
ಇಡೀ ರಾಜ್ಯದಲ್ಲೇ ಹೊಸ ಲೆಕ್ಕಾಚಾರ ಹುಟ್ಟುಹಾಕಿರೋ ವಿಷಯ ಇದು.. ದೆಹಲಿಯ ರಾಜಕೀಯ ರಣಕಲಿಗಳೂ ಕೂಡ, ಈ ಪೊಲಿಟಿಕಲ್ ಡೆವಲಪ್ಮೆಂಟ್ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ.. ಕಾಂಗ್ರೆಸ್ ಅಂತೂ, ಇಡೀ ದೇಶದಲ್ಲಿ ಮತ್ತೆ ವಿಜಯ ಪತಾಕೆ ಹಾರಿಸಬೇಕು ಅನ್ನೋ ಕನಸು ಕಾಣ್ತಾ ಇದೆ.. ಆ ಕನಸು ನನಸು ಮಾಡಿಕೊಳ್ಳೋಕೆ, ಒಬ್ಬ ಕನ್ನಡಿಗನನ್ನೇ ಆರಿಸಿಕೊಂಡ ಹಾಗೆ ಕಾಣ್ತಿದೆ.. ಈ ಒಗಟು ಒಗಟು ಮಾತೆಲ್ಲಾ ಕ್ಲಿಯರ್ ಆಗಿ ಅರ್ಥವಾಗ್ಬೇಕು ಅಂದ್ರೆ, ನಾವೀಗ ಸ್ಟೋರಿ ಒಳಗೆ ಇಳೀಬೇಕು..