ಚನ್ನಪಟ್ಟಣ ರಣಾಂಗಣ: ಮಿತ್ರರ ಮಧ್ಯದಲ್ಲೇ  ನಡೀತಿದೆಯಾ ಟಿಕೆಟ್ ಫೈಟ್?

ಚನ್ನಪಟ್ಟಣ ರಣಾಂಗಣ: ಮಿತ್ರರ ಮಧ್ಯದಲ್ಲೇ ನಡೀತಿದೆಯಾ ಟಿಕೆಟ್ ಫೈಟ್?

Published : Aug 28, 2024, 03:14 PM IST

ನಿಜಕ್ಕೂ ಯಾರಿಗೋಸ್ಕರ ಕಾಯ್ತಾ ಇದೆ, ಚನ್ನಪಟ್ಟಣದ ಟಿಕೆಟ್.. ಯಾರಿಗೆ ಸಿಕ್ಕರೆ ಏನು ಕತೆ? ಯಾರಿಗೆ ಸಿಗದಿದ್ದರೆ ಏನು ಕತೆ? ಅದೆಲ್ಲದರ ಕಂಪ್ಲೀಟ್ ಡೀಟೇಲ್ ಇಲ್ಲಿದೆ

ಉಪಸಂಗ್ರಾಮದ ರಣಘೋಷಕ್ಕೂ ಮುನ್ನವೇ ರಂಗೇರಿದೆ ಚನ್ನಪಟ್ಟಣ ಅನ್ನೋ ಸಮರಾಂಗಣ.. ದೆಹಲಿಯಲ್ಲೇ ಡಿಸೈಡ್ ಆಗಲಿದೆ ಕೇಸರಿ ರಣಕಲಿ ಗುಟ್ಟು.. ದಳಪತಿ ಬಾಹುಬಲ.. ಬಂಡೆ ಭುಜಬಲ.. ಯೋಗೇಶ್ವರ್ ಯೋಗ ಈ ಮೂರರಲ್ಲಿ ಗೆಲ್ಲೋದೇನು?ಒಂದು ಕ್ಷೇತ್ರ.. ಎರಡು ಪಕ್ಷ.. ಮಿತ್ರರ ಮಧ್ಯದಲ್ಲೇ ನಡೀತಿದೆಯಾ ಟಿಕೆಟ್ ಫೈಟ್? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳೋ ಪ್ರಯತ್ನವೇ ಇವತ್ತಿನ ಸುವರ್ಣ, ಚನ್ನಪಟ್ಟಣ ಚಿಂದಂಬರ ರಹಸ್ಯ..

24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
02:06ಕುಟುಂಬ ನಿರ್ಹವಣೆಗಾಗಿ ಗಂಡನಿಗೆ ತಿಳಿಯದಂತೆ ಮಗು ಮಾರಿದ ತಾಯಿ!
15:44ಮಾಜಿ ಸಿಎಂ ಎಸ್.ಎಂ. ಕೃಷ್ಣ ಅಂತಿಮ ದರ್ಶನ: ರಾಮನಗರ, ಚನ್ನಪಟ್ಟಣದಲ್ಲೂ ವ್ಯವಸ್ಥೆ
21:19 ತಮ್ಮ ಸೋಲಿಸಿದವರನ್ನೇ ಗೆಲ್ಲಿಸಿ ಸೇಡು ತೀರಿಸಿಕೊಂಡರಾ ಅಪೂರ್ವ ಸಹೋದರರು?
46:41News Hour: ಯೋಗೇಶ್ವರ್‌ಗೆ ಸೋಲಿನ ಭೀತಿ ತಂದ 'ಕರಿಯ..', ಜಮೀರ್‌ರನ್ನ ಸುಮ್ನೆ ಬಿಡ್ತಾರಾ?
20:03ಅಪೂರ್ವ ಸಹೋದರರೆಂದು ಲೇವಡಿ ಮಾಡಿದ ದೇವೇಗೌಡ್ರು; ನಿಮ್ಮ ಮಕ್ಕಳಂತಲ್ಲ ಎಂದ ಡಿಕೆ ಬ್ರದರ್ಸ್!
44:44ನನ್ನ ವೋಟು ನನ್ನ ಮಾತು: ಏನಂತಿದ್ದಾರೆ ಬೊಂಬೆನಾಡಿನ ಮಂದಿ?
17:31ಚನ್ನಪಟ್ಟಣ ಉಪಕದನದಲ್ಲಿ ಒಕ್ಕಲಿಗಾಸ್ತ್ರ vs ಜಾತಿವ್ಯೂಹ; ಯೋಗೇಶ್ವರ್ ಗೆದ್ರೆ ಡಿಕೆಶಿ ಸಿಎಂ ಆಗ್ತಾರಾ?
18:13ದಳಪತಿ ವಿರುದ್ಧ ಕುಸ್ತಿಗಿಳಿದ ಸೈನಿಕನಿಗೆ ದೋಸ್ತಿಯಾಗ್ತಾರಾ ಡಿಕೆ?
16:18ದೋಸ್ತಿಗೆ 'ಯೋಗಿ' ಟೆನ್ಷನ್.. ಸೈನಿಕನ ಜೊತೆ ಸಂಧಾನ..!
Read more