ನಟ ದರ್ಶನ್ ಕಣ್ಣಲ್ಲಿ ಹೊಳಪಿಲ್ಲ, ಈ ಸವಲತ್ತು-ಸುಖ ಇನ್ನೆಷ್ಟು ದಿನದ ಸಂತೆ?

ನಟ ದರ್ಶನ್ ಕಣ್ಣಲ್ಲಿ ಹೊಳಪಿಲ್ಲ, ಈ ಸವಲತ್ತು-ಸುಖ ಇನ್ನೆಷ್ಟು ದಿನದ ಸಂತೆ?

Published : Nov 02, 2024, 11:46 AM IST

ದರ್ಶನ್‌ಗಿದ್ದ ಅಹಂಕಾರವನ್ನು ಅದೊಂದು ಬೆನ್ನು ನೋವು ದಿಕ್ಕೆಡಿಸಿತು. ಅಕಸ್ಮಾತ್ ಆ ಬೇನೆ ಕಾಣಿಸದಿದ್ದರೆ ಇಂದು ಜೈಲಿಂದ ಹೊರಗೆ ಇರುತ್ತಿರಲಿಲ್ಲ ದಾಸ. ಹಾಗಿದ್ದರೆ ದರ್ಶನ್ ಹಾಸ್ಪಿಟಲ್ ಅಪಡೇಟ್ ಏನು ? ಅದರ ವಿವರ ಇಲ್ಲಿದೆ...

ಮನೆ ಮುಂದೆ ದೀಪ ಹಚ್ಚಿದ್ದಾರೆ ವಿಜಯಲಕ್ಷಿ. ಸುರಸುರ ಬತ್ತಿಗೆ ಕಡ್ಡಿ ಗೀರಿದ್ದಾನೆ ಮಗ. ಸಾಂಬ್ರಾಣಿ ಹೊಗೆ...ಪೂಜೆ...ಸಿಹಿ. ಎಲ್ಲವೂ ಇವೆ. ಆದರೆ ದರ್ಶನ್ (Darshan) ಕಣ್ಣಲ್ಲಿ ಮಾತ್ರ ಹೊಳಪು ಹೊಯ್ದಾಡುತ್ತಿಲ್ಲ. ಇದುವರೆಗಿನ ದೀಪಾವಳಿ ಒಂದು ಲೆಕ್ಕ. ಮುಂದಿನದ್ದು ದೇವರ ಲೆಕ್ಕ. ಯಜಮಾನ ಎಡವಿದ್ದೆಲ್ಲಿ ? ಅಪ್ಪ ಅಮ್ಮನ ಆ ದಿವ್ಯ ದೀವಳಿಗೆಯ ಸಂಕಟ ಹಾಗೂ ಸಂಭ್ರಮ ನೆನಪಾಗಲಿಲ್ಲವಾ ಆ ಪಾತಕಕ್ಕೆ ಇಳಿವಾಗ ? ಏನಿದು ದರ್ಶನ್ ಬದುಕಿನ ಬೆಳಕಿಲ್ಲದ ದೀಪಾವಳಿ ಕಥನ ? ವಾಚ್ ದಿಸ್ ಸ್ಟೋರಿ...

ಇಷ್ಟು ವರ್ಷಗಳಲ್ಲಿ ದೀಪಾವಳಿಯನ್ನು ಇಡೀ ಕುಟುಂಬ ಒಟ್ಟಿಗೇ ಆಚರಿಸುತ್ತಿತ್ತು. ಈ ಬಾರಿ ಅದು ಸುಳ್ಳಾಗುತ್ತದಾ ? ಪತ್ನಿ ವಿಜಯಲಕ್ಷಿ ಹಾಗೂ ಪುತ್ರ ವಿನೀಶ್‌ಗೆ ಅನುಮಾನ ಇತ್ತು. ಆದರೆ ಅದಾಗಲಿಲ್ಲ. ಏನಾಯಿತು ಈ ಬಾರಿಯ ದರ್ಶನ್ ದೀಪಾವಳಿ ? ನೀವೇ ನೋಡಿ...

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!