದಾರೆ.

ಅಣ್ಣಾವ್ರಿಂದ ದೊಡ್ಮನೆ ಮಕ್ಕಳಿಗೆ ಸಿಕ್ಕಿರೋ ಅಪರೂಪದ ಉಡುಗೊರೆ ಅಂದ್ರೆ ಸರಳತೆ ಹಾಗೂ ಸಜ್ಜನಿಕೆ. ಅಪ್ಪನಂತೆಯೇ ಮಕ್ಕಳು ಕೂಡ ಸರಳತೆಯನ್ನ ತಮ್ಮ ಜೀವನದುದ್ದಕ್ಕೂ ರೂಡಿಸಿಕೊಂಡು ಬಂದಿದ್ದಾರೆ. ಅಣ್ಣಾವ್ರು ತಮ್ಮ ಹುಟ್ಟೂರಾದ ಗಾಜನೂರಿಗೆ ಹೋದ್ರೆ ತಮ್ಮ ಜಮೀನಿನಲ್ಲಿರೋ ಆಲದ ಮರದ ಕೆಳೆಗೆ ಮಗುವಿನಂತೆ ಕುಳಿತು ಬಿಡ್ತಿದ್ರು. ಈಗ ಆ ಆಲದ ಮರವನ್ನ ಉಳಿಸಿಕೊಂಡು ಬೆಳಸಿಕೊಂಡು ಹೋಗುವ ಜವಾಬ್ದಾರಿ ಶಿವಣ್ಣನಿಗೆ.

ಗಾಜನೂರಿನ ದೊಡ್ಡ ಆಲದ ಮರ ಇರೋ ಜಮೀನು ಶಿವಣ್ಣ ಪಾಲಿಗೆ ಸಿಕ್ಕಿದ್ಯಂತೆ. ಶಿವಣ್ಣ ಆ ಜಮೀನಿನಲ್ಲಿ ಇಂದಿಷ್ಟು ಕೃಷಿ ಮಾಡಬೇಕು ಎಂದಿಕೊಂಡಿದ್ದಾರೆ. ಪ್ರತಿ ಬಾರಿ ಗಾಜನೂರಿಗೆ ಭೇಟಿಕೊಟ್ಟಾಗ ಶಿವಣ್ಣ ತಪ್ಪದೆ ಅಪ್ಪನ ಹಾಗೂ ಅಪ್ಪುವಿನ ನೆಚ್ಚಿನ ಆಲದ ಮರದ ಬಳಿ ಕೆಲ ಹೊತ್ತು ಕಾಲ ಕಳೆಯುತ್ತಾರೆ...

ಸದ್ಯ ಅಣ್ಣಾವ್ರ ಆಸ್ತಿಯಲ್ಲಿ ಶಿವರಾಜ್ ಕುಮಾರ್ ಪಾಲಿಗೆ ಬಂದಿರೋ ಜಮೀನಿನಲ್ಲಿ ಆಲದ ಮರವನ್ನ ಹಾಗೆ ಉಳಿಸಿಕೊಂಡು ಮಿಕ್ಕ ಜಾಗದಲ್ಲಿ ಹಣ್ಣಿನ ಗಿಡಗಳನ್ನ ಹಾಕಲು ನಿರ್ಧರಿಸಿದ್ದಾರಂತೆ..ಆ ಹಣ್ಣುಗಳನ್ನ ಹಕ್ಕಿ ಪಕ್ಷಿಗಳು ಮಾತ್ರ ತಿನ್ನಬೇಕು ಅನ್ನೋದು ಶಿವಣ್ಣ ಅವ್ರ ನಿರ್ಧಾರ ಇದು ಅಣ್ಣಾವ್ರ ಆಸೆಯಂತೆ...ಅದ್ರ ಜೊತೆಗೆ ಡಾ ರಾಜ್ ಕುಮಾರ್ ಹುಟ್ಟಿದ ಮನೆಯಂತೆಯೇ ಅಲ್ಲೊಂದು ಮನೆ ಕಟ್ತಾರಂತೆ...
 

03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!