Nov 13, 2022, 10:55 AM IST
ಪುನೀತ್ ರಾಜ್ ಕುಮಾರ್ ಕಾಂತಾರದ ದೈವ ಪಂಜುರ್ಲಿಯಾಗಿ ಬಂದಿದ್ದಾರೆ. ಅಪ್ಪು ಅವರನ್ನು ಆರಾಧಿಸುವ ಅಭಿಮಾನಿಯೊಬ್ಬರು, ಕಾಂತಾರ ಪಂಜುರ್ಲಿ ರೂಪದಲ್ಲಿ ಅಪ್ಪುರನ್ನ ಅರಳಿಸಿದ್ದಾರೆ. ಆ ಫೋಟೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಯಾವ್ ಮಟ್ಟಕ್ಕೆ ಅಂದ್ರೆ ಕಾಂತಾರ ಸಿನಿಮಾವನ್ನು ಅಪ್ಪು ಮಾಡಿದ್ದಿದ್ರೆ ಚೆನ್ನಾಗಿರುತ್ತಿತ್ತು ಅನ್ನುವಷ್ಟು. ಅಪ್ಪು ನಮ್ಮೊಂದಿಗೆ ಇದ್ದಿದ್ದರೆ ರಿಷಬ್ ಶೆಟ್ಟಿಯ ಕನಸಿನ ಕಾಂತಾರ ಸಿನಿಮಾವನ್ನ ನೋಡಿ ಖುಷಿ ಪಡುತ್ತಿದ್ರು. ಯಾಕಂದ್ರೆ ಆ ಸಿನಿಮಾದ ಕಥೆಯನ್ನ ಅಪ್ಪು ಮೆಚ್ಚಿದ್ರು.
Shruti Haasan Nepotism ಕಮಲ್ ಹಾಸನ್ ಮಗಳಿಗೆ ಅವಕಾಶ ಸಿಗುತ್ತೆ ಆದ್ರೆ ಉಳಿಯಲು ಜಾಗ ಸಿಗಲ್ಲ