ಚನ್ನಪಟ್ಟಣ ರಣಾಂಗಣ: ಮಿತ್ರರ ಮಧ್ಯದಲ್ಲೇ ನಡೀತಿದೆಯಾ ಟಿಕೆಟ್ ಫೈಟ್?

Aug 28, 2024, 3:14 PM IST

ಉಪಸಂಗ್ರಾಮದ ರಣಘೋಷಕ್ಕೂ ಮುನ್ನವೇ ರಂಗೇರಿದೆ ಚನ್ನಪಟ್ಟಣ ಅನ್ನೋ ಸಮರಾಂಗಣ.. ದೆಹಲಿಯಲ್ಲೇ ಡಿಸೈಡ್ ಆಗಲಿದೆ ಕೇಸರಿ ರಣಕಲಿ ಗುಟ್ಟು.. ದಳಪತಿ ಬಾಹುಬಲ.. ಬಂಡೆ ಭುಜಬಲ.. ಯೋಗೇಶ್ವರ್ ಯೋಗ ಈ ಮೂರರಲ್ಲಿ ಗೆಲ್ಲೋದೇನು?ಒಂದು ಕ್ಷೇತ್ರ.. ಎರಡು ಪಕ್ಷ.. ಮಿತ್ರರ ಮಧ್ಯದಲ್ಲೇ ನಡೀತಿದೆಯಾ ಟಿಕೆಟ್ ಫೈಟ್? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳೋ ಪ್ರಯತ್ನವೇ ಇವತ್ತಿನ ಸುವರ್ಣ, ಚನ್ನಪಟ್ಟಣ ಚಿಂದಂಬರ ರಹಸ್ಯ..