ಪುಷ್ಪ-2 ಸಕ್ಸಸ್​ ಬೆನ್ನಲ್ಲೇ ದುರಂತಗಳ ಸರಮಾಲೆ; ಅಲ್ಲು ಅರ್ಜುನ್ ಮೇಲೆ ದಾಖಲಾಯ್ತು FIR

ಪುಷ್ಪ-2 ಸಕ್ಸಸ್​ ಬೆನ್ನಲ್ಲೇ ದುರಂತಗಳ ಸರಮಾಲೆ; ಅಲ್ಲು ಅರ್ಜುನ್ ಮೇಲೆ ದಾಖಲಾಯ್ತು FIR

Published : Dec 07, 2024, 02:31 PM ISTUpdated : Dec 07, 2024, 03:31 PM IST

ಬಾಕ್ಸಾಫೀಸ್​ನಲ್ಲಿ ಅಲ್ಲು ಅರ್ಜುನ್​​ಗೆ ಹೂ ಮಾಲೆ. ಪುಷ್ಪ-2 ನೋಡುವ ಆತುರ, ಬದುಕು ಮುಗಿಸಿದ ಯುವಕ. ಹೈದರಾಬಾದ್ ಫ್ಯಾನ್ಸ್ ಶೋನಲ್ಲಿ ಜೀವ ಬಿಟ್ಟ ಮಹಿಳೆ.
 

ಭಾರತೀಯ ಚಿತ್ರರಂಗದ ಬಾಕ್ಸಾಫೀಸ್​​ನಲ್ಲಿ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಧಗಧಗಿಸುತ್ತಿದ್ದಾರೆ. ಪುಷ್ಪ2 ಗಲ್ಲಾಪೆಟ್ಟಿಗೆಯಲ್ಲಿ ಐತಿಹಾಸಿಕ ರೆಕಾರ್ಡ್​ ಬರೆಯುತ್ತಿದೆ. ಆದ್ರೆ ಪುಷ್ಪ ರಿಲೀಸ್​​ ಆಗುತ್ತಿದ್ದಂತೆ ದುರಂತಗಳಲ್ಲೂ ಎಂದೂ ಅಳಿಸಲಾಗದ ಹಿಸ್ಟರಿ ಸೃಷ್ಟಿಸಿದೆ. ಪುಷ್ಪ2 ಸಿನಿಮಾ ನೋಡೋಕೆ ಹೋಗಿ ಸತ್ತವರ ಲೀಸ್ಟ್ ದೊಡ್ಡದಿದೆ. ವಿಪರ್ಯಾಸ ಅಂದ್ರೆ ಮೊದಲು ಈ ದುರಂತ ನಡೆದದ್ದು ಕರ್ನಾಟಕದಲ್ಲೇ. ನಿನ್ನೆ ಪುಷ್ಪ2 ಸಿನಿಮಾ ನೋಡೋಕೆ ಆತುರಾತುರವಾಗಿ ಹೋಗುತ್ತುದ್ದ ಆಂಧ್ರ ಮೂಲದ 19 ವರ್ಷದ ಯುವಕ ಪ್ರವೀಣ್ ಎಂಬಾತ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ರೈಲ್ವೇ ಸೇತುವೆ ಬಳಿ ರೈಲಿಗೆ ಸಿಲುಕಿ ಪ್ರಾಣ ಬಿಟ್ಟಿದ್ದಾನೆ.

06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
Read more