ಪುಲಿಕೇಶಿ ನಗರದಿಂದ ‘ಕೈ’ ಪರ ಅಖಾಡಕ್ಕಿಳಿಯುವವರು ಯಾರು ..ಪುಲಿಕೇಶಿ ನಗರ ಕ್ಷೇತ್ರದ ಮತದಾರರ  ಬೆಂಬಲ ಯಾರಿಗೆ..?

ಪುಲಿಕೇಶಿ ನಗರದಿಂದ ‘ಕೈ’ ಪರ ಅಖಾಡಕ್ಕಿಳಿಯುವವರು ಯಾರು ..ಪುಲಿಕೇಶಿ ನಗರ ಕ್ಷೇತ್ರದ ಮತದಾರರ ಬೆಂಬಲ ಯಾರಿಗೆ..?

Published : Mar 27, 2023, 01:56 PM IST

ಕಾಂಗ್ರೆಸ್ ಎರಡನೇ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಕುತೂಹಲ ಹುಟ್ಟಿಸಿದ್ದು , ಬೆಂಗಳೂರಿನ ಪುಲಿಕೇಶಿ ನಗರದಿಂದ  ಯಾರಿಗೆ  ಟಿಕೆಟ್ ಸಿಗುತ್ತೆ ಎಂದು ನೋಡಬೇಕಿದೆ. ಮನೆಗೆ ಬೆಂಕಿ ಹಚ್ಚಿದವರಿಗಾ..? ಮನೆ ಕಳಕ್ಕೊಂಡವರಿಗೆ ಸಿಗುತ್ತಾ ಟಿಕೆಟ್?  ಈ ವಿಡಿಯೋ ನೋಡಿ 
 

ರಾಜ್ಯ ಕಾಂಗ್ರೆಸ್ ವಿಧಾನಸಭಾ ಎಲೆಕ್ಷನ್ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಿದೆ. ಇದರಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಫೈನಲಾಗಿದೆ. ಎಡರನೇ ಪಟ್ಟಿಯಲ್ಲಿ ಉಳಿದ ಅಭ್ಯರ್ಥಿಗಳ ಫೈನಲ್ ಆಗಲಿದೆ. ಇನ್ನು ಫೈನಲ್ ಆಗಬೇಕಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ, ಕೆಲ ಕ್ಷೇತ್ರಗಳು ಹೆಚ್ಚು ಕುತೂಹಲ ಹುಟ್ಟಿಸಿವೆ. ಅದರಲ್ಲಿ ಬೆಂಗಳೂರಿನ ಪುಲಿಕೇಶಿ ನಗರ ಅಭ್ಯರ್ಥಿ ಯಾರು ಎನ್ನುವುದಾಗಿದೆ. ಹಾಗಿದ್ರೆ ಪುಲಿಕೇಶಿ ನಗರ ಟಿಕೆಟ್ ಯಾರಿಗೆ? ಇದರಲ್ಲಿ ಗೆಲ್ಲೋರು ಯಾರು? ಡಿಕೆಶಿ ನಾ ಅಥವಾ ಸಿದ್ದರಮಯ್ಯನವರಾ?  ಪುಲಿಕೇಶಿ ನಗರ ಕ್ಷೇತ್ರಕ್ಕೆದಿಂದ  ಕಾಂಗ್ರೆಸ್ ಪಕ್ಷ  ಸಂಪತ್ ರಾಜ್  ಅಥವಾ ಅಖಂಡ ಶ್ರೀನಿವಾಸ ಮೂರ್ತಿ ಇಬ್ಬರಲ್ಲಿ ಆಯ್ದುಕೊಳ್ಳಬೇಕು. ಯಾಕೆ ಎಂದರೆ  ಇಬ್ಬರನ್ನು ಬಿಟ್ಟು ಮೂರನೇ ವ್ಯಕ್ತಿಗೆ ಟಿಕೆಟ್ ಕೊಟ್ಟರೆ  ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ  ಮತ್ತೊಬ್ಬ ಹೇಳಿಕೊಳ್ಳುವ ನಾಯಕ ಇಲ್ಲ ಎನ್ನಬಹುದು.

25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
Read more