ಅಪ್ಪನ ಆಸೆಯಂತೆ ಗಾಜನೂರು ಜಮೀನಿನಲ್ಲಿ ಹಣ್ಣಿನ ಗಿಡ ನೆಡಲು ಶಿವಣ್ಣ ತಯಾರಿ..!

ಅಪ್ಪನ ಆಸೆಯಂತೆ ಗಾಜನೂರು ಜಮೀನಿನಲ್ಲಿ ಹಣ್ಣಿನ ಗಿಡ ನೆಡಲು ಶಿವಣ್ಣ ತಯಾರಿ..!

Published : Jun 30, 2022, 04:45 PM ISTUpdated : Jun 30, 2022, 05:50 PM IST

ಅಣ್ಣಾವ್ರಿಂದ ದೊಡ್ಮನೆ ಮಕ್ಕಳಿಗೆ ಸಿಕ್ಕಿರೋ ಅಪರೂಪದ ಉಡುಗೊರೆ ಅಂದ್ರೆ ಸರಳತೆ ಹಾಗೂ ಸಜ್ಜನಿಕೆ. ಅಪ್ಪನಂತೆಯೇ ಮಕ್ಕಳು ಕೂಡ ಸರಳತೆಯನ್ನ ತಮ್ಮ ಜೀವನದುದ್ದಕ್ಕೂ ರೂಡಿಸಿಕೊಂಡು ಬಂದಿದ್ದಾರೆ.

ಅಣ್ಣಾವ್ರಿಂದ ದೊಡ್ಮನೆ ಮಕ್ಕಳಿಗೆ ಸಿಕ್ಕಿರೋ ಅಪರೂಪದ ಉಡುಗೊರೆ ಅಂದ್ರೆ ಸರಳತೆ ಹಾಗೂ ಸಜ್ಜನಿಕೆ. ಅಪ್ಪನಂತೆಯೇ ಮಕ್ಕಳು ಕೂಡ ಸರಳತೆಯನ್ನ ತಮ್ಮ ಜೀವನದುದ್ದಕ್ಕೂ ರೂಡಿಸಿಕೊಂಡು ಬಂದಿದ್ದಾರೆ. ಅಣ್ಣಾವ್ರು ತಮ್ಮ ಹುಟ್ಟೂರಾದ ಗಾಜನೂರಿಗೆ ಹೋದ್ರೆ ತಮ್ಮ ಜಮೀನಿನಲ್ಲಿರೋ ಆಲದ ಮರದ ಕೆಳೆಗೆ ಮಗುವಿನಂತೆ ಕುಳಿತು ಬಿಡ್ತಿದ್ರು. ಈಗ ಆ ಆಲದ ಮರವನ್ನ ಉಳಿಸಿಕೊಂಡು ಬೆಳಸಿಕೊಂಡು ಹೋಗುವ ಜವಾಬ್ದಾರಿ ಶಿವಣ್ಣನಿಗೆ.

ಗಾಜನೂರಿನ ದೊಡ್ಡ ಆಲದ ಮರ ಇರೋ ಜಮೀನು ಶಿವಣ್ಣ ಪಾಲಿಗೆ ಸಿಕ್ಕಿದ್ಯಂತೆ. ಶಿವಣ್ಣ ಆ ಜಮೀನಿನಲ್ಲಿ ಇಂದಿಷ್ಟು ಕೃಷಿ ಮಾಡಬೇಕು ಎಂದಿಕೊಂಡಿದ್ದಾರೆ. ಪ್ರತಿ ಬಾರಿ ಗಾಜನೂರಿಗೆ ಭೇಟಿಕೊಟ್ಟಾಗ ಶಿವಣ್ಣ ತಪ್ಪದೆ ಅಪ್ಪನ ಹಾಗೂ ಅಪ್ಪುವಿನ ನೆಚ್ಚಿನ ಆಲದ ಮರದ ಬಳಿ ಕೆಲ ಹೊತ್ತು ಕಾಲ ಕಳೆಯುತ್ತಾರೆ...

ಸದ್ಯ ಅಣ್ಣಾವ್ರ ಆಸ್ತಿಯಲ್ಲಿ ಶಿವರಾಜ್ ಕುಮಾರ್ ಪಾಲಿಗೆ ಬಂದಿರೋ ಜಮೀನಿನಲ್ಲಿ ಆಲದ ಮರವನ್ನ ಹಾಗೆ ಉಳಿಸಿಕೊಂಡು ಮಿಕ್ಕ ಜಾಗದಲ್ಲಿ ಹಣ್ಣಿನ ಗಿಡಗಳನ್ನ ಹಾಕಲು ನಿರ್ಧರಿಸಿದ್ದಾರಂತೆ..ಆ ಹಣ್ಣುಗಳನ್ನ ಹಕ್ಕಿ ಪಕ್ಷಿಗಳು ಮಾತ್ರ ತಿನ್ನಬೇಕು ಅನ್ನೋದು ಶಿವಣ್ಣ ಅವ್ರ ನಿರ್ಧಾರ ಇದು ಅಣ್ಣಾವ್ರ ಆಸೆಯಂತೆ...ಅದ್ರ ಜೊತೆಗೆ ಡಾ ರಾಜ್ ಕುಮಾರ್ ಹುಟ್ಟಿದ ಮನೆಯಂತೆಯೇ ಅಲ್ಲೊಂದು ಮನೆ ಕಟ್ತಾರಂತೆ...
 

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!