ಇದು ರಾಜ್ಯ ರಾಜಕಾರಣದ ಸಂಕ್ರಮಣದ ಕಾಲ: ಹೇಗಿರಲಿದೆ ಹೊಸ ವರ್ಷದಲ್ಲಿ ನಾಯಕರ ಭವಿಷ್ಯ?

ಇದು ರಾಜ್ಯ ರಾಜಕಾರಣದ ಸಂಕ್ರಮಣದ ಕಾಲ: ಹೇಗಿರಲಿದೆ ಹೊಸ ವರ್ಷದಲ್ಲಿ ನಾಯಕರ ಭವಿಷ್ಯ?

Published : Jan 01, 2023, 04:21 PM ISTUpdated : Jan 01, 2023, 04:40 PM IST

ಕರ್ನಾಟಕದ ಮಟ್ಟಿಗೆ ಈ ವರ್ಷ ತುಂಬಾ ವಿಶೇಷವಾಗಿದ್ದು, ಕಾರಣ ಇದು ರಾಜ್ಯ ರಾಜಕಾರಣದ ಸಂಕ್ರಮಣದ ಕಾಲ.ರಾಜ್ಯದಲ್ಲಿ ನಡೆಯುವ ವಿಧಾನ ಸಭಾ ಚುನಾವಣೆ ಈ ವರ್ಷದ ಕೇಂದ್ರ ಬಿಂದು. 
 

2023ರಲ್ಲಿ ನಮ್ಮ ರಾಜಕೀಯ ನಾಯಕರ ಭವಿಷ್ಯ ಹೇಗಿದೆ? ಯಾರಿಗೆ ಈ ಬಾರಿ ರಾಜ್ಯ ಲಕ್ಷ್ಮಿ ಒಲಿಯಲಿದ್ದಾಳೆ? ಹಾಗೂ ರಾಜ್ಯದ ಗದ್ದುಗೆ ಯಾರ ಕೈ ಸೇರಲಿದೆ ಎಂದು ನೋಡುವುದಾದರೆ ನಮ್ಮ ಮುಂದಿರುವ ಮಹಾ ಮಾಪನವೇ ಜೋತಿಷ್ಯ 2023. ಹಲವು ಕುತೂಹಲಗಳಿಗೆ ಕಾರಣವಾಗುವ ಈ ವರ್ಷ ಮುಖ್ಯವಾಗಿ ನಮ್ಮ ಕರ್ನಾಟಕದ ಮಟ್ಟಿಗೆ ಇದು ರಾಜ್ಯಾಡಳಿತದ ಪರ್ವಕಾಲ ಸೂಚಿಸುವ ವರ್ಷ‌. ಈ ವರ್ಷ ನಮ್ಮ ರಾಜ್ಯವನ್ನು ಆಳುವ ಅದೃಷ್ಟ ಯಾವ ರಾಜಕಾರಣಿಗಳಿಗೆ ಇದೆ. ಯಾರು ನಮ್ಮ ನಾಯಕರಾಗುತ್ತಾರೆ ಎನ್ನಲಿಕ್ಕೆ ಒಂದು ಪ್ರಾಚೀನ ಮಾಪನವಿದೆ. ಈ ಮಾಪನದಿಂದ ಭಾಗಶಃ ಈ ವರ್ಷದ ಭವಿಷ್ಯವನ್ನೇ ತಿಳಿಬಹುದಾಗಿದೆ.  ಹಾಗಾದ್ರೆ ಆ ಮಾಪನ ಯಾವುದು ಈ ವರ್ಷದ ವಿಶೇಷತೆ ಏನು? ಯಾರು ಈ ರಾಜ್ಯದ ಚುಕ್ಕಾಣಿ ಹಿಡಿಯುತ್ತಾರೆ ಎಂಬ ಎಲ್ಲಾ ಮಾಹಿತಿ ಈ ವಿಡಿಯೋದಲ್ಲಿದೆ.

ಅಮುಲ್‌-ಕೆಎಂಎಫ್ ವಿಲೀನ ಕರ್ನಾಟಕದ ಹಾಲಿಗೆ ಹುಳಿ ಹಿಂಡುವ ಯತ್ನ: ಹೆಚ್‌ ...

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more