ಪುಷ್ಪ-2 ಸಕ್ಸಸ್​ ಬೆನ್ನಲ್ಲೇ ದುರಂತಗಳ ಸರಮಾಲೆ; ಅಲ್ಲು ಅರ್ಜುನ್ ಮೇಲೆ ದಾಖಲಾಯ್ತು FIR

ಪುಷ್ಪ-2 ಸಕ್ಸಸ್​ ಬೆನ್ನಲ್ಲೇ ದುರಂತಗಳ ಸರಮಾಲೆ; ಅಲ್ಲು ಅರ್ಜುನ್ ಮೇಲೆ ದಾಖಲಾಯ್ತು FIR

Published : Dec 07, 2024, 02:31 PM ISTUpdated : Dec 07, 2024, 03:31 PM IST

ಬಾಕ್ಸಾಫೀಸ್​ನಲ್ಲಿ ಅಲ್ಲು ಅರ್ಜುನ್​​ಗೆ ಹೂ ಮಾಲೆ. ಪುಷ್ಪ-2 ನೋಡುವ ಆತುರ, ಬದುಕು ಮುಗಿಸಿದ ಯುವಕ. ಹೈದರಾಬಾದ್ ಫ್ಯಾನ್ಸ್ ಶೋನಲ್ಲಿ ಜೀವ ಬಿಟ್ಟ ಮಹಿಳೆ.
 

ಭಾರತೀಯ ಚಿತ್ರರಂಗದ ಬಾಕ್ಸಾಫೀಸ್​​ನಲ್ಲಿ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಧಗಧಗಿಸುತ್ತಿದ್ದಾರೆ. ಪುಷ್ಪ2 ಗಲ್ಲಾಪೆಟ್ಟಿಗೆಯಲ್ಲಿ ಐತಿಹಾಸಿಕ ರೆಕಾರ್ಡ್​ ಬರೆಯುತ್ತಿದೆ. ಆದ್ರೆ ಪುಷ್ಪ ರಿಲೀಸ್​​ ಆಗುತ್ತಿದ್ದಂತೆ ದುರಂತಗಳಲ್ಲೂ ಎಂದೂ ಅಳಿಸಲಾಗದ ಹಿಸ್ಟರಿ ಸೃಷ್ಟಿಸಿದೆ. ಪುಷ್ಪ2 ಸಿನಿಮಾ ನೋಡೋಕೆ ಹೋಗಿ ಸತ್ತವರ ಲೀಸ್ಟ್ ದೊಡ್ಡದಿದೆ. ವಿಪರ್ಯಾಸ ಅಂದ್ರೆ ಮೊದಲು ಈ ದುರಂತ ನಡೆದದ್ದು ಕರ್ನಾಟಕದಲ್ಲೇ. ನಿನ್ನೆ ಪುಷ್ಪ2 ಸಿನಿಮಾ ನೋಡೋಕೆ ಆತುರಾತುರವಾಗಿ ಹೋಗುತ್ತುದ್ದ ಆಂಧ್ರ ಮೂಲದ 19 ವರ್ಷದ ಯುವಕ ಪ್ರವೀಣ್ ಎಂಬಾತ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ರೈಲ್ವೇ ಸೇತುವೆ ಬಳಿ ರೈಲಿಗೆ ಸಿಲುಕಿ ಪ್ರಾಣ ಬಿಟ್ಟಿದ್ದಾನೆ.

03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
Read more