ನಟ ದರ್ಶನ್ ಕಣ್ಣಲ್ಲಿ ಹೊಳಪಿಲ್ಲ, ಈ ಸವಲತ್ತು-ಸುಖ ಇನ್ನೆಷ್ಟು ದಿನದ ಸಂತೆ?

ನಟ ದರ್ಶನ್ ಕಣ್ಣಲ್ಲಿ ಹೊಳಪಿಲ್ಲ, ಈ ಸವಲತ್ತು-ಸುಖ ಇನ್ನೆಷ್ಟು ದಿನದ ಸಂತೆ?

Published : Nov 02, 2024, 11:46 AM IST

ದರ್ಶನ್‌ಗಿದ್ದ ಅಹಂಕಾರವನ್ನು ಅದೊಂದು ಬೆನ್ನು ನೋವು ದಿಕ್ಕೆಡಿಸಿತು. ಅಕಸ್ಮಾತ್ ಆ ಬೇನೆ ಕಾಣಿಸದಿದ್ದರೆ ಇಂದು ಜೈಲಿಂದ ಹೊರಗೆ ಇರುತ್ತಿರಲಿಲ್ಲ ದಾಸ. ಹಾಗಿದ್ದರೆ ದರ್ಶನ್ ಹಾಸ್ಪಿಟಲ್ ಅಪಡೇಟ್ ಏನು ? ಅದರ ವಿವರ ಇಲ್ಲಿದೆ...

ಮನೆ ಮುಂದೆ ದೀಪ ಹಚ್ಚಿದ್ದಾರೆ ವಿಜಯಲಕ್ಷಿ. ಸುರಸುರ ಬತ್ತಿಗೆ ಕಡ್ಡಿ ಗೀರಿದ್ದಾನೆ ಮಗ. ಸಾಂಬ್ರಾಣಿ ಹೊಗೆ...ಪೂಜೆ...ಸಿಹಿ. ಎಲ್ಲವೂ ಇವೆ. ಆದರೆ ದರ್ಶನ್ (Darshan) ಕಣ್ಣಲ್ಲಿ ಮಾತ್ರ ಹೊಳಪು ಹೊಯ್ದಾಡುತ್ತಿಲ್ಲ. ಇದುವರೆಗಿನ ದೀಪಾವಳಿ ಒಂದು ಲೆಕ್ಕ. ಮುಂದಿನದ್ದು ದೇವರ ಲೆಕ್ಕ. ಯಜಮಾನ ಎಡವಿದ್ದೆಲ್ಲಿ ? ಅಪ್ಪ ಅಮ್ಮನ ಆ ದಿವ್ಯ ದೀವಳಿಗೆಯ ಸಂಕಟ ಹಾಗೂ ಸಂಭ್ರಮ ನೆನಪಾಗಲಿಲ್ಲವಾ ಆ ಪಾತಕಕ್ಕೆ ಇಳಿವಾಗ ? ಏನಿದು ದರ್ಶನ್ ಬದುಕಿನ ಬೆಳಕಿಲ್ಲದ ದೀಪಾವಳಿ ಕಥನ ? ವಾಚ್ ದಿಸ್ ಸ್ಟೋರಿ...

ಇಷ್ಟು ವರ್ಷಗಳಲ್ಲಿ ದೀಪಾವಳಿಯನ್ನು ಇಡೀ ಕುಟುಂಬ ಒಟ್ಟಿಗೇ ಆಚರಿಸುತ್ತಿತ್ತು. ಈ ಬಾರಿ ಅದು ಸುಳ್ಳಾಗುತ್ತದಾ ? ಪತ್ನಿ ವಿಜಯಲಕ್ಷಿ ಹಾಗೂ ಪುತ್ರ ವಿನೀಶ್‌ಗೆ ಅನುಮಾನ ಇತ್ತು. ಆದರೆ ಅದಾಗಲಿಲ್ಲ. ಏನಾಯಿತು ಈ ಬಾರಿಯ ದರ್ಶನ್ ದೀಪಾವಳಿ ? ನೀವೇ ನೋಡಿ...

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!