ತಂದೆ ಕಟ್ಟಿದ್ದ ಶಿವಸೈನ್ಯವೇ ಮಗನಿಗೆ ಮುಳುವಾಗಿದ್ದು ಏಕೆ?

ತಂದೆ ಕಟ್ಟಿದ್ದ ಶಿವಸೈನ್ಯವೇ ಮಗನಿಗೆ ಮುಳುವಾಗಿದ್ದು ಏಕೆ?

Published : Jun 24, 2022, 06:02 PM IST

ಶಿವಸೇನೆಯಲ್ಲಿ ಬಂಡಾಯ ಹೊಸದಲ್ಲ. ಆದರೆ, ಈ ಬಾರಿ ಬಂಡಾಯ ಶಮನ ಮಾಡಲು ಬಾಳಾಸಾಹೇಬ್ ಠಾಕ್ರೆ ಅವರಿಲ್ಲ. ಹಿಂದೆ ಮೂರು ಬಾರಿ ಶಿವಸೇನೆಯ ಶಾಸಕರು ಬಂಡಾಯವೆದ್ದಿದ್ದಾಗ ಅದನ್ನು ತಮ್ಮದೇ ಆದ ರೀತಿಯಲ್ಲಿ ಬಾಳಾಸಾಹೇಬ್ ಠಾಕ್ರೆ ಬಗೆಹರಿಸಿದ್ದರು. ಆದರೆ, ಈ ಬಾರಿ ಅಂಥ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
 

ಬೆಂಗಳೂರು (ಜೂನ್ 24): ತಂದೆಗೆ ತಕ್ಕ ಮಗನಾಗಬೇಕು. ಗುರುವನ್ನು ಸೋಲಿಸುವ ಶಿಷ್ಯನಾಗಬೇಕು. ತಂದೆಗೆ ತಕ್ಕ ಮಗನಾದರೆ ಊರಿಗೆ ಹೆಮ್ಮೆ. ಗುರು ಸೋಲಿಸೋ ಶಿಷ್ಯನಾದ್ರೆ ಜಗತ್ತಿಗೆನೇ ಹೆಮ್ಮೆ ಅನ್ನೋ ಮಾತಿದೆ. ಆದ್ರೆ ಈ ಮಾತು ಕೇಳೋದಕ್ಕೆ ಚನ್ನಾಗಿರುತ್ತೆ, ಗಳಿಸೋದು ತುಂಬಾನೇ ಕಷ್ಟ. ಸದ್ಯದ ಪರಿಸ್ಥಿತಿಯಲ್ಲಿ ಉದ್ಧವ್ ಠಾಕ್ರೆಯನ್ನು ನೋಡಿದ್ರೆ ತಂದೆಗೆ ತಕ್ಕ ಮಗನಾಗೋದು ತುಂನಾನೇ ಕಷ್ಟ ಎಂದೆನಿಸುತ್ತದೆ. 

ಮಹಾರಾಷ್ಟ್ರದ (maharashtra) ಈಗಿನ ಪರಿಸ್ಥಿತಿಯನ್ನು ನೀಡಿದರೆ, ಉದ್ಧವ್ ಠಾಕ್ರೆ (Uddhav Thackeray) ಈಗಾಗಲೇ ಸೋಲು ಕಂಡಿದ್ದಾರೆ ಎನ್ನು ಅನುಮಾನ ಬರ್ತಿದೆ. ಸರ್ಕಾರ ಹೋದರೆ ಹೋಗಲಿ, ಬಾಳಾಸಾಹೇಬ್ ಠಾಕ್ರೆ (Balasaheb Thackeray) ಕಟ್ಟಿದ್ದ ಮರಾಠ ಅಸ್ಮಿತೆ, ಹಿಂದುತ್ವದ ಸಿದ್ಧಾಂತವಾದಿ ಶಿವಸೇನೆ ಎನ್ನುವ ಪಕ್ಷ ಉಳಿದುಕೊಳ್ಳಲಿದೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ.

ಉದ್ಧವ್‌ಗೆ ಬಿಗ್‌ ಶಾಕ್, ಶಿವಸೇನೆಯ 37 ಶಾಸಕರ ಬೆಂಬಲ ಪತ್ರದ ಬೆನ್ನಲ್ಲೇ ಮುಂಬೈನತ್ತ ಏಕನಾಥ್‌ ಶಿಂಧೆ!

ಬಂಡಾಯದ ಈ ಸನ್ನಿವೇಶದಲ್ಲಿ ಉದ್ಧವ್ ಠಾಕ್ರೆ ಇಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತೆ. ಒಂದು ವೇಳೆ ಕೊಂಚ ಯಾಮಾರಿದ್ರೂ ಸಹ ಮುಲಾಜಿಲ್ಲದೇ ಪಕ್ಷದಿಂದ ಅವರೇ ಹೊರ ಬರಬೇಕಾಗುತ್ತೆ. ಶಿವಸೇನೆ ಇಂದು ಈ ಪರಸ್ಥಿತಿಗೆ ಬರಲು ಕಾರಣ ಉದ್ಧವ್ ಠಾಕ್ರೆ ಉದ್ಧಟತನ ಎಂದರೆ ತಪ್ಪಾಗಲಾರದು.

20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
Read more