ಅಪ್ಪ-ಮಗನ ವಿರುದ್ಧ ಯತ್ನಾಳ್ ಗೌಡ್ರಿಗೆ ಏಕಿಂಥಾ ದ್ವೇಷ?: ಬಿಜೆಪಿಯಲ್ಲಿ ಧಗಧಗಿಸುತ್ತಿರುವ ಸೇಡಿನ ಕಥೆ

ಅಪ್ಪ-ಮಗನ ವಿರುದ್ಧ ಯತ್ನಾಳ್ ಗೌಡ್ರಿಗೆ ಏಕಿಂಥಾ ದ್ವೇಷ?: ಬಿಜೆಪಿಯಲ್ಲಿ ಧಗಧಗಿಸುತ್ತಿರುವ ಸೇಡಿನ ಕಥೆ

Published : Dec 05, 2024, 11:58 AM ISTUpdated : Dec 05, 2024, 12:00 PM IST

ಬಿಜೆಪಿ ಬಣಬಡಿದಾಟದ ಚೆಂಡು ಸದ್ಯ ಹೈಕಮಾಂಡ್ ಅಂಗಳಕ್ಕೆ ಬಂದು ನಿಂತಿದೆ. ಯತ್ನಾಳ್ ಅವರೇ ಬನ್ನಿ.. ನಮ್ಮ ಪ್ರಶ್ನೆಗೆ ಉತ್ತರಿಸಿ ಎಂದು ಶಿಸ್ತು ಪಾಲನಾ ಸಮಿತಿ ಕೊಟ್ಟಿದ್ದ ನೊಟೀಸ್ಗೆ ಯತ್ನಾಳ್ ಉತ್ತರಿಸಿದ್ದಾರೆ. ಆರು ಪುಟಗಳ ಉತ್ತರ ಕೊಟ್ಟಿದ್ದು, ಆ ಉತ್ತರದಿಂದ ಭಿನ್ನಮತದದ ಬೆಂಕಿ ಆರುತ್ತಾ ಅಥವಾ ಮತ್ತೆ ಧಗಧಗಿಸುತ್ತಾ ಅನ್ನೋ ಆತಂಕ ಪಕ್ಷದೊಳಗೆ ಮನೆ ಮಾಡಿದೆ.

ಬೆಂಗಳೂರು(ಡಿ.05):  ನಿನಗೆ ನಾನು.. ನನಗೆ ನೀನು ಅಂತಿದ್ದೋರು.. ನಾನಾ ನೀನಾ ಅಂತಿದ್ದಾರೆ.  ಶಿಕಾರಿ ವೀರನ ಆಗಿನ ಆಪ್ತ..ಈಗಿನ ಆಜನ್ಮ ವೈರಿ..ಬಿಎಸ್ವೈ ಕುರ್ಚಿ ರಕ್ಷಣೆಗೆ ನಿಂತಿದ್ದ ಕಟ್ಟಪ್ಪ ತಿರುಗಿ ಬಿದ್ದದ್ದೇಕೆ..? ಅಪ್ಪನ ಮಗನ ವಿರುದ್ಧ ಯತ್ನಾಳ್ಗೆ ಯಾಕಿಂಥಾ ದ್ವೇಷ..? ಗಳಸ್ಯ-ಕಂಠಸ್ಯ ಸ್ನೇಹದಲ್ಲಿ ಸೇಡಿನ ಕಿಡಿ ಧಗಧಗಿಸಿದ್ದೇಕೆ..? ಇದು ಕಮಲ ಕೋಟೆಗೆ ಹೊತ್ತಿಕೊಂಡಿರುವ ಬಣ ಬಡಿದಾಟದ ಬೆಂಕಿಯ ಮೂಲದ ಚರಿತ್ರೆ, ಇದೇ ಇವತ್ತಿನ ಸುವರ್ಣ ಸ್ಪೆಷಲ್ ಸ್ನೇಹ ಸೇಡು ಜ್ವಾಲಾಗ್ನಿ.

ಸದ್ಯ ರಾಜ್ಯ ಬಿಜೆಪಿಯ ಅಂತರ್ಯುದ್ಧ ದೆಹಲಿ ಅಂಗಳಕ್ಕೆ ತಲುಪಿದೆ. ಶಿಸ್ತು ಪಾಲನಾ ಸಮಿತಿ ಕೊಟ್ಟಿದ್ದ ನೊಟೀಸ್‌ಗೆ ಯತ್ನಾಳ್ ಉತ್ತರಿಸಿದ್ದಾರೆ. ಹಾಗಿದ್ರೆ ಇಲ್ಲಿಗೆ ಈ ಅಂರ್ತಯುದ್ಧ ಅಂತ್ಯವಾಗುತ್ತಾ..? ಅಥವಾ ಮತ್ತಷ್ಟು ಸ್ಟೋಟವಾಗುತ್ತಾ ಅಂತ ನೋಡೋಣ. 

ವಿಶ್ವದಾದ್ಯಂತ 12 ಸಾವಿರ ಸ್ಕ್ರೀನ್​ಗಳಲ್ಲಿ ಪುಷ್ಪ ರಿಲೀಸ್; ಮೊದಲ ದಿನವೇ 300 ಕೋಟಿ ಮುಟ್ಟುತ್ತಾ?

ಬಿಜೆಪಿ ಬಣಬಡಿದಾಟದ ಚೆಂಡು ಸದ್ಯ ಹೈಕಮಾಂಡ್ ಅಂಗಳಕ್ಕೆ ಬಂದು ನಿಂತಿದೆ. ಯತ್ನಾಳ್ ಅವರೇ ಬನ್ನಿ.. ನಮ್ಮ ಪ್ರಶ್ನೆಗೆ ಉತ್ತರಿಸಿ ಎಂದು ಶಿಸ್ತು ಪಾಲನಾ ಸಮಿತಿ ಕೊಟ್ಟಿದ್ದ ನೊಟೀಸ್ಗೆ ಯತ್ನಾಳ್ ಉತ್ತರಿಸಿದ್ದಾರೆ. ಆರು ಪುಟಗಳ ಉತ್ತರ ಕೊಟ್ಟಿದ್ದು, ಆ ಉತ್ತರದಿಂದ ಭಿನ್ನಮತದದ ಬೆಂಕಿ ಆರುತ್ತಾ ಅಥವಾ ಮತ್ತೆ ಧಗಧಗಿಸುತ್ತಾ ಅನ್ನೋ ಆತಂಕ ಪಕ್ಷದೊಳಗೆ ಮನೆ ಮಾಡಿದೆ. ನಮಗೆ ಯತ್ನಾಳ್ ಬಣವೂ ಬೇಡ.. ವಿಜಯೇಂದ್ರ ಬಣವೂ ಬೇಡ..ಇಬ್ಬರು ಮಾಡ್ತಿರೋದು ತಪ್ಪು ಎನ್ನುವ ತಟಸ್ಥ ಗುಂಪೊಂದು ಈಗ ಬಿಜೆಪಿಯೊಳಗೇನು ರೂಪುಗೊಂಡಿದೆ. ಆ ಬಗ್ಗೆ ಡೀಟೈಲ್ ಆಗಿ ತೋರಿಸ್ತೀವಿ. 

ಒಂದು ಕಡೆ ಯತ್ನಾಳ್ ಬಣ.. ಇನ್ನೊಂದು ಕಡೆ ವಿಜಯೇಂದ್ರ ಸೇನೆ.. ಈ ಮಧ್ಯೆ ತಟಸ್ಥರಾಗಿ ಇದ್ದವರು, ಬಣಬಡಿದಾಟವನ್ನ ಖಂಡಿಸೋಕೆ ಶುರು ಮಾಡಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿ ಮನೆಯೊಂದು ಮೂರು ಬಾಗಿಲಾಗಿದೆ.
ರಾಜ್ಯ ಬಿಜೆಪಿಯ ಅಂತರ್ಯುದ್ಧ ಸದ್ಯ ದೆಹಲಿ ಅಂಗಳವನ್ನ ತಲುಪಿದೆ. ಹೈಕಮಾಂಡ್‌ನ ಮುಂದಿನ ನಿರ್ಧಾರ ಏನಾಗಿರುತ್ತೆ ಅನ್ನೋ ಕುತೂಹಲ, ಕಮಲ ಕೋಟೆಯೊಳಗೆ ಕೋಲಾಹಲ ಸೃಷ್ಟಿಸಿದೆ. 

20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
Read more