ನಾನಾಡದಾ ಮಾತೆಲ್ಲವಾ ಕದ್ದಾಲಿಸು...ಎನ್ನುತ್ತಾ ಮತ್ತೆ ಒಂದಾಯ್ತು ಮುಂಗಾರು ಮಳೆ ಟೀಂ..!

ನಾನಾಡದಾ ಮಾತೆಲ್ಲವಾ ಕದ್ದಾಲಿಸು...ಎನ್ನುತ್ತಾ ಮತ್ತೆ ಒಂದಾಯ್ತು ಮುಂಗಾರು ಮಳೆ ಟೀಂ..!

Published : Jul 03, 2022, 02:50 PM ISTUpdated : Jul 03, 2022, 02:55 PM IST

ನಾನಾಡದಾ ಮಾತೆಲ್ಲವಾ ಕದ್ದಾಲಿಸು...ಆದರೂ ನೀ ಹೇಳದೆ ಒದ್ದಾಡಿಸು....ಈ ಸಾಲುಗಳನ್ನ ಕೇಳಿದ್ರೆ ಮತ್ತದೆ ಮುಂಗಾರು ಮಳೆಯಲ್ಲಿ ನೆನದ ಅನುಭವ ಆಗೋದು ಗ್ಯಾರೆಂಟಿ. ಇದು ಗಾಳಿಪಟ-೨ ಸಿನಿಮಾದ ಹಾಡು.  
ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳಿಗಾಗಿ ರಿಲೀಸ್ ಆಗಿದೆ. 

ನಾನಾಡದಾ ಮಾತೆಲ್ಲವಾ ಕದ್ದಾಲಿಸು...ಆದರೂ ನೀ ಹೇಳದೆ ಒದ್ದಾಡಿಸು....ಈ ಸಾಲುಗಳನ್ನ ಕೇಳಿದ್ರೆ ಮತ್ತದೆ ಮುಂಗಾರು ಮಳೆಯಲ್ಲಿ ನೆನದ ಅನುಭವ ಆಗೋದು ಗ್ಯಾರೆಂಟಿ. ಇದು ಗಾಳಿಪಟ-೨ (Galipata 2) ಸಿನಿಮಾದ ಹಾಡು.  
ಗೋಲ್ಡನ್ ಸ್ಟಾರ್ ಗಣೇಶ್ (Ganesh) ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳಿಗಾಗಿ ರಿಲೀಸ್ ಆಗಿದೆ. ಈ ಹಾಡಿನಲ್ಲಿ ಮತ್ತದೆ ಹಳೆ ಗಾಳಿಪಟ ಟೀಂ ಒಂದಾಗಿದೆ.

ಗಣೇಶ್ ಹಾಡುಗಳು ಅಂದ್ರೆ ಹಾಗೆ. ಒಮ್ಮೆ ಕೇಳಿದ್ರೆ ಸಾಕು ಫ್ರೆಶ್ ಅನ್ನಿಸೋ ಫೀಲ್ ಕೊಟ್ಟಿಬಿಡುತ್ತೆ. ಕೆಲ ವರ್ಷಗಳಿಂದ ಈ ಫ್ರೆಶ್ ಫೀಲ್ ಅನ್ನು ಮಿಸ್ ಮಾಡಿಕೊಳ್ತಿದ್ದ ಅಭಿಮಾನಿಗಳಿಗಾಗಿ ಮತ್ತೆ ಗಣೇಶ್ , ಯೋಗರಾಜ್ ಭಟ್ರು, ಜಯಂತ್ ಕಾಯ್ಕಿಣಿ, ಅರ್ಜುನ್ ಜನ್ಯ ಒಂದಾಗಿದ್ದಾರೆ. 

ಗಾಳಿಪಟ2 ಸಿನಿಮಾ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದ್ದು ಚಿತ್ರದಲ್ಲಿ ಗಣೇಶ್ , ವೈಭವಿ ಸೇರಿದಂತೆ ಅದ್ದೂರಿ ತಾರಾಬಳಗವಿದೆ..ಇನ್ನು ಚಿತ್ರವನ್ನ ಯೋಗರಾಜ್ ಭಟ್ಟರು ನಿರ್ದೇಶನ ಮಾಡುತ್ತಿದ್ದು ಅರ್ಜುನ್ ಜನ್ಯ ಸಂಗೀತ ಸಿನಿಮಾಗಿದೆ..ಉಮಾ ಎಂ ರಮೇಶ್ ರೆಡ್ಡಿ ಸಿನಿಮಾವನ್ನ ನಿರ್ಮಾಣ ಮಅಡುತ್ತಿದ್ದಾರೆ.ಸದ್ಯ ಬಿಡುಗಡೆ ಆಗಿರೋ ಎರಡು ಸಾಂಗ್ ಗಳು ಹಿಟ್ ಆಗಿದ್ದು ಸಾಂಗ್ ಮೇಕಿಂಗ್ , ಪೋಸ್ಟರ್ ಎಲ್ಲವೂ ಫ್ರೆಶ್ ಫೀಲ್ ಕೊಡ್ತಿದೆ.

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!